ನೇಪಾಳ ಗಡಿಯಿಂದ ಭಾರತದೊಳಗೆ ನುಸಳುವ ೩ ಜನರ ಬಂಧನ
ನೇಪಾಳ ಮೂಲಕ ಭಾರತದೊಳಗೆ ನುಸಳಲು ಪ್ರಯತ್ನ ಮಾಡುವ ಮೂರು ಜನರನ್ನು ಗಡಿ ಭದ್ರತಾ ಪಡೆಯ ಸೈನಿಕರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಪಾಕಿಸ್ತಾನಿ ಯುವತಿಯ ಸಮಾವೇಶ ಇದ್ದು, ಇತರ ಇಬ್ಬರಲ್ಲಿ ಒಬ್ಬ ಭಾರತೀಯ ಮುಸಲ್ಮಾನ ಮತ್ತು ಒಬ್ಬ ನೇಪಾಳಿ ಯುವಕ ಇದ್ದಾನೆ.
ನೇಪಾಳ ಮೂಲಕ ಭಾರತದೊಳಗೆ ನುಸಳಲು ಪ್ರಯತ್ನ ಮಾಡುವ ಮೂರು ಜನರನ್ನು ಗಡಿ ಭದ್ರತಾ ಪಡೆಯ ಸೈನಿಕರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಪಾಕಿಸ್ತಾನಿ ಯುವತಿಯ ಸಮಾವೇಶ ಇದ್ದು, ಇತರ ಇಬ್ಬರಲ್ಲಿ ಒಬ್ಬ ಭಾರತೀಯ ಮುಸಲ್ಮಾನ ಮತ್ತು ಒಬ್ಬ ನೇಪಾಳಿ ಯುವಕ ಇದ್ದಾನೆ.
ಭಾರತ ಸಹಿತ ಜಗತ್ತಿನಾದ್ಯಂತ ಜೂನ್ ೨೧ ರಂದು ಎಂಟನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಯೋಗ ದಿನ ಆಚರಿಸುವುದಕ್ಕಾಗಿ ಪ್ರಧಾನಿ ಮೋದಿಯವರು ಮೈಸೂರು ಪ್ಯಾಲೇಸ್ ಮೈದಾನಕ್ಕೆ ಹೋಗಿದ್ದರು.
ನೇಪಾಳದಲ್ಲಿ ಶೇಕಡ ೯೫ ರಷ್ಟು ಹಿಂದುಗಳಿದ್ದಾರೆ, ಆದರೆ ಪಾಶ್ಚಾತ್ಯದ ಪ್ರಭಾವದಿಂದ ಅವರು ಇಲ್ಲಿ ಟೋಪಿಯ ಬದಲು ಟೈ ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳಿದ್ದಾರೆ. ಮೇ ೧೬ ರಂದು ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಅವರು ನೇಪಾಳದ ಭಗವಾನ ಬುದ್ಧನ ಜನ್ನಸ್ಥಳವಾದ ಲುಂಬಿನಿಗೆ ಹೋಗಿ ಅಲ್ಲಿನ ಮಾಯಾದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಕೇವಲ ಅಂಕಿಅಂಶವನ್ನು ಸಂಗ್ರಹಿಸಿ ಪ್ರಯೋಜನವಿಲ್ಲ, ಇಲ್ಲಿನ ಅನಧೀಕೃತ ಮಸೀದಿ ಮತ್ತು ಮದರಸಾಗಳ ಮೇಲೆ ತಕ್ಷಣ ಕಾರ್ಯಾಚರಣೆಯನ್ನು ಮಾಡಬೇಕು ! ‘ಇಂತಹ ಕಾನೂನುಬಾಹಿರ ನಿರ್ಮಾಣವಾಗುವ ವರೆಗೆ ಆಡಳಿತ ಹಾಗೂ ಗುಪ್ತಚರ ಇಲಾಖೆಯು ಏನು ಮಾಡುತ್ತಿತ್ತು ?’, ಇದರ ಬಗ್ಗೆಯೂ ಗಮನ ನೀಡುವುದು ಆವಶ್ಯಕವಾಗಿದೆ !
ಕೆಲವು ದೇಶಗಳು ಇಸ್ಲಾಂ ಅಥವಾ ಕ್ರೈಸ್ತ ದೇಶ ಎಂದು ಘೋಷಿಸಲಾಗುತ್ತಿದ್ದರೆ ಮತ್ತು ಅಲ್ಲಿಯ ಪ್ರಜಾಪ್ರಭುತ್ವ ವ್ಯವಸ್ಥೆಯು ಹಾಗೆ ಇರುವುದಾದರೆ, ನೇಪಾಳ ಸಹ ಪ್ರಜಾಪ್ರಭುತ್ವ ಪ್ರಧಾನ ‘ಹಿಂದೂ ರಾಷ್ಟ್ರ’ ಎಂದು ಏಕೆ ಘೋಷಿಸಲು ಸಾಧ್ಯವಿಲ್ಲ ?
ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ
ಇಂತಹ ಘಟನೆಗಳಿಂದ ಭಾರತದ ವಿದೇಶಾಂಗ ನೀತಿಯು ಸತತವಾಗಿ ಸೋಲುತ್ತಿದೆ ಎಂದು ಸಿದ್ಧವಾಗುತ್ತದೆ. ಚೀನಾವು ನೆರೆ ರಾಷ್ಟ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವಾಗ ಭಾರತವು ಮತ್ತಷ್ಟು ಆಕ್ರಮಕವಾಗುವುದಿಲ್ಲ, ಎಂಬುದು ಚಿಂತಾಜನಕವಾಗಿದೆ !
ನೇಪಾಳದಲ್ಲಿ ನವೆಂಬರ್ 11 ರಿಂದ 12 ನೇಯ ಜನಗಣತಿ ಪ್ರಾರಂಭವಾಗಿದೆ. ನೇಪಾಳವು ಭಾರತದ ಗಡಿಯಲ್ಲಿ ಕೆಲವು ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ. ಅಲ್ಲಿ ಉಪಗ್ರಹ ಮೂಲಕ ಜನಗಣತಿ ಮಾಡುವ ಸಾಧ್ಯತೆ ಇದೆ ಎಂದು ನೇಪಾಳವು ಹೇಳಿದೆ.
ಇಂತಹ ಆಂದೋಲನಗಳನ್ನು ಮಾಡುವುದರಿಂದ ಚೀನಾದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅದರ ಬದಲು ಜನತೆಯು ನೇಪಾಳದ ಸರಕಾರದ ಮೇಲೆ ಒತ್ತಡವನ್ನು ಹೇರಿ ಅದಕ್ಕೆ ಚೀನಾ ವಿರೋಧಿ ಭೂಮಿಕೆಯನ್ನು ತಾಳುವಂತೆ ಮಾಡಬೇಕು !