ಛತ್ರಪತಿ ಶಿವಾಜಿ ಮಹಾರಾಜರ 12 ಕೋಟೆಗಳು ‘ಯುನೆಸ್ಕೋ’ ವಿಶ್ವ ಪರಂಪರೆಯ ತಾಣಗಳಲ್ಲಿ ಸೇರ್ಪಡೆ
ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಐತಿಹಾಸಿಕ ಕೋಟೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿವೆ. ಇದು ಮಹಾರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಐತಿಹಾಸಿಕ ಕೋಟೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿವೆ. ಇದು ಮಹಾರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಇಲ್ಲಿನ ರಾ. ಸ್ವ. ಸಂಘದ ‘ಕೇಶವ ಕುಂಜ್’ ಪ್ರಧಾನ ಕಛೇರಿಯಲ್ಲಿ ಮೂರು ದಿನಗಳ ಕಾಲ ಪ್ರಾಂತೀಯ ಪ್ರಚಾರಕರ ಸಭೆಯನ್ನು ಆಯೋಜಿಸಲಾಗಿತ್ತು. ಸುಮಾರು 250 ಪ್ರಾಂತೀಯ ಪ್ರಚಾರಕರು ಭಾಗವಹಿಸಿದ್ದರು.
ಕಾವಡ್ ಯಾತ್ರೆ ಮಾರ್ಗದಲ್ಲಿರುವ ಹೋಟೆಲ್ಗಳು, ಢಾಬಾಗಳು, ಸ್ಟಾಲ್ಗಳು ಮತ್ತು ಆಹಾರ ಮಾರಾಟಗಾರರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದರ ಅಡಿಯಲ್ಲಿ, ಸರಕಾರವು ಮೇಲ್ವಿಚಾರಣಾ ಅಭಿಯಾನವನ್ನು ನಡೆಸಿ ಆ ಮೂಲಕ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸುತ್ತದೆ.
ಶ್ರೀ ಎಕವೀರಾ ದೇವಸ್ಥಾನದ ಶ್ಲಾಘನೀಯ ನಿರ್ಧಾರ! ರಾಜ್ಯದಲ್ಲಿ ಹೆಚ್ಚಿನ ದೇವಸ್ಥಾನಗಳು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಈಗ ಇದೇ ರೀತಿ ದೇವಸ್ಥಾನಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಪ್ರಯತ್ನಗಳನ್ನು ಪ್ರಾರಂಭಿಸಬೇಕು.
ವಿವಾನ್ ಅವರ ಇತ್ತೀಚೆಗೆ ಒಂದು ವಿಡಿಯೋ ಬಿಡುಗಡೆಯಾಯಿತು. ಅದರಲ್ಲಿ ಅವರು 8ನೇ ವಯಸ್ಸಿನಿಂದಲೂ ಮಸ್ಕ್ ಅವರನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾನವೀಯತೆಗಾಗಿ ಮಸ್ಕ್ ಮಾಡುತ್ತಿರುವ ಅಮೂಲ್ಯ ಕೊಡುಗೆಯಿಂದ ಅವರು ಸ್ಫೂರ್ತಿ ಪಡೆದರು.
ಕಾವಡ ಮಾರ್ಗದಲ್ಲಿ ಸ್ವಚ್ಛತೆ, ಬೀದಿ ದೀಪಗಳು, ಕುಡಿಯುವ ನೀರು, ಶೌಚಾಲಯಗಳು ಮತ್ತು ಆರೋಗ್ಯ ಸೇವೆಗಳಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸ್ಥಳೀಯ ಆಡಳಿತವು ಕಾವಡ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು
ಭಾರತದ ಅಭಿವೃದ್ಧಿಯಾಗಬೇಕು; ಆದರೆ ಅದು ಮಾನವಕುಲದ ಹಿತಕ್ಕಾಗಿರಬೇಕು. ಭಾರತದ ಅಭಿವೃದ್ಧಿ ಹಾದಿಯಲ್ಲಿ ‘ಭಾರತೀಯತ್ವವೇ ಸರ್ವೋಚ್ಚವಾಗಿರಬೇಕು’. ಜೀವನೋಪಾಯವು ಜೀವನಕ್ಕಾಗಿರಬೇಕು; ಆದರೆ ಜೀವನವು ಜೀವನೋಪಾಯವಾಗಬಾರದು ಎಂಬುದನ್ನು ಎಲ್ಲರೂ ನೆನಪಿನಲ್ಲಿಡಬೇಕು.
ಹಿಂದೂ ಜನಜಾಗೃತಿ ಸಮಿತಿಯು ಆಡಳಿತ ಮಂಡಳಿಗೆ ನೀಡಿದ ಮನವಿಯಲ್ಲಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಮುರುಡೇಶ್ವರ ದೇವಸ್ಥಾನದ ಪಾವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸಾಂಪ್ರದಾಯಿಕ ಉಡುಪು ಕಡ್ಡಾಯ ಮಾಡಬೇಕು.
ಪಿಂಪ್ರಿ-ಚಿಂಚವಡದ ಅಭಿವೃದ್ಧಿ ಯೋಜನೆಯಲ್ಲಿ ಆಳಂದಿಯಲ್ಲಿ ಕಸಾಯಿಖಾನೆಗಾಗಿ ಮೀಸಲಾತಿ ಇದೆ; ಆದರೆ ಯಾವುದೇ ಪರಿಸ್ಥಿತಿಯಲ್ಲಿ ಆಳಂದಿಯಲ್ಲಿ ಕಸಾಯಿಖಾನೆಗೆ ಅವಕಾಶ ನೀಡುವುದಿಲ್ಲ. ಆ ಮೀಸಲಾತಿಯನ್ನು ರದ್ದುಗೊಳಿಸಲು ನಾನು ಆದೇಶ ನೀಡಿದ್ದೇನೆ
ಇಂತಹ ಚಲನ ಚಿತ್ರಗಳ ಹೆಚ್ಚಿನ ಪ್ರಚಾರಕ್ಕಾಗಿ ಹಿಂದೂಗಳು ಪ್ರಯತ್ನಿಸುವುದು ಅವರ ಧರ್ಮಕರ್ತವ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನರು ತಮ್ಮ ಸ್ಥಳೀಯ ಚಲನ ಚಿತ್ರ ಮಂದಿರಗಳಲ್ಲಿ ಚಲನ ಚಿತ್ರವನ್ನು ಪ್ರದರ್ಶಿಸಲು ಬೇಡಿಕೆ ಇಡುವುದು ಅತ್ಯಗತ್ಯ!