ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಜೂನ್ 20 ರಂದು ಸಖೀಪುರದ ಮಂದಿರಪಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು 2 ನೇ ತರಗತಿಯಲ್ಲಿ ಓದುತ್ತಿದ್ದ ಸೆಜುತಿ ಸಾಯಂಕಾಲ ಇದ್ದಕ್ಕಿದ್ದಂತೆ ಮನೆಯ ಹೊರಗಿನಿಂದ ನಾಪತ್ತೆಯಾಗಿದ್ದಾಳೆ.
ಜೂನ್ 20 ರಂದು ಸಖೀಪುರದ ಮಂದಿರಪಾಡಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಮತ್ತು 2 ನೇ ತರಗತಿಯಲ್ಲಿ ಓದುತ್ತಿದ್ದ ಸೆಜುತಿ ಸಾಯಂಕಾಲ ಇದ್ದಕ್ಕಿದ್ದಂತೆ ಮನೆಯ ಹೊರಗಿನಿಂದ ನಾಪತ್ತೆಯಾಗಿದ್ದಾಳೆ.
ಪ್ರಸ್ತುತ, ಅಸ್ಸಾಂ ಪೊಲೀಸರು ನುಸುಳುಕೋರರಿಗೆ ದಾಖಲೆಗಳು, ಆಶ್ರಯ ಮತ್ತು ಸಾರಿಗೆಯನ್ನು ಒದಗಿಸುವ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಜಾಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಮಾಲ್ಡಾ ಜಿಲ್ಲೆಗೆ ಹೊಂದಿಕೊಂಡಿರುವ ಭಾರತ-ಬಾಂಗ್ಲಾದೇಶ ಗಡಿಯ ಸುಕದೇವ್ಪುರ ಪ್ರದೇಶದಲ್ಲಿ ಜೂನ್ 20ರ ಮುಂಜಾನೆ ಕಾನೂನುಬಾಹಿರವಾಗಿ ಭಾರತದ ಗಡಿಯೊಳಗೆ ನುಗ್ಗಿದ್ದ ಬಾಂಗ್ಲಾದೇಶಿ ವಲಸಿಗರನ್ನು ಮರಳಿ ಅವರ ದೇಶಕ್ಕೆ ಕಳುಹಿಸುವ (ಪುಶ್ಬ್ಯಾಕ್) ಪ್ರಕ್ರಿಯೆ ನಡೆಯುತ್ತಿದ್ದಾಗ ಉದ್ವಿಗ್ನತೆ ಉಂಟಾಗಿದೆ.
ಬಾಂಗ್ಲಾದೇಶದ ಹಿಂದೂಗಳು ಇದೇ ರೀತಿ ಸಂಘಟಿತರಾಗಿ ಮತಾಂಧರ ದೌರ್ಜನ್ಯಗಳ ವಿರುದ್ಧ ಹೋರಾಡುವುದು ಅತ್ಯಗತ್ಯವಾಗಿದೆ! ಭಾರತ ಮತ್ತು ಭಾರತದ ಹಿಂದೂಗಳು ಹಾಗೂ ಅವರ ಸಂಘಟನೆಗಳು ಸಹಾಯ ಮಾಡುತ್ತವೆ ಎಂಬ ಭ್ರಮೆಯಲ್ಲೇ ಇರದೆ, ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕು!
ಭಾರತದ ಹಿಂದೂಗಳೇ, ಒಂದು ಕಾಲದಲ್ಲಿ ಹಿಂದೂಗಳ ‘ಬಂಗಭೂಮಿ’ಯಾಗಿದ್ದ ಪ್ರದೇಶದ ಇಂದಿನ ದುಃಸ್ಥಿತಿಯನ್ನು ನೋಡಿ ! ಈಗಲಾದರೂ ನೀವು ಜಾಗೃತರಾಗದಿದ್ದರೆ, ನಿಮ್ಮ ರಾಜ್ಯದ ಪರಿಸ್ಥಿತಿಯೂ ಹೀಗಾಗಲು ಕೇವಲ ಕೆಲವು ದಶಕಗಳಷ್ಟೇ ಬಾಕಿ ಇವೆ ಎಂಬುದನ್ನು ಮರೆಯಬೇಡಿ !
ಮಾನವ ಹಕ್ಕುಗಳ ಗುಂಪುಗಳು, ಅಂತರರಾಷ್ಟ್ರೀಯ ಮಾಧ್ಯಮಗಳು, ವಿವೇಕಿ ನಾಗರಿಕರು ಮತ್ತು ಪ್ರಪಂಚದಾದ್ಯಂತದ ವಿವಿಧ ದೇಶಗಳ ನೀತಿ ನಿರೂಪಕರು ಇದರ ವಿರುದ್ಧ ಧ್ವನಿ ಎತ್ತಬೇಕು ಮತ್ತು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡ ತರಬೇಕು ಎಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ.
ಭಾರತದಲ್ಲಿ ಯಾವ ರಾಮನ ಮಂದಿರಕ್ಕಾಗಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತೋ, ಅದೇ ರಾಮನ ಮೂರ್ತಿಯನ್ನು ಇಲ್ಲಿ ಮುಕ್ತ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದೆ!
ಕಳೆದ 7 ದಶಕಗಳಿಂದ ಬಾಂಗ್ಲಾದೇಶಿ ನುಸುಳುಕೋರರನ್ನು ಭಾರತಕ್ಕೆ ನುಗ್ಗಿಸುವಾಗ ಭಾರತದ ಸಾರ್ವಭೌಮತ್ವವನ್ನು ಹತ್ತಿಕ್ಕಲಾಯಿತು, ಅದರ ಕಥೆಯೇನು? ‘ಜಮಾತ್-ಎ-ಇಸ್ಲಾಮಿ’ಯಂತಹ ಸಂಘಟನೆಗಳು ಏನೇ ಹೇಳಲಿ, ಭಾರತವು ಎಲ್ಲಾ ಬಾಂಗ್ಲಾದೇಶಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ಓಡಿಸಿಯೇ ತೀರುತ್ತದೆ
ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, “ಅಕ್ರಮ ವಲಸಿಗರನ್ನು ಹುಡುಕುವ ಅಗತ್ಯವಿಲ್ಲದ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಇದೇ ಮೊದಲ ಬಾರಿಯಾಗಿದೆ. ಜನರು ಸ್ವತಃ ಪರಿಶೀಲನೆ ನಡೆಸಲು ಮತ್ತು ಗುರುತನ್ನು ನೋಂದಾಯಿಸಲು ಚೆಕ್ಪೋಸ್ಟ್ಗೆ ಬರುತ್ತಿದ್ದಾರೆ.
ಜೂನ್ 8 ರಿಂದ 11 ರ ಅವಧಿಯಲ್ಲಿ ನವದೆಹಲಿಯಲ್ಲಿ ಬಿಜಿಬಿ ಮತ್ತು ಗಡಿ ಭದ್ರತಾ ಪಡೆಯ ನಡುವೆ ಮಹಾನಿರ್ದೇಶಕರ ಮಟ್ಟದ ಸಭೆ ನಡೆಯಲಿದೆ. ಬಾಂಗ್ಲಾದೇಶದಲ್ಲಿ ಹೊಸ ಸರಕಾರ ಬಂದ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.