Nashik Corporate Jihad Row : ಮತಾಂಧ ಮುಸಲ್ಮಾನರಿಂದ ಹಿಂದೂ ದೇವತೆಗಳ ಅವಮಾನ ; ಹಿಂದೂ ಯುವತಿಯರ ಮೇಲೆ ಮತಾಂತರಕ್ಕೆ ಒತ್ತಡ!
ಸಂತ್ರಸ್ತ ಮಹಿಳೆಯರ ೭೮ ದೂರುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಮುಸ್ಲಿಂ ಮಹಿಳಾ ಅಧಿಕಾರಿ !
ಸಂತ್ರಸ್ತ ಮಹಿಳೆಯರ ೭೮ ದೂರುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಮುಸ್ಲಿಂ ಮಹಿಳಾ ಅಧಿಕಾರಿ !
ಇಷ್ಟು ವರ್ಷಗಳ ಕಾಲ ಈ ವಿಗ್ರಹಗಳು ಇನ್ನೂ ಸುರಕ್ಷಿತವಾಗಿದ್ದವು ಎಂಬುದೇ ಆಶ್ಚರ್ಯಪಡುವಂತಹ ಸ್ಥಿತಿ ಪಾಕಿಸ್ತಾನದಲ್ಲಿದೆ! ಇಂತಹ ಘಟನೆಗಳು ವಿಶ್ವದಾದ್ಯಂತ ಇರುವ ಹಿಂದೂಗಳಿಗೆ ಲಜ್ಜಾಸ್ಪದವಾಗಿವೆ !
ಶಿವಪುರಿ ಜಿಲ್ಲೆಯ ಕುಟ್ವಾರಾ ಗ್ರಾಮದಲ್ಲಿ ಕಾಳಿಮಾತಾ ದೇವಾಲಯದ ಮೂರ್ತಿ ಒಡೆದ ಪ್ರಕರಣದಲ್ಲಿ ದಾನವೀರ್ ಜಾತವ್ ಬಂಧಿತರಾಗಿದ್ದಾರೆ. ಪೊಲೀಸರು ಅವರನ್ನು ದೇವಾಲಯದವರೆಗೆ ಕಾಲ್ನಡಿಗೆಯಲ್ಲಿ ನಡೆಸಿ, ಅಲ್ಲಿಗೆ ತಲುಪಿದ ಬಳಿಕ ಕ್ಷಮೆಯಾಚಿಸಲು ಮಾಡಿಸಿದರು.
ಈ ಪ್ರಕರಣವು ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶರಾಫತ್ ಅಲಿ ಅವರು ವರ್ಮಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಯದುನಂದನ ಲಾಲ್ ವರ್ಮಾ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಧ್ರುವ್ ರಾಠಿ ಅವರು ಒಂದು ಯೂಟ್ಯೂಬ್ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ‘ಈಸ್ಟ್ ಅಂಡ್ ವೆಸ್ಟ್’ ಪುಸ್ತಕವನ್ನು ಉಲ್ಲೇಖಿಸಿ ರಾಮಾಯಣ-ಮಹಾಭಾರತ ಕುರಿತು ವಿವಾದಾತ್ಮಕ ದಾವೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಶಾಸಕಿ ದೇವಯಾನಿ ಫರಾಂದೆ ಅವರಂತಹ ಶಾಸಕರೇ ಹಿಂದೂ ಧರ್ಮದ ನಿಜವಾದ ಶಕ್ತಿ !
‘ಧರ್ಮೋ ರಕ್ಷತಿ ರಕ್ಷಿತಃ |’, ಈ ತತ್ತ್ವ್ವವು ಕೇವಲ ಘೋಷಣೆಯಲ್ಲ, ಅದೊಂದು ಜೀವಂತ ಸತ್ಯವಾಗಿದೆ. ಧರ್ಮವನ್ನು ರಕ್ಷಿಸುವವರನ್ನು ಧರ್ಮವು, ಅಂದರೆ ಈಶ್ವರನು ರಕ್ಷಿಸುತ್ತಾನೆ. ನಾವು ಧರ್ಮಕ್ಕಾಗಿ ಎದ್ದು ನಿಲ್ಲಲು ಸಂಕೋಚಪಟ್ಟರೆ, ಧರ್ಮವು ನಮಗಾಗಿ ನಿಲ್ಲುತ್ತದೆ ಎಂದು ನಾವು ನಿಜವಾಗಿಯೂ ನಿರೀಕ್ಷಿಸಲು ಸಾಧ್ಯವೇ ?
ಬೆಂಗಳೂರಿನ ಹಿಂದೂತ್ವವಾದಿಗಳ ಜಾಗರೂಕತೆಗೆ ಅಭಿನಂದನೆಗಳು! ಇಂತಹ ಹಿಂದೂ ವಿರೋಧಿಗಳಿಗೆ ಭಾರತದಾದ್ಯಂತ ಎಲ್ಲಿಯೂ ಕಾರ್ಯಕ್ರಮ ನಡೆಸಲು ಅನುಮತಿ ಸಿಗದಂತೆ ಹಿಂದೂಗಳು ಎಚ್ಚರಿಕೆ ವಹಿಸುವುದು ಅಗತ್ಯ.
ಹಿಂದೂ ದೇವತೆಗಳ ಅವಮಾನ ಹಿಂದೂಗಳಿಂದಲೇ ಹೆಚ್ಚಾಗಿ ನಡೆಯುತ್ತಿರುವುದರಿಂದ, ಅಂತಹ ಹಿಂದೂಗಳಿಗೆ ಕಠಿಣ ಶಿಕ್ಷೆಯಾಗದ ಹೊರತು ಉಳಿದವರಿಗೆ ಭಯ ಅಥವಾ ಎಚ್ಚರಿಕೆ ಉಂಟಾಗುವುದಿಲ್ಲ!
ಇಂತಹ ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ ಮನಸ್ಥಿತಿಯನ್ನು ಬುಡಸಮೇತ ನಾಶಮಾಡಲು ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು!