‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
‘ಜೀವುತ್ತಮ ವಿದ್ಯಾಪೀಠ’ದಂತಹ ಸಂಸ್ಥೆಯು ಕೇವಲ ಶಿಕ್ಷಣವನ್ನು ನೀಡುವ ಕೇಂದ್ರವಾಗಿ ಮಾತ್ರವಲ್ಲದೆ, ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜೀವನ ಮೌಲ್ಯಗಳನ್ನು ಬಿತ್ತುವ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
‘ಜೀವುತ್ತಮ ವಿದ್ಯಾಪೀಠ’ದಂತಹ ಸಂಸ್ಥೆಯು ಕೇವಲ ಶಿಕ್ಷಣವನ್ನು ನೀಡುವ ಕೇಂದ್ರವಾಗಿ ಮಾತ್ರವಲ್ಲದೆ, ವ್ಯಕ್ತಿತ್ವವನ್ನು ರೂಪಿಸುವ ಮತ್ತು ಜೀವನ ಮೌಲ್ಯಗಳನ್ನು ಬಿತ್ತುವ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲಾಗುವ ‘ನೀಟ್’ ಪರೀಕ್ಷೆಯು ದೇಶದಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಇಂತಹ ಬೇಜವಾಬ್ದಾರಿತನ ನಡೆಯುವುದಾದರೂ ಹೇಗೆ? ತಾಂತ್ರಿಕ ದೋಷವಿದ್ದರೂ, ನಂತರ ಅದನ್ನು ಯಾರೂ ಪರಿಶೀಲಿಸುವುದಿಲ್ಲವೇ? ವಿದ್ಯಾರ್ಥಿಯ ಶೈಕ್ಷಣಿಕ ನಷ್ಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!
ತರಗತಿಯಲ್ಲಿದ್ದಾಗ ಹಠಾತ್ತನೆ ಅಸ್ವಸ್ಥಳಾಗಿದ್ದರಿಂದ ಚಿಕಿತ್ಸೆಗಾಗಿ ಶಾಲೆಯ ‘ಸಿಕ್ ಬೇ’ಗೆ ಹೋಗಿದ್ದಳು. ಆ ಸಮಯದಲ್ಲಿ ಅಲ್ಲಿದ್ದ ಕ್ರೈಸ್ತ ಸಿಬ್ಬಂದಿಯು ಆಕೆಗೆ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ನೆರವು ನೀಡುವ ಬದಲು, ನೇರವಾಗಿ ಕ್ರೈಸ್ತ ಧರ್ಮ, ಯೇಸುವಿನ ಮೇಲಿನ ನಂಬಿಕೆ ಮತ್ತು ಮತಾಂತರದ ಕುರಿತು ಮಾತನಾಡಲು ಪ್ರಾರಂಭಿಸಿದನು.
ಬಾಲ್ಯದಿಂದಲೇ ಮಕ್ಕಳಿಗೆ ಸಾಧನೆಯನ್ನು ಕಲಿಸಿದರೆ ಅವರು ವ್ಯಸನಗಳಿಂದ ದೂರವಿರುತ್ತಾರೆ ! ನಿಷೇಧವಿದ್ದರೂ ಇ-ಸಿಗರೇಟು ಸಿಗುತ್ತಿರುವುದು ಪೊಲೀಸ್ ಮತ್ತು ಸರಕಾರದ ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ!
ಒಂದು ಕಡೆ ಸರಕಾರ ಮತ್ತು ಆಡಳಿತ ಮಂಡಳಿ ಹಗಲಿರುಳು ಶ್ರಮಿಸಿ ‘ನೀಟ್’ ಮರುಪರೀಕ್ಷೆಗೆ ತಯಾರಿ ನಡೆಸುತ್ತಿವೆ. ಇನ್ನೊಂದೆಡೆ ವಿದ್ಯಾರ್ಥಿಗಳು ಈ ರೀತಿ ನಕಲಿ ಪ್ರಶ್ನೆಪತ್ರಿಕೆಗಳನ್ನು ಖರೀದಿಸುತ್ತಿದ್ದರೆ, ಅವರ ಮೇಲೆಯೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು!
ರಾಜ್ಯ ಆರೋಗ್ಯ ಇಲಾಖೆಯ ಎಚ್ಚರಿಕೆಯ ಪ್ರಕಾರ, ಮಾರುಕಟ್ಟೆಯಲ್ಲಿ ದೊರೆಯುವ ಅಗ್ಗದ ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ವಿಷಕಾರಿ ಭಾರೀ ಲೋಹಗಳು ಇರುತ್ತವೆ, ಇವು ಮಕ್ಕಳಲ್ಲಿ ಕರುಳಿನ ಕ್ಯಾನ್ಸರ್ಗೆ ಕಾರಣವಾಗಬಹುದು.
ಕೇಂದ್ರ ಸರಕಾರವು ಮುಂಬರುವ ಜೂನ್ 21 ರಂದು ನಡೆಯಲಿರುವ ‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಜೂನ್ 22 ರವರೆಗೆ ಟೆಲಿಗ್ರಾಮ್ಗೆ ನಿಷೇಧ ಹೇರಿದೆ. ಯಾವುದೇ ಅವ್ಯವಹಾರ ನಡೆಯಬಾರದು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಂದರೆ ‘ನೀಟ್’ ಮರುಪರೀಕ್ಷೆಗಾಗಿ ಗೌಪ್ಯ ಸಾಮಗ್ರಿಗಳನ್ನು ತಲುಪಿಸುವ ಜವಾಬ್ದಾರಿಯನ್ನು ಕೇಂದ್ರೀಯ ಅರೆಸೇನಾ ಪಡೆಗಳಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಮೇಲೆ ವಹಿಸಲಾಗಿದೆ.
ಶಿವಾಜಿ ಮಹಾರಾಜರೊಂದಿಗೆ ಇತರ ರಾಷ್ಟ್ರಪುರುಷರು ಅಥವಾ ಕ್ರಾಂತಿಕಾರಿಗಳ ಇತಿಹಾಸವನ್ನೂ ವಿದ್ಯಾರ್ಥಿಗಳ ವರೆಗೆ ತಲುಪಿಸುವ ಪ್ರಯತ್ನವನ್ನು ಭವಿಷ್ಯದಲ್ಲಿ ಮಾಡಬೇಕು!