|| ಶ್ರೀ ರಾಜಮಾತಂಗಿ ಮಹಾಯಾಗ ||
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಮಾತಂಗಿಯ ಉತ್ಪತ್ತಿಯ ಕುರಿತು ನಾರದರು ಬ್ರಹ್ಮದೇವನಲ್ಲಿ ಕೇಳಿದಾಗ, ಬ್ರಹ್ಮದೇವನು, ಮಾತಂಗ ಋಷಿಗಳು ೧೦ ಸಾವಿರ ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಪ್ರಸನ್ನಳಾಗಿ ಆದಿಪರಾಶಕ್ತಿಯು ಮಾತಂಗಿ ರೂಪದಲ್ಲಿ ಮಾತಂಗ ಋಷಿಗಳ ಎದುರು ಪ್ರಕಟಳಾದಳು.
ಸೋಮನಾಥದಲ್ಲಿ ಸತಿಯ ಉದರ ಬಿದ್ದಿದೆ. ಆದ್ದರಿಂದ ಅದೂ ಅಲ್ಲಿ ಒಂದು ಜಾಗೃತ ಶಕ್ತಿಪೀಠವಾಗಿದೆ. ಹಾಗೆಯೇ ದೇವಿಯ ಶಕ್ತಿಯು ಆ ಮರಳಿನಲ್ಲಿದೆ. ಆ ಶಕ್ತಿಪೀಠದ ಹೆಸರು ಚಂದ್ರಭಾಗಾ ಶಕ್ತಿಪೀಠ ಎಂದಾಗಿದೆ.
ವಾಣಿಯ ಮುಂದಿನ ಹಂತ ಪಶ್ಯಂತಿ ವಾಣಿ ! ‘ಪಶ್ಯಂತಿ ಎಂಬ ಪದವು ‘ಪಶ್ಯ ಎಂಬ ಧಾತುವಿನಿಂದ ಬಂದಿದೆ. ‘ಪಶ್ಯ ಎಂದರೆ ನೋಡುವುದು. ಋಷಿಮುನಿಗಳು ಮತ್ತು ಸಂತರು ದೃಷ್ಟಾರರಾಗಿರುತ್ತಾರೆ. ಕಾಲವನ್ನು ಮೀರಿದ ದೃಷ್ಟಿಯ ಸಾಮರ್ಥ್ಯ ಅವರಿಗಿರುತ್ತದೆ. ಅವರ ವಾಣಿಯೇ ಪಶ್ಯಂತಿ ವಾಣಿ.
ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ರಾಜರು ಅನೇಕ ಯಜ್ಞಗಳನ್ನು ಮಾಡಿರುವ ಉಲ್ಲೇಖಗಳು ಧರ್ಮಗ್ರಂಥಗಳಲ್ಲಿ ಸಿಗುತ್ತವೆ. ಇಂದಿಗೂ ಕಲಿಯುಗದಲ್ಲಿ ಯಜ್ಞ ಪರಂಪರೆಯನ್ನು ಅವಿರತವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ವಿದ್ವಾಂಸ ಪಂಡಿತರು ಈ ಭಾರತ ಭೂಮಿಯಲ್ಲಿದ್ದಾರೆ.
ಶೀತಕಪಾಟಿನಲ್ಲಿನ (ಫ್ರಿಡ್ಜ ನಲ್ಲಿನ) ಅತಿಯಾದ ತಣ್ಣಗಿನ ನೀರು, ಮಂಜುಗಡ್ಡೆ ಅಥವಾ ತಂಪು ಪಾನೀಯಗಳನ್ನು (ಕೋಲ್ಡ್ ಡ್ರಿಂಕ್ಸ್) ಕುಡಿಯುವುದನ್ನು ಸಂಪೂರ್ಣ ನಿಲ್ಲಿಸಬೇಕು; ಏಕೆಂದರೆ ಇದರಿಂದ ಜೀರ್ಣಶಕ್ತಿಯು ಇನ್ನ? ಕಡಿಮೆ ಆಗುತ್ತದೆ ಮತ್ತು ಕಫವು ಹೆಚ್ಚಾಗುತ್ತದೆ.
