ಪ.ಪ. ಶ್ರೀಧರ ಸ್ವಾಮೀಯವರ ಸಂನ್ಯಾಸಿ ಜೀವನ ಮತ್ತು ಅವರ ಕೃಪಾಪ್ರಸಾದ ಅನುಭವಿಸಿದ ಪ.ಪೂ. ದಾಸ ಮಹಾರಾಜರು !
‘ಪ.ಪೂ. ಶ್ರೀಧರಸ್ವಾಮಿಯವರ ಶಿಷ್ಯರಲ್ಲಿ ಅವರ ಬಗೆಗಿರುವ ಸೇವಾಭಾವ ಹೇಗಿತ್ತು ?’, ಈ ಕುರಿತು ಪ.ಪೂ. ದಾಸ ಮಹಾರಾಜರು ತಮ್ಮ ಸೇವೆಯನ್ನು ಮಾಡುವ ಸಾಧಕರಿಗೆ ತಮ್ಮ ಅನುಭವವನ್ನು ಹೇಳಿದರು.
‘ಪ.ಪೂ. ಶ್ರೀಧರಸ್ವಾಮಿಯವರ ಶಿಷ್ಯರಲ್ಲಿ ಅವರ ಬಗೆಗಿರುವ ಸೇವಾಭಾವ ಹೇಗಿತ್ತು ?’, ಈ ಕುರಿತು ಪ.ಪೂ. ದಾಸ ಮಹಾರಾಜರು ತಮ್ಮ ಸೇವೆಯನ್ನು ಮಾಡುವ ಸಾಧಕರಿಗೆ ತಮ್ಮ ಅನುಭವವನ್ನು ಹೇಳಿದರು.
ಆಶ್ರಮಕ್ಕೆ ಬಂದ ನಂತರ ನನಗೆ ಸಾಧಕರ ದರ್ಶನವಾಯಿತು. ಸಾಧಕರ ದರ್ಶನವೆಂದರೆ ದಿವ್ಯ ಆತ್ಮದ ದರ್ಶನವಾಗಿದೆ. ನಾವು ಯಾತ್ರೆಗೆ ಹೋದಂತೆ, ಜೀವನವೂ ಒಂದು ಯಾತ್ರೆಯೇ ಆಗಿದೆ.
ಧರ್ಮದ ವಿಷಯದಲ್ಲಿ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶನ !
‘ಸಾಧಕರ ಸಾಧನೆಗೆ ಸಂಬಂಧಿಸಿದ ತೊಂದರೆಗಳನ್ನು ತಿಳಿದುಕೊಳ್ಳುವುದು ಮತ್ತು ಅವರ ತೊಂದರೆಗಳನ್ನು ನಿವಾರಿಸಿ, ಉಪಾಯಗಳನ್ನು ಹೇಳುವುದು, ಇದು ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಒಂದು ಅವಿಭಾಜ್ಯ ಅಂಗವಾಗಿದೆ.
ನಮ್ಮಲ್ಲಿ ಈ ಹಿಂದಿನ ಕುಟುಂಬವ್ಯವಸ್ಥೆಯಲ್ಲಿ ಹಿರಿಯ ವೃದ್ಧ ಸದಸ್ಯರು (ಅಜ್ಜ, ಅಜ್ಜಿ ಇತ್ಯಾದಿ) ತಮ್ಮ ಅನುಭವದಿಂದ ಪ್ರತಿಯೊಂದು ಘಟಕಕ್ಕೆ ಅವರವರ ಆಚಾರಧರ್ಮವನ್ನು ಕಲಿಸುತ್ತಿದ್ದರು. ಒಂದು ವೇಳೆ ಯಾರಾದರೂ ತಪ್ಪು ಮಾಡಿದರೆ, ವಾತ್ಸಲ್ಯಭಾವದಿಂದ ಕ್ಷಮಾಶೀಲತೆಯಿಂದ ಅರ್ಥ ಮಾಡಿಕೊಳ್ಳುತ್ತಿದ್ದರು ಹಾಗೂ ‘ಪುನಃ ಹಾಗೆ ಆಗದಂತೆ’, ಕಾಳಜಿ ವಹಿಸಲು ಹೇಳುತ್ತಿದ್ದರು.
