Karachi Bakery Vandalised : ಭಾಗ್ಯನಗರ(ತೆಲಂಗಣಾ)ದ ‘ಕರಾಚಿ’ ಬೇಕರಿ ಧ್ವಂಸ !
ಭಾಗ್ಯನಗರ(ತೆಲಂಗಣಾ)ದ ‘ಕರಾಚಿ’ ಬೇಕರಿ ಧ್ವಂಸ !.ಕರಾಚಿ ಬೇಕರಿಗೆ ಪಾಕಿಸ್ತಾನದ ಕರಾಚಿ ನಗರದ ಹೆಸರನ್ನು ಇಡಲಾಗಿದ್ದರೂ, ಅದನ್ನು ಭಾರತೀಯ ಕುಟುಂಬವೊಂದು ನಡೆಸುತ್ತಿದೆ.
ಭಾಗ್ಯನಗರ(ತೆಲಂಗಣಾ)ದ ‘ಕರಾಚಿ’ ಬೇಕರಿ ಧ್ವಂಸ !.ಕರಾಚಿ ಬೇಕರಿಗೆ ಪಾಕಿಸ್ತಾನದ ಕರಾಚಿ ನಗರದ ಹೆಸರನ್ನು ಇಡಲಾಗಿದ್ದರೂ, ಅದನ್ನು ಭಾರತೀಯ ಕುಟುಂಬವೊಂದು ನಡೆಸುತ್ತಿದೆ.
ತೆಲಂಗಾಣದ ರಾಜಧಾನಿಯಾದ ಭಾಗ್ಯನಗರದ ಎಲಿಮಿನೇಡು ಗ್ರಾಮದ 30 ವರ್ಷದ ಬಿ. ಕೀರ್ತಿ ಎಂಬುವವರು ಹೆರಿಗೆ ಸಮಯದಲ್ಲಿ ಅವಳಿ ಮಕ್ಕಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ಕೇವಲ ಪಾಕಿಸ್ತಾನಿ ಅಲ್ಲ, ಭಾರತದಲ್ಲಿರುವ ಪಾಕಿಸ್ತಾನಿ ಪ್ರೇಮಿಗಳು ಮತ್ತು ಜಿಹಾದಿ ಮುಸಲ್ಮಾನರಿಗೂ ಸರಕಾರ ಪಾಠ ಕಲಿಸುವ ಸಮಯ ಬಂದಿದೆ!
ಅಕ್ಷಯ ತೃತೀಯೆಯ ಶುಭ ಮುಹೂರ್ತದಲ್ಲಿ, ಅಂದರೆ ಏಪ್ರಿಲ್ ೩೦ ರಂದು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗಿಳ ಅವರು ತಿರುಪತಿಯ ಶ್ರೀ ಬಾಲಾಜಿಯ ದರ್ಶನ ಪಡೆದರು.
ಈಗ ಪಾಕಿಸ್ತಾನವನ್ನು ಪುನಃ ಎರಡು ಭಾಗಗಳಾಗಿ ವಿಭಜಿಸುವ ಸಮಯ ಬಂದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವಂತೆ ನಾನು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡುತ್ತೇನೆ.
ಈಗ ಈ ಭಯೋತ್ಪಾದಕರು ಇದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ. ಅಲ್ಲಿ ಎಷ್ಟು ವರ್ಷಗಳಲ್ಲಿ ತೀರ್ಪು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲಿಯೂ ಗಲ್ಲು ಶಿಕ್ಷೆ ಖಾಯಂ ಆದರೆ, ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲಾಗುತ್ತದೆ.
ಸಂತ್ರಸ್ಥೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ರೈಲಿನಿಂದ ಹಾರಿದಳು !
ಹಿಂದೂ ಯುವಕರು ಮುಸ್ಲಿಂ ಹುಡುಗಿಯರೊಂದಿಗೆ ಮಾತನಾಡಿದರೂ ಮುಸ್ಲಿಮರು ಸಹಿಸುವುದಿಲ್ಲ; ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಯುವಕರು ಹಿಂದೂ ಹುಡುಗಿಯರೊಂದಿಗೆ ಬಹಿರಂಗವಾಗಿ ‘ಲವ್ ಜಿಹಾದ್’ ಮಾಡುತ್ತಾರೆ ಮತ್ತು ಹಿಂದೂ ಯುವಕರಿಗೆ ಅದರ ಬಗ್ಗೆ ಯಾವುದೇ ಕೋಪ ಬರುವುದಿಲ್ಲ!
ಗೋಶಾಮಹಲ ವಿಧಾನಸಭಾ ಕ್ಷೇತ್ರದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಸಿಂಗ್ ಇವರಿಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ. ಭಾಗ್ಯನಗರ ಪೊಲೀಸರು ಶಾಸಕ ಟಿ. ರಾಜಸಿಂಗ್ ಅವರಿಗೆ ಮೋಟಾರುಸೈಕ್ಲ್ ನಲ್ಲಿ ಪ್ರಯಾಣಿಸದಂತೆ ಸಲಹೆ ನೀಡಿದ್ದಾರೆ.
ನಾಲಿಗೆ ಮೇಲೆ ನಿಯಂತ್ರಣವಿಲ್ಲದ ಮುಖ್ಯಮಂತ್ರಿ! ರಾಜ್ಯದ ಮುಖ್ಯಸ್ಥರೇ ಇಂತಹ ಭಾಷೆ ಬಳಸುವುದು ಅವರಲ್ಲಿ ಸುಸಂಸ್ಕಾರ ಇಲ್ಲದಿರುವುದು ತೋರಿಸುತ್ತದೆ!