Bengal Waqf Amendment Violence : ಮುರ್ಷಿದಾಬಾದ್ನ ಹಿಂಸಾಚಾರದ ಹಿಂದೆ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆಯ ಕೈವಾಡ !
ವಕ್ಫ್ ಸುಧಾರಣಾ ಕಾನೂನಿನಿಂದಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರದ ಹಿಂದೆ ಬಾಂಗ್ಲಾದೇಶದ ಕೈವಾಡವಿರುವುದು ಬೆಳಕಿಗೆ ಬಂದಿದೆ.
ವಕ್ಫ್ ಸುಧಾರಣಾ ಕಾನೂನಿನಿಂದಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರದ ಹಿಂದೆ ಬಾಂಗ್ಲಾದೇಶದ ಕೈವಾಡವಿರುವುದು ಬೆಳಕಿಗೆ ಬಂದಿದೆ.
ಯೋಗಋಷಿ ರಾಮದೇವಬಾಬಾ ಅವರು ತಮ್ಮ ಪತಂಜಲಿ ಸಂಸ್ಥೆಯು ತಯಾರಿಸಿದ ಶರಬತ್ತಿನ ಜಾಹೀರಾತಿನಲ್ಲಿ ‘ಶರಬತ ಜಿಹಾದ್’ ಎಂದು ದಾವೆ ಮಾಡಿದ್ದಾರೆ. ಅವರು ಒಂದು ಸಂಸ್ಥೆಯ ಹೆಸರನ್ನು ಉಲ್ಲೇಖಿಸದೆ ಅದರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ದೇಶದಲ್ಲಿ ಚರ್ಚೆ ಪ್ರಾರಂಭವಾಗಿದೆ.
ಲವ್ ಜಿಹಾದಿಗಳಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಿದರೆ ಮಾತ್ರ ಇಂತಹ ಘಟನೆಗಳು ತಡೆಯಬಹುದು. ಆದರೆ ಸರಕಾರಕ್ಕೆ ಇದು ಇನ್ನೂ ಏಕೆ ತಿಳಿಯುತ್ತಿಲ್ಲ ?
ಬಾಂಗ್ಲಾದೇಶದಲ್ಲಿ ಏಪ್ರಿಲ್ 14 ರಂದು ಆಚರಿಸಲಾಗುವ ‘ಪೊಹೆಲಾ ಬೈಸಾಖ್’ ಈ ಬಂಗಾಳಿ ಹೊಸ ವರ್ಷವನ್ನು ಇಸ್ಲಾಮಿಕ್ ಹಬ್ಬವಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಜಿಹಾದಿ ಮುಸ್ಲಿಮರು ಈ ಹಬ್ಬದ ಸಂದರ್ಭದಲ್ಲಿ 100 ಹಸುಗಳನ್ನು ವಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಯೂರೋಪಿನಲ್ಲಿ ಅತಿ ಹೆಚ್ಚು ಮುಸ್ಲಿಮರು ಫ್ರಾನ್ಸ್ನಲ್ಲಿರುವುದರಿಂದ ಫ್ರಾನ್ಸ್ನಲ್ಲಿ ಜಿಹಾದಿ ದಾಳಿಗಳು ಅಥವಾ ಗಲಭೆಗಳು ಹೆಚ್ಚಾಗಿ ಕಂಡುಬರುತ್ತವೆ. ಈಗ ಪಾಶ್ಚಿಮಾತ್ಯ ದೇಶಗಳು ಜಾಗತಿಕವಾಗಿ ಜಿಹಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಂಘಟಿತವಾಗುವುದು ಅಗತ್ಯವಾಗಿದೆ!
ಆಸ್ಟ್ರೇಲಿಯಾದಲ್ಲಿನ ನ್ಯೂ ಸೌತ್ ವೆಲ್ಸ್ ರಾಜ್ಯದಲ್ಲಿನ ಒಂದು ಆಸ್ಪತ್ರೆಯಲ್ಲಿ ನೇಮಕವಾಗಿರುವ ಸರಾಹ ಅಬೂ ಲೇಬೆದಾ ಹೆಸರಿನ ಓರ್ವ ಹಿಜಾಬ ಧರಿಸಿರುವ ನರ್ಸ್, ನಾನು ಇಸ್ರೇಲಿ ರೋಗಿಗಳನ್ನು ಕೊಂದಿದ್ದೇನೆ ಎಂದು ದಾವೆ ಮಾಡಿದ್ದಾಳೆ.
ಬಾಂಗ್ಲಾದೇಶದಲ್ಲಿ ಜಿಹಾದಿ ಭಯೋತ್ಪಾದಕರ ಚಟುವಟಿಕೆಗಳು ಹೆಚ್ಚಾಗುತ್ತಿವೆ, ಇದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ !
ಪಾಕಿಸ್ತಾನವು ಜಿಹಾದಿ ಭಯೋತ್ಪಾದನೆಯ ಕಾರ್ಖಾನೆ ಎಂದು ಪ್ರಸಿದ್ಧವಾಗಿದೆ; ಆದರೆ ಅದು ಇದನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಈಗ ಪಾಕಿಸ್ತಾನದ ಪ್ರಧಾನಿ ಶಹಬಾಜ ಷರೀಫ ಇದನ್ನು ಒಪ್ಪಿಕೊಂಡಿದ್ದಾರೆ.
ತಮಿಳುನಾಡಿನ ತಿರುಪರಂಕುಂದ್ರಂ ಜಿಲ್ಲೆಯ ಪವಿತ್ರ ಮಧುರೈ ಬೆಟ್ಟದಲ್ಲಿ ಮುಸ್ಲಿಮರು ಪ್ರಾಣಿ ಬಲಿ ನೀಡಲು ಯತ್ನಿಸಿದ್ದನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಹಿಂದೂ ಸಂಘಟನೆಗಳ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆಯು ಇಲ್ಲಿಂದ ಪರಾರಿಯಾಗಿದ್ದ ಜಹೀರ್ ಅಲಿ ಎಂಬ ಭಯೋತ್ಪಾದಕನನ್ನು ಬಂಧಿಸಿದೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಅಸ್ಸಾಂ ಪೊಲೀಸರು ಜಹೀರ್ನನ್ನು ಬಂಧಿಸಿದರು.