
ಕಿಶ್ತ್ವಾಡ್ (ಜಮ್ಮು- ಕಾಶ್ಮೀರ) – ಇಲ್ಲಿ ನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು 3 ಭಯೋತ್ಪಾದಕರನ್ನು ಕೊಂದರು; ಆದರೆ ಸುಬೇದಾರ್ ಕುಲದೀಪ್ ಚಂದ್ ವೀರ ಮರಣ ಹೊಂದಿದರು. ಸುಂದರಬನಿಯ ಕೇರಿ-ಬಟ್ಟಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಈ ಘಟನೆ ನಡೆದಿದೆ. ಭಯೋತ್ಪಾದಕರಿಂದ 4 ರೈಫಲ್ಗಳಲ್ಲದೆ, ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 2 ದಿನಗಳಿಂದ ಕಿಶ್ತ್ವಾಡ್ ಜಿಲ್ಲೆಯಲ್ಲಿ ‘ಆಪರೇಷನ್ ಛತ್ರು’ ನಡೆಯುತ್ತಿರುವಾಗ ಈ ಎನ್ಕೌಂಟರ್ ನಡೆದಿದೆ.
3 terrorists linked to Pakistan-based Jaish-e-Mohammad (JeM), including top commander Saifullah, killed in Kashmir.
One Indian Army officer unfortunately martyred.
To eliminate terrorism, its root — Pakistan — must be eliminated!pic.twitter.com/TTgPpFQVCB
— Sanatan Prabhat (@SanatanPrabhat) April 12, 2025
ಸಂಪಾದಕೀಯ ನಿಲುವುಭಯೋತ್ಪಾದನೆ ನಾಶಮಾಡಲು, ಅದರ ಮೂಲ ಅಂದರೆ ಪಾಕಿಸ್ತಾನವನ್ನು ನಾಶಮಾಡಿ! |