ಬಾಂಗ್ಲಾದೇಶ: ಭಾರತದ ತಪ್ಪಾದ ನಕ್ಷೆ ಪ್ರದರ್ಶನ!
ಬಾಂಗ್ಲಾದೇಶವು ಈ ತಪ್ಪನ್ನು ಉದ್ದೇಶಪೂರ್ವಕವಾಗಿಯೇ ಮಾಡಿರುವುದರಿಂದ, ಭಾರತವು ಅವರಿಗೆ ಯೋಗ್ಯ ಪದಗಳಲ್ಲಿ ಅರಿವು ಮೂಡಿಸಬೇಕು; ಆಗ ಮಾತ್ರ ಅವರು ಮತ್ತೆ ಇಂತಹ ತಪ್ಪು ಮಾಡುವ ಧೈರ್ಯ ಮಾಡುವುದಿಲ್ಲ!
ಬಾಂಗ್ಲಾದೇಶವು ಈ ತಪ್ಪನ್ನು ಉದ್ದೇಶಪೂರ್ವಕವಾಗಿಯೇ ಮಾಡಿರುವುದರಿಂದ, ಭಾರತವು ಅವರಿಗೆ ಯೋಗ್ಯ ಪದಗಳಲ್ಲಿ ಅರಿವು ಮೂಡಿಸಬೇಕು; ಆಗ ಮಾತ್ರ ಅವರು ಮತ್ತೆ ಇಂತಹ ತಪ್ಪು ಮಾಡುವ ಧೈರ್ಯ ಮಾಡುವುದಿಲ್ಲ!
ನಗರದ ಸಮೀಪವಿರುವ ಸಾವರ್ನಲ್ಲಿ ‘ನ್ಯಾಷನಲ್ ಸಿಟಿಜನ್ಸ್ ಪಾರ್ಟಿ’ಯ (‘ಎನ್.ಸಿ.ಪಿ.’) ಸಭೆಯ ವೇಳೆ ನಡೆದ ಪ್ರಬಲ ಸ್ಫೋಟದಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದಾರೆ.
ಬಾಂಗ್ಲಾದೇಶದ ಫೇನಿಯ ಫುಲಗಾಜಿ ಸದರ ಪ್ರದೇಶದ ವಣಿಕಪಾಡಾದಲ್ಲಿರುವ ಡೋಲ್ ದೇವಸ್ಥಾನವನ್ನು ಮುಸಲ್ಮಾನರು ಧ್ವಂಸಗೊಳಿಸಿದರು. ಇದನ್ನು ವಿರೋಧಿಸಿದ ಹಿಂದೂಗಳ ಮೇಲೆ ದಾಳಿ ಮಾಡಲಾಯಿತು.
ಕಳೆದ ಕೆಲವು ದಿನಗಳ ವಿದ್ಯಮಾನಗಳನ್ನು ನೋಡಿದರೆ ಬಾಂಗ್ಲಾದೇಶ ಸರಕಾರವು ತನ್ನ ಅಕ್ರಮ ವಲಸಿಗರನ್ನು ಮರಳಿ ಕರೆಸಿಕೊಳ್ಳುವ ಸಾಧ್ಯತೆಯಿಲ್ಲ. ಆದ್ದರಿಂದ ಭಾರತವೂ ಕೂಡ ಈಗ ಈ ವಲಸಿಗರನ್ನು ಓಡಿಸಲು ಇತರ ಪರ್ಯಾಯ ಮಾರ್ಗ ನೋಡುವುದು ಅಗತ್ಯವಾಗಿದೆ !
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತರಾದ ವಲಸಿಗರು ಭಾರತದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ರಹಸ್ಯ ಮಾರ್ಗದ ಮೂಲಕ ಮತ್ತೆ ಬಾಂಗ್ಲಾದೇಶಕ್ಕೆ ಮರಳುವ ಸಿದ್ಧತೆಯಲ್ಲಿದ್ದರು.
ಬಾಂಗ್ಲಾದೇಶದ ಬಗೆಗಿನ ತನ್ನ ನಿಲುವು ದುರ್ಬಲವಾಗಿರುವುದರಿಂದ ಭಾರತವು ಪಾಕಿಸ್ತಾನದಂತಾಗುವತ್ತ ಸಾಗುತ್ತಿರುವುದು ನಾಚಿಕೆಗೇಡಿನ ಸಂಗತಿ.
ಈ ಅಪರಿಚಿತರು ಯಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತವೆ, ಆದರೆ ಭಾರತದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಾರೆ! ಇದು ಹಿಂದೂಗಳಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿ!
ಹಿಂದೂ ಧರ್ಮವು ಸನ್ಯಾಸತ್ವಕ್ಕೆ ಅತ್ಯುನ್ನತ ಗೌರವದ ಸ್ಥಾನವನ್ನು ನೀಡಿದೆ. ಚಿನ್ಮಯ ಕೃಷ್ಣ ದಾಸ್ ಪ್ರಭು ಅವರಂತಹ ಸನ್ಯಾಸಿಗಳು ಹಿಂದೂಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ದರಿಂದ, ಅವರ ರಕ್ಷಣೆಗಾಗಿ ಈಗ ಬಾಂಗ್ಲಾದೇಶ ಸೇರಿದಂತೆ ಭಾರತದ ಹಿಂದೂಗಳು ವ್ಯಾಪಕವಾಗಿ ಧ್ವನಿ ಎತ್ತಿ ಸರಕಾರಗಳ ಮೇಲೆ ಒತ್ತಡ ಹೇರಬೇಕು!
ಮೈಮನ್ಸಿಂಗ್ ಜಿಲ್ಲೆಯ ತಾರಕಂಡ ಉಪ-ಜಿಲ್ಲೆಯ ರಾಮಚಂದ್ರಪುರ ಗ್ರಾಮದ ನಾಥ್ಬಾರಿ ಕಾಳಿ ದೇವಸ್ಥಾನದಲ್ಲಿ, ಅಪರಿಚಿತ ವ್ಯಕ್ತಿಗಳು ರಾತ್ರಿಯ ಕತ್ತಲಲ್ಲಿ ಶ್ರೀ ಕಾಳಿಮಾತೆ ಮತ್ತು ಭಗವಾನ್ ಮಹಾದೇವ ಸೇರಿದಂತೆ ಒಟ್ಟು 4 ಮೂರ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
ನೆರೆಹೊರೆಯಲ್ಲಿ ವಾಸಿಸುವ ಅಜಿಬಾರ್ ಮೊಲ್ಲಾ, ಯೂನಿಯನ್ ಪರಿಷತ್ ಸದಸ್ಯನಾಗಿದ್ದು, ತನ್ನ ಸಹಚರರೊಂದಿಗೆ ಹಿಂದೂ ಕುಟುಂಬದ ಮೇಲೆ ಕೋಲುಗಳು ಮತ್ತು ಸ್ಥಳೀಯವಾಗಿ ತಯಾರಿಸಿದ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದನು.