ಹಿಂದೂದ್ವೇಷಿ ‘ಎಡಿಟರ್ಸ ಗಿಲ್ಡ್’!
ಮಣಿಪುರ ರಾಜ್ಯದಲ್ಲಿ, ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ದ ಅಧ್ಯಕ್ಷೆ ಸೀಮಾ ಮುಸ್ತಫಾ ಮತ್ತು ನಾಲ್ವರು ಸದಸ್ಯರಾದ ಸೀಮಾ ಗುಹಾ, ಭಾರತ ಭೂಷಣ ಮತ್ತು ಸಂಜಯ ಕಪೂರ ವಿರುದ್ಧ ದೂರು ದಾಖಲಿಸಲಾಗಿದೆ.
ಮಣಿಪುರ ರಾಜ್ಯದಲ್ಲಿ, ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ದ ಅಧ್ಯಕ್ಷೆ ಸೀಮಾ ಮುಸ್ತಫಾ ಮತ್ತು ನಾಲ್ವರು ಸದಸ್ಯರಾದ ಸೀಮಾ ಗುಹಾ, ಭಾರತ ಭೂಷಣ ಮತ್ತು ಸಂಜಯ ಕಪೂರ ವಿರುದ್ಧ ದೂರು ದಾಖಲಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮೇಘಸ್ಪೋಟ ಮತ್ತು ಭೂಕುಸಿತ ಇದು ಜನರು ಸೇವಿಸುವ ಮಾಂಸಹಾರದಿಂದ ಆಗುತ್ತಿದೆ ಎಂದು ಮಂಡಿ ಇಲ್ಲಿಯ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಸಂಚಾಲಕ ಲಕ್ಷ್ಮಿದರ ಬೇಹರಾ ಇವರು ದಾವೆ ಮಾಡಿದ್ದಾರೆ.
ಸಪ್ಟೆಂಬರ್ ೯ ರಿಂದ ರಾಜಧಾನಿ ದೆಹಲಿಯಲ್ಲಿನ ‘ಭಾರತ ಮಂಡಪಂ’ ಈ ಭವ್ಯ ಸಭಾಂಗಣದಲ್ಲಿ ‘ಜಿ-20’ ಶೃಂಗಸಭೆ ಆರಂಭವಾಗುವುದು. ಎರಡು ದಿನದ ಈ ಸಭೆಗೆ 28 ದೇಶಗಳ ಪ್ರಮುಖರು ಮತ್ತು ಯುರೋಪಿಯನ್ ಯೂನಿಯನಿನ ಮುಖ್ಯಸ್ಥರು ಉಪಸ್ಥಿತರಿರುವರು. ಈ ವರ್ಷ ‘ಜಿ-20’ ಸಭೆಯ ಅಧ್ಯಕ್ಷ ಸ್ಥಾನ ಭಾರತ ಅಲಂಕರಿಸಿದೆ. ಈ ಸಭೆಗೆ ಬರುವ ಅತಿಥಿಗಳಿಗಾಗಿ ನಿಖರ ವ್ಯವಸ್ಥೆ ಮಾಡಲಾಗಿದೆ.
ಭಾರತದಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ‘ಚಂದ್ರಯಾನ-3’ ಉಳಿಸಿದ ನಂತರ ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದಿಂದ ದಕ್ಷಿಣ ಧ್ರುವದ ಮೇಲೆ ಯಾನ ಇಳಿಸಲಿದೆ. 2024 ರ ಕೊನೆಯಲ್ಲಿ ಈ ಯಾನ ಕಳಿಸಲಿದೆ. ಈ ಯಾನದಿಂದ ಒಂದು ರೋವ್ಹರ್ ಹೊರಬಂದು ಚಂದ್ರನ ಅಧ್ಯಯನ ನಡೆಸಲಿದೆ.
ವಿಶ್ವಬಂಧುತ್ವದ ಶಿಕ್ಷಣ ನೀಡಿ, ಎಲ್ಲರನ್ನು ಸಮಾವೇಶಗೊಳಿಸಿಕೊಳ್ಳುವ `ಸನಾತನ ಧರ್ಮ’ವನ್ನು ಡೆಂಗ್ಯೂ, ಮಲೇರಿಯಾ, ಕೊರೊನಾ ಏಡ್ಸ ಮತ್ತು ಕುಷ್ಠರೋಗ ಮುಂತಾದ ರೋಗಗಳೊಂದಿಗೆ ತುಲನೆ ಮಾಡಿ `ಸನಾತನ ಧರ್ಮ’ವನ್ನು ನಾಶಗೊಳಿಸುವ ಭಾಷೆಯನ್ನು ಆಡುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್
ಭಾರತ ಈಗ ಬಾಹ್ಯಾಕಾಶದಲ್ಲಿ ತನ್ನದೇ ಆದ `ಸ್ಪೇಸ್ ಸ್ಟೇಶನ’ ಅಂದರೆ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲಿದೆ. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಮತ್ತು ಚೀನಾದ ‘ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ’ದ ನಂತರ ಭಾರತವು ವಿಶ್ವದ ಮೂರನೇ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ.
‘ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ಮಾತನ್ನೂ ಕೇಳದ ತಾಲಿಬಾನಿಗಳು ಯಾವ ಇಸ್ಲಾಮಿಕ್ ರಾಜ್ಯವನ್ನು ನಡೆಸುತ್ತಿದ್ದಾರೆ?’ ಎಂದು ಜಗತ್ತಿಗೆ ಪ್ರಶ್ನೆ ಮೂಡಿದೆ. ‘ಈ ಸಂಘಟನೆಯು ತಾಲಿಬಾನ್ ಸರಕಾರಕ್ಕೆ ಮಾನ್ಯತೆಯನ್ನು ಕೊಡಬಾರದು ಎಂದು ಯಾರಾದರೂ ಹೇಳಿದರೆ ತಪ್ಪಾಗುವುದಿಲ್ಲ !
ಇಲ್ಲಿನ ಓರ್ವ ಅಪ್ರಾಪ್ತ ವಯಸ್ಸಿನ ಹುಡುಗನು ಕಲಿಕೆಯ ತರಗತಿಯಲ್ಲಿ ಕಲಿಸುತ್ತಿದ್ದ ಮಹಮದ್ ವಾಸಿಮ್ ಎಂಬ ಶಿಕ್ಷಕನ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಅಪ್ರಾಪ್ತ ಹುಡುಗನನ್ನು ಬಂಧಿಸಿದ್ದಾರೆ.
ಕೇಂದ್ರ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಹಾಗೆಯೇ ಮಾಡಿರುವ ಕಾರ್ಯಗಳನ್ನು ಸನಾತನ ಎಂಬ ಪದ ಬಳಸಿ ಅಪಕೀರ್ತಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ; ಆದರೆ ರಾವಣನ ದುರಹಂಕಾರ ಮತ್ತು ಬಾಬರ್ ಹಾಗೂ ಔರಂಗಜೇಬನ ದೌರ್ಜನ್ಯದ ಬಳಿಕವೂ ಸನಾತನ ಕೊನೆಗೊಂಡಿಲ್ಲ ವಿರೋಧಿಸುವವರು ಮರೆತಿದ್ದಾರೆ.
ಅಮೇರಿಕಾ, ಭಾರತ, ಸೌದಿ ಅರೇಬಿಯಾ ಮತ್ತು ಇತರ ಕೆಲವು ದೇಶಗಳ ನಾಯಕರು ರೈಲ್ವೆ ಮಾರ್ಗ ಮತ್ತು ಬಂದರುಗಳ ಮೂಲಕ ಪರಸ್ಪರ ಸಂಪರ್ಕಿಸುವ ಸಂದರ್ಭದಲ್ಲಿ ಮೂಲಭೂತ ಸೌಲಭ್ಯಗಳ ಮೇಲೆ ಚರ್ಚಿಸಲಿದ್ದಾರೆ.