Ranveer Singh : ನಟ ರಣವೀರ್ ಸಿಂಗ್ ಅವರಿಂದ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚನೆ !
ಕಾಂತಾರ’ ಚಲನಚಿತ್ರವನ್ನು ಅನುಕರಿಸಿ ಚಾಮುಂಡಿ ದೇವಿಗೆ ಅವಮಾನ ಮಾಡಿದ ಪ್ರಕರಣ
ಕಾಂತಾರ’ ಚಲನಚಿತ್ರವನ್ನು ಅನುಕರಿಸಿ ಚಾಮುಂಡಿ ದೇವಿಗೆ ಅವಮಾನ ಮಾಡಿದ ಪ್ರಕರಣ
ನ್ಯಾಯಾಲಯದ ಆದೇಶವಿದ್ದರೂ ಮತಾಂಧ ಮುಸಲ್ಮಾನರು ಕಾನೂನನ್ನು ಕೈಗೆತ್ತಿಕೊಳ್ಳುವುದು ಪ್ರಜಾಪ್ರಭುತ್ವ ಮತ್ತು ನ್ಯಾಯವ್ಯವಸ್ಥೆಯ ನೇರ ಅಪಹಾಸ್ಯವಾಗಿದೆ ! ಇದರಿಂದ ಮುಸಲ್ಮಾನರ ದೃಷ್ಟಿಯಲ್ಲಿ ಕಾನೂನು-ಸುವ್ಯವಸ್ಥೆಗೆ ಎಷ್ಟು ಬೆಲೆಯಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!
ಕಲಬುರಗಿ ಜಿಲ್ಲೆಯ ಆಳಂದ ನಗರದ ಪ್ರಸಿದ್ಧ ಲಾಡಲೆ ಮಶಾಕ್ ದರ್ಗಾ ಗಲಭೆಗೆ ಸಂಬಂಧಿಸಿದ ಅಪರಾಧಿ ಪ್ರಕರಣಗಳನ್ನು ಹಿಂದೆ ಪಡೆಯುವ ನಿರ್ಣಯವನ್ನು ಸರಕಾರವು ತೆಗೆದುಕೊಂಡಿದೆ.
ಹಣವೇ ಇಲ್ಲ ಎಂದ ಮೇಲೆ ರಿಯಾಯಿತಿ ನೀಡಿ ಏನು ಉಪಯೋಗ? ಅದೇ ರೀತಿ ನಮ್ಮ ಮೇಲೆ ಹಿಂದಿ ಹೇರಬೇಡಿ, ಇಲ್ಲಿಗೆ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಗೋಮಾಂಸ ಉತ್ಸವವನ್ನು (ಬೀಫ್ ಫೆಸ್ಟ್) ಆಚರಿಸುತ್ತೇವೆ’ ಎಂದು ಹೇಳಿದ್ದರು.
ಮತಾಂಧ ಮುಸ್ಲಿಮರು ಹಿಂದೂಗಳ ವಿರುದ್ಧ ಜಿಹಾದ್ ಮಾಡುವ ಒಂದೇ ಒಂದು ಅವಕಾಶವನ್ನು ಬಿಡುವುದಿಲ್ಲ ಎಂಬುದು ಇದರಿಂದ ತಿಳಿಯುತ್ತದೆ! ಇದರ ವಿರುದ್ಧ ಹಿಂದೂಗಳು ಸಂಘಟಿತರಾಗಿ, ದೇವತೆಗಳ ಅವಮಾನಿಸಲುು ಯಾರೂ ಧೈರ್ಯ ಮಾಡದಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕು
ಟಿ.ಸಿ.ಎಸ್. ಸಂಸ್ಥೆಯಲ್ಲಿ ನಡೆದ ಪ್ರಕರಣವು ಅತ್ಯಂತ ಗಂಭೀರವಾಗಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಆರೋಪಿಯನ್ನು ಬಿಡುವುದಿಲ್ಲ. ಈ ಪ್ರಕರಣವು ಒಂದು ವ್ಯವಸ್ಥಿತ ಪಿತೂರಿಯ ಭಾಗವಾಗಿದೆ.
ಸಂತ್ರಸ್ತ ಮಹಿಳೆಯರ ೭೮ ದೂರುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಮುಸ್ಲಿಂ ಮಹಿಳಾ ಅಧಿಕಾರಿ !
ಇಷ್ಟು ವರ್ಷಗಳ ಕಾಲ ಈ ವಿಗ್ರಹಗಳು ಇನ್ನೂ ಸುರಕ್ಷಿತವಾಗಿದ್ದವು ಎಂಬುದೇ ಆಶ್ಚರ್ಯಪಡುವಂತಹ ಸ್ಥಿತಿ ಪಾಕಿಸ್ತಾನದಲ್ಲಿದೆ! ಇಂತಹ ಘಟನೆಗಳು ವಿಶ್ವದಾದ್ಯಂತ ಇರುವ ಹಿಂದೂಗಳಿಗೆ ಲಜ್ಜಾಸ್ಪದವಾಗಿವೆ !
ಶಿವಪುರಿ ಜಿಲ್ಲೆಯ ಕುಟ್ವಾರಾ ಗ್ರಾಮದಲ್ಲಿ ಕಾಳಿಮಾತಾ ದೇವಾಲಯದ ಮೂರ್ತಿ ಒಡೆದ ಪ್ರಕರಣದಲ್ಲಿ ದಾನವೀರ್ ಜಾತವ್ ಬಂಧಿತರಾಗಿದ್ದಾರೆ. ಪೊಲೀಸರು ಅವರನ್ನು ದೇವಾಲಯದವರೆಗೆ ಕಾಲ್ನಡಿಗೆಯಲ್ಲಿ ನಡೆಸಿ, ಅಲ್ಲಿಗೆ ತಲುಪಿದ ಬಳಿಕ ಕ್ಷಮೆಯಾಚಿಸಲು ಮಾಡಿಸಿದರು.
ಈ ಪ್ರಕರಣವು ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶರಾಫತ್ ಅಲಿ ಅವರು ವರ್ಮಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಯದುನಂದನ ಲಾಲ್ ವರ್ಮಾ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.