ನಾವು ಇಂಧನಕ್ಕಾಗಿ ಇಷ್ಟೊಂದು ಪರಾವಲಂಬಿಗಳಾಗಲು ಕಾರಣವೇನು ? ನಾವು ಪರ್ಯಾಯ ಇಂಧನ ಮೂಲಗಳ ಬಗ್ಗೆ ಯೋಚಿಸಲಿಲ್ಲವೇ ? ಅಥವಾ ಭಾರತದಲ್ಲಿ ಅನಾದಿಕಾಲದಿಂದಲೂ ಇದ್ದ ಸಾಂಪ್ರದಾಯಿಕ ಇಂಧನ ಮೂಲಗಳನ್ನು ನಾವು ನಿರ್ಲಕ್ಷಿಸಿದೆವೇ ? ಎಂಬ ಬಗ್ಗೆ ನಾವು ಆಲೋಚಿಸಬೇಕಾಗಿದೆ.
ಪಾಲಕರು ಮತ್ತು ಮಕ್ಕಳ ನಡುವಿನ ಸಂವಾದವು ಉತ್ತಮವಾಗಿರಲೇಬೇಕು. ಅದರಲ್ಲೂ ತಾಯಿಯ ಪಾತ್ರವು ಬಹುಮುಖ್ಯವಾದುದು. ಪಾಲಕರೊಂದಿಗೆ ಮಾತನಾಡುವಾಗ ಒಂದು ವಿಷಯವು ಅರಿವಿಗೆ ಬರುತ್ತದೆ, ಅದೇನೆಂದರೆ ’ಧರ್ಮ, ಧರ್ಮಗಳ ನಡುವಿನ ವಿವಾದಗಳು ಇವೆಲ್ಲವನ್ನೂ ಮಕ್ಕಳಿಗೆ ಏಕೆ ಹೇಳಬೇಕು ?
ವಿವಾಹ ಅಥವಾ ಇತರ ಕೌಟುಂಬಿಕ ಸಮಾರಂಭಗಳು ಸಮಾಜದೊಂದಿಗೆ ಆಚರಿಸಲಾಗುವ ಕೌಟುಂಬಿಕ ಹಾಗೆಯೇ ವೈಯಕ್ತಿಕ ಪ್ರಗತಿಯನ್ನು ಸಾಧಿಸಲು ಇರುವ ಉತ್ತಮ ವೇದಿಕೆಗಳಾಗಿವೆ. ಅವುಗಳಿಂದ ಎಲ್ಲರೂ ಸೇರಬೇಕು, ತಮ್ಮ ಪರಿಚಯವಾಗಬೇಕು, ಇತರರ ಪರಿಚಯ ಮಾಡಿಕೊಂಡು ಅದರಿಂದ ಕಲಿಯಬೇಕು
ಇಂದಿನ ಕಾಲದಲ್ಲಿ ಉತ್ತಮ ಸಮಾಜ ವ್ಯವಸ್ಥೆಗಾಗಿ ಧರ್ಮಶಾಸ್ತ್ರವು ಆವಶ್ಯಕವಾಗಿದೆ. ಧರ್ಮಶಾಸ್ತ್ರವು ಸಮಾಜವನ್ನು ನಿಯಮಗಳ ಚೌಕಟ್ಟಿನಲ್ಲಿ ಹಾಗೂ ಅಧ್ಯಾತ್ಮಶಾಸ್ತ್ರವು ಮನುಷ್ಯನನ್ನು ಬಂಧನಗಳಿಂದ ಮುಕ್ತಗೊಳಿಸುತ್ತದೆ.
‘೧೯೬೫ ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಆಹಾರದ ಕೊರತೆ ನೀಗಿಸಲು ಜನತೆಗೆ ವಾರದಲ್ಲಿ ಒಂದು ಹೊತ್ತು ಉಪವಾಸ ಮಾಡಲು ಕರೆ ನೀಡಿದ್ದರು.’