ಇಂದು ನಮ್ಮ ದೇಶದಲ್ಲಿ ವಿಘಟನಕಾರಿ ಶಕ್ತಿಗಳು ಕಾರ್ಯನಿರತವಾಗಿವೆ ಮತ್ತು ವಿದೇಶಗಳ ಕೆಲವು ಸಂಸ್ಥೆಗಳು, ಸಂಘಟನೆಗಳು ಈ ಗೊಂದಲದ ಲಾಭ ಪಡೆಯಲು ಪ್ರಯತ್ನಿಸುತ್ತಿವೆ. ಹಲವು ವರ್ಷಗಳ ಹಿಂದೆ ಅಸ್ಸಾಂ ಭಾಷಾ ಸಂಘರ್ಷದಲ್ಲಿ ವಿದೇಶಿ ಶಕ್ತಿಗಳ ಪಾಲ್ಗೊಳ್ಳುವಿಕೆ ಇತ್ತು.
ರಾಷ್ಟ್ರಪ್ರೇಮ ಜಾಗೃತಗೊಳಿಸುವ ‘ಛಾವಾ’ ಚಲನಚಿತ್ರ ವಿದ್ಯಾರ್ಥಿ, ಯುವಕರ ಸಹಿತ ಎಲ್ಲಾ ವರ್ಗದ ಜನರವರೆಗೆ ತಲುಪಬೇಕು, ಅದಕ್ಕಾಗಿ ಮಹಾರಾಷ್ಟ್ರ ಸರಕಾರವು ಈ ಚಲನಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಏಕನಾಥ ಶಿಂದೆ ಇವರ ಬಳಿ ಆಗ್ರಹಿಸಿದ್ದಾರೆ.
ಈ ಮಹಾಕುಂಭಕ್ಕೆ ಭಕ್ತರು ಬರುತ್ತಿರುವ ರೀತಿಯನ್ನು ನೋಡಿದರೆ, ಮಹಾಕುಂಭ ಎಂಬ ಪದವು ಚಿಕ್ಕದಾಗಿದೆ ಎಂದು ನನಗೆ ಅನಿಸುತ್ತದೆ. ಇದನ್ನು ‘ವಿರಾಟ್’, ‘ಅನಂತ’ ಅಥವಾ ‘ಸನಾತನ ಕುಂಭ’ ಎಂದು ಕರೆಯಬೇಕು.
ಮಹಂತ ಚೇತನ ಗಿರಿ ಮಹಾರಾಜ್ ತಮ್ಮ ತಲೆಯ ಮೇಲೆ ಅನೇಕ ರುದ್ರಾಕ್ಷಿಗಳನ್ನು ಧರಿಸಿದ್ದಾರೆ. ಇದರ ಬಗ್ಗೆ ಅವರನ್ನು ಕೇಳಿದಾಗ ಅವರು, ‘ರುದ್ರಾಕ್ಷಿಗಳು ಭಗವಾನ್ ಶಿವನ ಕಣ್ಣೀರಿನಿಂದ ನಿರ್ಮಾಣವಾಗಿವೆ.
ದೇವರನ್ನು ಮೆಚ್ಚಿಸಿ ವರವನ್ನು ಪಡೆಯುವುದು ಮತ್ತು ವರವನ್ನು ಸನಾತನಿಗಳಿಗಾಗಿ, ರಾಷ್ಟ್ರ ಮತ್ತು ಧರ್ಮದ ಒಳಿತಿಗಾಗಿ ಬಳಸುವುದು ಸಾಧುಗಳ ಕರ್ತವ್ಯವಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಎಲ್ಲಾ ಸಂತರು ಒಗ್ಗೂಡಬೇಕು.