ಕಮ್ಯುನಿಸ್ಟ ವಿಚಾರಗಳಿಂದ ತುಂಬಿರುವ ‘ಜೆಎನ್ಯು’ನಲ್ಲಿನ ಪಠ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆ ಸೇರ್ಪಡೆ !
ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ ಮುನಗಂಟೀವಾರ ಮತ್ತು ಮಹಾರಾಷ್ಟ್ರ ಸರಕಾರದ ಶ್ಲಾಘನೀಯ ಕಾರ್ಯ !
ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ ಮುನಗಂಟೀವಾರ ಮತ್ತು ಮಹಾರಾಷ್ಟ್ರ ಸರಕಾರದ ಶ್ಲಾಘನೀಯ ಕಾರ್ಯ !
ಛತ್ರಪತಿ ಸಂಭಾಜಿ ಮಹಾರಾಜರ ಮೇಲೆ ಔರಂಗಜೇಬನು ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರಿರುವ ಪುರಾವೆಯನ್ನು ಹಾಜರು ಪಡಿಸುವಂತೆ ಸೆನ್ಸಾರ್ ಮಂಡಳಿಯ ಅಧಿಕಾರಿ ಸೈಯದ್ ರಬಿ ಹಶ್ಮಿ ಇವರು ಹೇಳಿದ್ದಾರೆಂದು ನಿರ್ಮಾಪಕರ ಆರೋಪ.
ವಿದ್ಯುತ್ ಉಪಕರಣಗಳಲ್ಲಿ ಅಡಚನೆಯಿಂದಾಗಿ, ತೋರಣ ಗಡಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ವಿದ್ಯುತ್ ಇಲ್ಲದ ಕಾರಣ ಡಿಸೆಂಬರ್ 20ರಿಂದ ತೋರಣ ಗಡ ಕತ್ತಲೆಯಲ್ಲಿದೆ.
೧೯ ಡಿಸೆಂಬರ್ ೨೦೨೩ ರಂದು ‘ಶಿವಪ್ರತಾಪದಿನ’ (ಛತ್ರಪತಿ ಶಿವಾಜಿ ಮಹಾರಾಜರು ಅಫಝಲ್ಖಾನನನ್ನು ವಧಿಸಿದ ದಿನ)ವಾಗಿದೆ.
ಆಸ್ಸಾಂನ ಮಹಾನ್ ಹಿಂದೂ ಯೋಧ ಲಚಿತ ಬರಫುಕನ್ ಅವರ ಜೀವನ ಚರಿತ್ರೆಯನ್ನು ಈ ರೀತಿಯ ನಾಟಕದ ರೂಪದಲ್ಲಿ ಜಗತ್ತಿನೆದುರಿಗೆ ತರುವ ಉದ್ದೇಶ !
ಮತಾಂಧರು ಅಪ್ರಾಪ್ತರು, ಯುವಕರು ಅಥವಾ ವೃದ್ಧರು ಹೀಗೆ ಯಾವುದೇ ವರ್ಗದವರಾಗಿರಲಿ, ಅವರು ಯಾವಾಗಲೂ ಹಿಂದೂವಿರೋಧಿ ಕೃತ್ಯವನ್ನೇ ಮಾಡುತ್ತಾರೆ ಎನ್ನುವುದನ್ನು ಗಮನಿಸಬೇಕು !
ಬ್ರಿಟಿಷರು ಭಾರತದಿಂದ ಕೊಂಡೊಯ್ದಿರುವ ಛತ್ರಪತಿ ಶಿವಾಜಿ ಮಹಾರಾಜರ ‘ಹುಲಿ ಉಗುರು’ ಭಾರತಕ್ಕೆ ಹಿಂತಿರುಗಿ ತರುವುದಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ರಾಜ್ಯದ ಸಾಂಸ್ಕೃತಿಕ ಕಾರ್ಯ ಸಚಿವ ಸುಧೀರ ಮುನಗಂಟಿವಾರ ಇವರು ಸೆಪ್ಟೆಂಬರ್ ೨೯ ರಂದು ಇಂಗ್ಲೆಂಡಿಗೆ ಹೋಗುವರು.
ಈ ರೀತಿಯಲ್ಲಿ ಆಧಾರ ಇಲ್ಲದ ಮತ್ತು ಹುರುಳಿಲ್ಲದ ಹೇಳಿಕೆಗಳ ನೀಡಿ ಹಿಂದುಗಳ ಗಾಯಕ್ಕೆ ಬರೆ ಎಳೆಯುವ ಭಾಲಚಂದ್ರ ನೇಮಾಡೆ ಇವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ ! ಔರಂಗಜೇಬನ ದುಷ್ಕೃತ್ಯಗಳು ಮರೆಮಾಚುವುದಕ್ಕೆ ಮತ್ತು ಅವನನ್ನು ವೈಭವೀಕರಿಸಲು ಕಮ್ಯುನಿಸ್ಟರು ಈ ಸುಳ್ಳು ಇತಿಹಾಸ ರಚಿಸಿದ್ದಾರೆ.
ತೆಲಂಗಾಣದ ಸಿದ್ದಿಪೇಟ ಜಿಲ್ಲೆಯ ಗಜವೇಲ ಪಟ್ಟಣದಲ್ಲಿ ಮುಸಲ್ಮಾನ ವ್ಯಕ್ತಿಯು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ ಮಾಡಿದ್ದರಿಂದ ಸಮೂಹವು ಅವನಿಗೆ ಧರ್ಮದೇಟು ನೀಡಿದರು. ಹಾಗೆಯೇ ಅವನ ಮೆರವಣಿಗೆ ನಡೆಸಿದರು.
ಎಲ್ಲಿ ರಾಮ, ಕೃಷ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಎಲ್ಲಿ ಇಂದಿನ ಜನ್ಮ ಹಿಂದೂಗಳು ! ಸ್ತ್ರೀರಕ್ಷಣೆಗಾಗಿ ಏನೂ ಮಾಡದ ಇಂತಹ ಜನ್ಮಹಿಂದೂಗಳು ಹಿಂದೂ ಧರ್ಮ ಹಾಗೂ ಭಾರತ ಇವೆರಡಕ್ಕೂ ಲಜ್ಜಾಸ್ಪದ !