ಕುಶಿನಗರ (ಉತ್ತರ ಪ್ರದೇಶ) : ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದನಿ ಮಸೀದಿಯ ಮೇಲೆ ಬುಲ್ಡೋಜರ್ !
ಇಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದನಿ ಮಸೀದಿಯನ್ನು ಬುಲ್ಡೋಜರ್ ಬಳಸಿ ಕೆಡವಲಾಯಿತು. ಈ ಮಸೀದಿಯನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿತ್ತು
ಇಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದನಿ ಮಸೀದಿಯನ್ನು ಬುಲ್ಡೋಜರ್ ಬಳಸಿ ಕೆಡವಲಾಯಿತು. ಈ ಮಸೀದಿಯನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿತ್ತು
‘ಖ್ವಾಜಾ ಮೋಯೀನುದ್ದೀನ್ ಚಿಶ್ತಿ ದರ್ಗಾ’ ಹಿಂದೂಗಳ ದೇವಸ್ಥಾನ ಇರುವುದೆಂದು ಹಿಂದೂ ಸೇನೆಯಿಂದ ನ್ಯಾಯಾಲಯದಲ್ಲಿ ದಾವೆ ಮಾಡಿದೆ. ಈ ದರ್ಗಾದ ದಿವಾನ ಸಯ್ಯದ್ ಜೈನೂಲ್ ಆಬೇದಿನ್ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಪತ್ರ ಬರೆದು ಅಜ್ಮೆರನ್ನು ‘ರಾಷ್ಟ್ರೀಯ ಜೈನ ತೀರ್ಥ ಕ್ಷೇತ್ರ’ ಎಂದು ಘೋಷಿಸಲು ಆಗ್ರಹಿಸಿದ್ದಾರೆ.
ಗುಜರಾತನ ಸೋಮನಾಥ ಜಿಲ್ಲೆಯಲ್ಲಿ ಕೆಡವಲಾದ ಒಂದು ದರ್ಗಾದಲ್ಲಿ ‘ಉರುಸ್’ ಆಯೋಜಿಸಲು ಅನುಮತಿ ಕೋರಿದ್ದರು. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಅನುಮತಿಯನ್ನು ನಿರಾಕರಿಸಿ ಈ ಅರ್ಜಿಯನ್ನು ತಿರಸ್ಕರಿಸಿತು.
ಇಲ್ಲಿ ರಾತ್ರಿ ವೇಳೆ ಸಿಮೆಂಟ್ ಕಂಬಗಳನ್ನು ಇರಿಸಿ 20 ಅಡಿ ಎತ್ತರದ ಕಟ್ಟಡ ನಿರ್ಮಿಸಲಾಗಿದೆ. ಈ ಪ್ರಕರಣದಲ್ಲಿ ಬರೇಲಿಯ ಭಾಜಪ ಸಂಸದರು ದೂರು ದಾಖಲಿಸಿದ್ದಾರೆ.
ಜೋಗೇಶ್ವರಿಯಲ್ಲಿ ಅನಧಿಕೃತ ಕೊಳಗೇರಿ ಪ್ರದೇಶದ ವಿರುದ್ಧ ಕ್ರಮ ಕೈಗೊಳ್ಳುವಾಗ, ಕೊಳೆಗೇರಿ ನಿವಾಸಿಗಳು ರೈಲ್ವೆ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.
ಚರ್ಚ್ ಅನ್ನು ಕೆಡವುದಷ್ಟಕ್ಕೆ ಸೀಮಿತವಾಗಿರದೇ ಮತಾಂತರಗೊಳಿಸುವ ಸಂಬಂಧಿಸಿದ ಪಾದ್ರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮತ್ತೊಂದು ಚರ್ಚ್ ಅನ್ನು ನಿರ್ಮಿಸುವ ಮೂಲಕ ಮತಾಂತರದ ಕೆಲಸ ಮುಂದುವರಿಯುತ್ತದೆ !
ಇಲ್ಲಿಯ ಪ್ರಸಿದ್ಧ ಪತ್ರಕರ್ತ ಮುಕೇಶ್ ಚಂದ್ರಾಕರ (ವಯಸ್ಸು೩೩ ವರ್ಷ) ಜನವರಿ ೧ ರಂದು ನಾಪತ್ತೆ ಆಗಿದ್ದರು. ಅದರ ನಂತರ ಜನವರಿ ೩ ರಂದು ಅವರ ಶವ ನಾಲೆಯಲ್ಲಿ ಕಂಡುಬಂದಿತು.
ಸಂಭಲ್ ನ್ಯಾಯಾಲಯದ ಆಯುಕ್ತ ರಮೇಶ ಸಿಂಗ್ ರಾಘವ ಅವರು ಇಲ್ಲಿನ ಶಾಹಿ ಜಾಮಾ ಮಸೀದಿಯ ರಚನೆಯ ಸಮೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಚಂದೌಸಿ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ ಅವರಿಗೆ ಸಲ್ಲಿಸಿದರು.
ಅಕ್ರಮ ಕೃತ್ಯಗಳ ಮಾಡುವ ಶಾಸಕರಿಂದ ತುಂಬಿರುವ ಸಮಾಜವಾದಿ ಪಕ್ಷ ಆಡಳಿತ ನಡೆಸಲು ಯೋಗ್ಯತೆ ಇದೆಯೇ ? ಇಂತಹ ಶಾಸಕರ ಮೇಲೆ ಪಕ್ಷ ಏನು ಕ್ರಮ ಕೈಗೊಳ್ಳುವುದು ?
ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಪೊಲೀಸರ ಮೇಲೆ ದಾಳಿ ಮಾಡಲು ಧೈರ್ಯ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !