‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
‘ಜೀವುತ್ತಮ ವಿದ್ಯಾಪೀಠ’ದಂತಹ ಸಂಸ್ಥೆಯು ಕೇವಲ ಶಿಕ್ಷಣವನ್ನು ನೀಡುವ ಕೇಂದ್ರವಾಗಿ ಮಾತ್ರವಲ್ಲದೆ, ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜೀವನ ಮೌಲ್ಯಗಳನ್ನು ಬಿತ್ತುವ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
‘ಜೀವುತ್ತಮ ವಿದ್ಯಾಪೀಠ’ದಂತಹ ಸಂಸ್ಥೆಯು ಕೇವಲ ಶಿಕ್ಷಣವನ್ನು ನೀಡುವ ಕೇಂದ್ರವಾಗಿ ಮಾತ್ರವಲ್ಲದೆ, ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜೀವನ ಮೌಲ್ಯಗಳನ್ನು ಬಿತ್ತುವ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಸೂರ್ಯನಮಸ್ಕಾರ ಹಾಕುವುದರಿಂದ ದೈಹಿಕ ಕಾರ್ಯಗಳಿಗೆ ಸಂಬಂಧಿಸಿದ ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ, ಹಾಗೆಯೇ ಉನ್ನತ ಕಾರ್ಯಗಳಿಗೆ ಸಂಬಂಧಿಸಿದ ಸಹಸ್ರಾರ, ಆಜ್ಞಾ ಮತ್ತು ಅನಾಹತ ಚಕ್ರಗಳ ಆಕಾರವು ಹೆಚ್ಚಾಯಿತು.
ಎಲ್ಲಾ ಧರ್ಮಗಳ ನಡುವಿನ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಕೇವಲ ಹಿಂದೂ ರಾಷ್ಟ್ರದಲ್ಲಿ ಮಾತ್ರ ಸಾಧ್ಯ ಮತ್ತು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವುದು ಅತ್ಯಾವಶ್ಯಕ
ಪ್ರಾಚೀನ ಕಥನ ಪರಂಪರೆಯ ಆಧುನಿಕ ರೂಪವಾದ ಚಲನಚಿತ್ರವು ದೃಶ್ಯ, ಸಂಗೀತ ಮತ್ತು ಕಥೆಗಳ ಮೂಲಕ ಭಾರತೀಯರ ಸಾಂಸ್ಕೃತಿಕ ಗುರುತನ್ನು ತಲೆಮಾರುಗಳವರೆಗೆ ಜೀವಂತವಾಗಿರಿಸುತ್ತದೆ.
ಒಂದೊಮ್ಮೆ ಇತರರ ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತವಾಗಿದ್ದ ದೇಶ, ಇಂದು ತನ್ನದೇ ಆದ ಶಕ್ತಿಯ ಬಲದ ಮೇಲೆ ಮಿತ್ರರಾಷ್ಟ್ರಗಳಿಗೆ ಭದ್ರತಾ ಕವಚವನ್ನು ಒದಗಿಸುತ್ತಿದೆ.
ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಧ್ಯೇಯವನ್ನು ನಿರ್ಧರಿಸಬೇಕು. ಆ ಧ್ಯೇಯವನ್ನು ಸಾಧಿಸುವುದರಲ್ಲಿ ಅವರಿಗೆ ಆನಂದ ಸಿಗುತ್ತದೆ. ‘ಮನುಷ್ಯನಿಗೆ ಈಶ್ವರಪ್ರಾಪ್ತಿಗಾಗಿ ಜನ್ಮ ಸಿಕ್ಕಿದೆ’, ಎಂಬ ಧರ್ಮಶಿಕ್ಷಣವನ್ನು ಹಿಂದೂಗಳಿಗೆ ಕಲಿಸಲಾಗುತ್ತಿಲ್ಲ. ಆದ್ದರಿಂದ ಹಣ ಸಿಕ್ಕಿದರೂ ಅವರ ಪರಿಸ್ಥಿತಿ ಹೀಗಾಗುತ್ತದೆ.
ಒಂದು ವರ್ಷದೊಳಗೆ ಸರಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ೬ ಸಾವಿರ ಕಿಲೋಮೀಟರ್ ಉದ್ದದ ಗಡಿಯಲ್ಲಿ ‘ಅಭೇದ್ಯ ಭದ್ರತಾ ಜಾಲ’ವನ್ನು ನಿರ್ಮಿಸಲಿದೆ. ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಭಾಜಪ ಅಧಿಕಾರದಲ್ಲಿರುವುದರಿಂದ ಈ ಯೋಜನೆಯನ್ನು ಬಲವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ.
ಈಗ ಹಿಂದುತ್ವದ ವಿಷಯವನ್ನು ಜನಮಾನಸದಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿಸಬೇಕು. ಜನರು ಹಿಂದುತ್ವದ ಕಡೆಗೆ ತಿರುಗುತ್ತಿದ್ದಾರೆ. ಹಾಗಾಗಿ ಅವರನ್ನು ಧರ್ಮದ ಮಾರ್ಗಕ್ಕೆ ತರುವುದು ಸುಲಭವಾಗಿದೆ.