ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಹಿಂದೂ ಧರ್ಮದ ಮೇಲಿನ ದ್ವೇಷವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ ಅಮೆರಿಕದ ಮೊದಲ ರಾಜ್ಯವಾಗಿ ನನ್ನ ಜಾರ್ಜಿಯಾ ಹೊರಹೊಮ್ಮಿದೆ ಎಂದು ಅಮೆರಿಕದ ಸಂಸದರಾದ ಸ್ಯಾನಫೋರ್ಡ್ ಬಿಷಪ್ ರವರು ಹೇಳಿದ್ದಾರೆ.
ಹಿಂದೂ ಧರ್ಮದ ಮೇಲಿನ ದ್ವೇಷವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ ಅಮೆರಿಕದ ಮೊದಲ ರಾಜ್ಯವಾಗಿ ನನ್ನ ಜಾರ್ಜಿಯಾ ಹೊರಹೊಮ್ಮಿದೆ ಎಂದು ಅಮೆರಿಕದ ಸಂಸದರಾದ ಸ್ಯಾನಫೋರ್ಡ್ ಬಿಷಪ್ ರವರು ಹೇಳಿದ್ದಾರೆ.
ತಮಿಳುನಾಡು ಸರಕಾರದಂತೆ ದೇವಸ್ಥಾನಗಳ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿ ಖರ್ಚು ಮಾಡುವ ನಿರ್ಧಾರವನ್ನು ದೇಶದ ಪ್ರತಿಯೊಂದು ಸರಕಾರವೂ ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ ! ಹಿಂದುತ್ವನಿಷ್ಠ ಸರಕಾರಗಳು ಮೊದಲು ಈ ಕೆಲಸ ಮಾಡಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !
ಪ್ರಸ್ತುತ ಪ್ರಕರಣದಲ್ಲಿ ಚರ್ಚ್ ನಿರ್ಮಾಣವನ್ನು ತಡೆಯಲು ಮೇಲ್ನೋಟಕ್ಕೆ ಬಲವಾದ ಕಾರಣವಿದೆ ಎಂದು ನ್ಯಾಯಪೀಠವು ಕಂಡುಕೊಂಡಿದೆ. ಮಧ್ಯಂತರ ಆದೇಶವನ್ನು ನೀಡದಿದ್ದರೆ, ಸಾಮಾಜಿಕ ಸಾಮರಸ್ಯಕ್ಕೆ ಭಾರಿ ಹಾನಿಯಾಗುತ್ತದೆ.
ನಗರದ ಒಳಗಡೆಯಿರುವ ಮೀನು ಮತ್ತು ಮಾಂಸದ ಅಂಗಡಿಗಳನ್ನು ನಗರದ ಗಡಿಯಿಂದ ಹೊರಗೆ ಸ್ಥಳಾಂತರಿಸುವ ಯೋಜನೆಗೆ ವಾರಾಣಸಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಕಾಂಗ್ರೆಸ್ಸಿಗರಾಗಿದ್ದರೂ ಹಿಂದೂ ಧರ್ಮದ ಬಗ್ಗೆ ಗೌರವ ಮತ್ತು ಶ್ರದ್ಧೆಯನ್ನು ಬಹಿರಂಗವಾಗಿ ವ್ಯಕ್ತಡಿಸುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಶಿಷ್ಟ್ಯವಾಗಿದೆ. ಈಗ ಅವರು ಹಿಂದೂ ಹಿತರಕ್ಷಣೆಯ ಮುಖ್ಯಮಂತ್ರಿಯಾಗಿ ಹಿಂದೂ ಧರ್ಮದ ಮೇಲಿನ ದಾಳಿಗಳನ್ನು ತಡೆಯಬೇಕು ಎಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ!
ಮಹಾರಾಷ್ಟ್ರದ ರಾಜ್ಯದ ಕಂದಾಯ ಸಚಿವ ಚಂದ್ರಶೇಖರ್ ಬಾವನಕುಳೆ ಅವರು ನಾಗಪುರದಲ್ಲಿ ‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಅನ್ನು ತಡೆಹಿಡಿಯುವ ಮಹತ್ವದ ಘೋಷಣೆ ಮಾಡಿದ್ದಾರೆ. ದೇವಾಲಯದ ಹಿತದೃಷ್ಟಿಯಿಂದ ತೆಗೆದುಕೊಂಡ ಈ ನಿರ್ಧಾರವನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.
ಫಿರ್ಹಾದ್ ಹಕೀಮ್ ನಿರಂತರವಾಗಿ ಹಿಂದೂ ವಿರೋಧಿ ಮತ್ತು ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದರು. ಹಕೀಮ್ ಅವರು ತಮ್ಮ ಹುದ್ದೆ ತೊರೆಯಬೇಕಾಗಿ ಬಂದಿರುವುದು, ಹಿಂದೂಗಳಿಗೆ ಸಂತೋಷದ ಸಂಗತಿಯೇ ಆಗಿದೆ. ಇಂತಹವರನ್ನು ಕೇವಲ ರಾಜೀನಾಮೆಯೊಂದಿಗೆ ಬಿಡದೆ ಕಾರಾಗೃಹಕ್ಕೆ ತಳ್ಳುವುದು ಅವಶ್ಯಕವಾಗಿದೆ!
ಹೀಗೆ ಪ್ರತಿಯೊಂದು ರಾಜ್ಯದ ಒಂದೊಂದೇ ವಿಶ್ವವಿದ್ಯಾಲಯ, ಹಳ್ಳಿ, ನಗರಗಳ ಹೆಸರನ್ನು ಬದಲಾಯಿಸುತ್ತಾ ಕೂರುವ ಬದಲು, ಒಂದೇ ಬಾರಿ ‘ಈ ದೇಶವು ಹಿಂದೂಗಳದ್ದಾಗಿದೆ. ಇಲ್ಲಿ ಹಿಂದೂ ಪರಂಪರೆಗಳಿಗೇ ಆದ್ಯತೆ ಇರಲಿದೆ’, ಎಂದು ಘೋಷಿಸಬೇಕು
ಅಚಲಪುರದ ಹಾಲಿ ತಹಸೀಲ್ದಾರ್ ಅವರು ಗಂಭೀರ ಕಾನೂನು ಲೋಪಗಳನ್ನು ಕಡೆಗಣಿಸಿ 13 ಏಪ್ರಿಲ್ 2023 ರಂದು ಪ್ರತಿವಾದಿಗಳ ಪರವಾಗಿ (ನಾಗೋರಾವ್ ಚಂದ್ರಭಾನ್ ಜಾವರ್ಕರ್ ಅವರ ಮಕ್ಕಳಾದ ಶಿವಚರಣ್ ಮತ್ತು ಚಕ್ರಧರ್ ಅವರ ಪರವಾಗಿ) ಖರೀದಿ ಪ್ರಮಾಣಪತ್ರ ನೀಡುವ ಆದೇಶವನ್ನು ಹೊರಡಿಸಿದ್ದರು.
ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಮೇ 28ರ ಬಕ್ರೀದ್ ದಿನದಂದು ನದಿಯಾ ಜಿಲ್ಲೆಯ ಮಾಯಾಪುರದಲ್ಲಿರುವ ‘ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್’ (ಇಸ್ಕಾನ್) ಜಾಗತಿಕ ಪ್ರಧಾನ ಕಚೇರಿಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.