ಪ್ರಭು ಶ್ರೀರಾಮನ ಪುತ್ರ ‘ಲವ’ನ ಲಾಹೋರ್ನ ಸಮಾಧಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಭೇಟಿ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪ್ರಭು ಶ್ರೀರಾಮನ ಪುತ್ರ ‘ಲವ’ನ ಪಾಕಿಸ್ತಾನದಲ್ಲಿರುವ ಸಮಾಧಿಯ ದರ್ಶನ ಪಡೆದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪ್ರಭು ಶ್ರೀರಾಮನ ಪುತ್ರ ‘ಲವ’ನ ಪಾಕಿಸ್ತಾನದಲ್ಲಿರುವ ಸಮಾಧಿಯ ದರ್ಶನ ಪಡೆದರು.
ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿ ಸಂಘಟನೆಗಳಿಗೆ ಇಂತಹ ಬೇಡಿಕೆ ಇಡುವ ಸ್ಥಿತಿ ಏಕೆ ಬರುತ್ತದೆ? ಸರಕಾರವೇ ಈ ಕಾರ್ಯವನ್ನು ಮಾಡುವುದು ಅಪೇಕ್ಷಿತವಾಗಿದೆ!
ಮತ್ಯಾರೂ ಮಾತನಾಡಲು ಧೈರ್ಯ ಮಾಡದಂತೆ ಕಾನೂನು ಜಾರಿಗೊಳಿಸಬೇಕು. ಛತ್ರಪತಿ ಶಿವಾಜಿ ಮಹಾರಾಜ್, ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ರಾಜಮಾತೆ ಜೀಜಾಬಾಯಿ ಅವರ ಬಗ್ಗೆ ಯಾರೂ ಕೆಟ್ಟ ಶಬ್ದಗಳನ್ನು ಬಳಸಲು ಧೈರ್ಯ ಮಾಡಬಾರದು.
ತುಘಲಕ್, ಬಾಬರ್, ಅಕ್ಬರ್, ಹುಮಾಯೂನ್ ಮುಂತಾದ ಮೊಘಲ್ ಬಾದಶಾಹಗಳ ಹೆಸರುಗಳನ್ನು ರಸ್ತೆಗಳಿಗೆ ಬದಲಾಯಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪುರಸಭೆಯಿಂದ ಏಕೆ ಈಡೇರಿಸಲಾಗುತ್ತಿಲ್ಲ?
ಭಾಜಪದ ಆಡಳಿತಾವಧಿಯಲ್ಲಿ, ರಾಜ್ಯಪಾಲರು ಇಂತಹ ಪ್ರಾಚೀನ ಭಾರತೀಯ ಜ್ಞಾನವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಪ್ರಯತ್ನಿಸಬೇಕು !
‘ಮೀನಾ ಬಜಾರ್’ (ಮೊಘಲ್ ಕಾಲದ ಮಹಿಳೆಯರಿಗಾಗಿ ಮಾತ್ರ ಮಾರುಕಟ್ಟೆ) ಸ್ಥಾಪಿಸಿದ ಮೊಘಲ್ ಬಾದಶಾಹ ಅಕ್ಬರ್ ಅತ್ಯಾಚಾರಿ, ಆಕ್ರಮಣಕಾರ ಮತ್ತು ದರೋಡೆಕೋರನಾಗಿದ್ದನು. ಔರಂಗಜೇಬನು ಅಸಂಖ್ಯಾತ ಹಿಂದೂಗಳನ್ನು ಕೊಂದನು, ನೂರಾರು ದೇವಾಲಯಗಳನ್ನು ಧ್ವಂಸಗೊಳಿಸಿದನು ಮತ್ತು ಹಿಂದೂಗಳ ಮೇಲೆ ಜಜಿಯಾ ತೆರಿಗೆಯನ್ನು ವಿಧಿಸಿದನು.
ಈ ವರ್ಷದ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು 56 ವರ್ಷಗಳ ನಂತರ ಸಂಭಲ್ನ ಮುಚ್ಚಿದ್ದ ಶಿವಮಂದಿರದಲ್ಲಿ ಜಲಾಭಿಷೇಕ ಕಾರ್ಯಕ್ರಮ ನಡೆಯಿತು. ಒಂದು ದುರುದ್ದೇಶಪೂರಿತ ಪಿತೂರಿಯ ಭಾಗವಾಗಿ ಸಂಭಲ್ನ 68 ತೀರ್ಥಕ್ಷೇತ್ರಗಳು ಮತ್ತು 19 ಬಾವಿಗಳ ಗುರುತುಗಳನ್ನು ಅಳಿಸುವ ಪ್ರಯತ್ನ ಮಾಡಲಾಗಿತ್ತು.
“ಔರಂಗಜೇಬ ಉತ್ತಮ ಆಡಳಿತಗಾರನಾಗಿದ್ದ. ಆತನ ಆಳ್ವಿಕೆಯಲ್ಲಿ ಭಾರತವನ್ನು ‘ಚಿನ್ನದ ಹಕ್ಕಿ’ ಎಂದು ಕರೆಯಲಾಗುತ್ತಿತ್ತು” ಎಂದು ಅಬು ಆಜ್ಮಿ ಔರಂಗಜೇಬನನ್ನು ವೈಭವೀಕರಿಸಿದ್ದರು. ಧರ್ಮವೀರ ಸಂಭಾಜಿ ಮಹಾರಾಜರ ಮೇಲೆ ೪೦ ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ
ಔರಂಗಜೇಬನು ಛತ್ರಪತಿ ಸಂಭಾಜಿ ಮಹಾರಾಜರನ್ನು ಕ್ರೂರವಾಗಿ ಹತ್ಯೆ ಮಾಡಿದ ಇತಿಹಾಸವಿರುವಾಗಲೂ ಅದರಲ್ಲಿ ಜಾತ್ಯಾಂಧತೆಯನ್ನು ಪ್ರಕಟಿಸುವ ಮತಾಂಧರನ್ನು ಓಲೈಸುವವರು ಶಿವಾಜಿ ಮಹಾರಾಜರ ದ್ರೋಹಿಗಳಲ್ಲವೇ ?
ಇತಿಹಾಸದಿಂದ ಗಮನಕ್ಕೆ ಬರುವುದೇನೆಂದರೆ, ಸತಿ ಸಹಗಮನದ ಪದ್ಧತಿಯು ಕೇವಲ ಕ್ಷತ್ರಿಯರಲ್ಲಿ ನಡೆಯುತ್ತಿತ್ತು. ಕ್ಷತ್ರಿಯರೆಂದರೆ ಅವರಿಗೆ ಯುದ್ಧಕ್ಕೆ ಹೋಗಬೇಕಾಗುತ್ತಿತ್ತು. ಈ ಪದ್ಧತಿಯು ಇಸ್ಲಾಂ ಆಕ್ರಮಣದ ನಂತರ ಪ್ರಾರಂಭವಾಯಿತು. ಜನರು, ಬ್ರಿಟಿಷರು ಈ ಪದ್ಧತಿಯನ್ನು ನಿಲ್ಲಿಸಿದರು ಮತ್ತು ಕೂಡಲೇ ಅದು ನಿಂತಿತು ಎಂದು ಹೇಳುತ್ತಾರೆ.