ಸಮರ್ಥ ರಾಮದಾಸ ಸ್ವಾಮಿಗಳು ಬಯಸಿದ ಭಾರತದಲ್ಲಿನ ಅದ್ವಿತೀಯ ದೇವಸ್ಥಾನಗಳ ಸಂಸ್ಕೃತಿ !
ಜನಸಾಮಾನ್ಯರನ್ನು ನಿರ್ಭೀತರನ್ನಾಗಿಸಿ ಅವರಿಗೆ ಅನ್ಯಾಯವನ್ನು ಪ್ರತಿರೋಧಿಸುವ ಪ್ರೇರಣೆ ನೀಡಲು ಸಮರ್ಥರು ಬಯಸಿದ್ದರು; ಅದಕ್ಕಾಗಿಯೇ ಸಮರ್ಥರು ಎಲ್ಲರಿಗೂ ಸಹಜವಾಗಿ ಪ್ರಿಯವಾದ ಮೂರ್ತಿಪೂಜೆಯ ಆಶ್ರಯ ಪಡೆದರು.
ಜನಸಾಮಾನ್ಯರನ್ನು ನಿರ್ಭೀತರನ್ನಾಗಿಸಿ ಅವರಿಗೆ ಅನ್ಯಾಯವನ್ನು ಪ್ರತಿರೋಧಿಸುವ ಪ್ರೇರಣೆ ನೀಡಲು ಸಮರ್ಥರು ಬಯಸಿದ್ದರು; ಅದಕ್ಕಾಗಿಯೇ ಸಮರ್ಥರು ಎಲ್ಲರಿಗೂ ಸಹಜವಾಗಿ ಪ್ರಿಯವಾದ ಮೂರ್ತಿಪೂಜೆಯ ಆಶ್ರಯ ಪಡೆದರು.
೧ ಸಾವಿರದ ೪೦೦ ವರ್ಷಗಳ ಹಿಂದೆ ಭಾರತದಲ್ಲಿ ಮಾತ್ರವಲ್ಲ, ಇಡೀ ಪೃಥ್ವಿಯ ಮೇಲೆ ಇಸ್ಲಾಂ ಎಂಬ ಪಂಥವೇ ಅಸ್ತಿತ್ವದಲ್ಲಿರಲಿಲ್ಲ. ೨ ಸಾವಿರ ವರ್ಷಗಳ ಹಿಂದೆ ಕ್ರೈಸ್ತ ಪಂಥವಿರಲಿಲ್ಲ. ಪೃಥ್ವಿಯ ಮೇಲೆ ಕೇವಲ ಮತ್ತು ಕೇವಲ ಸನಾತನ ವೈದಿಕ ಧರ್ಮವೇ ಅಸ್ತಿತ್ವದಲ್ಲಿತ್ತು, ಇದೆ ಮತ್ತು ಮುಂದೆಯೂ ಕೇವಲ ಅದೇ ಇರಲಿದೆ.
ಇಲ್ಲಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ಶ್ರೀಕಾಕುಳಂ ಜಿಲ್ಲೆಯ ‘ಕೂರ್ಮಗ್ರಾಮ’ ಕೇವಲ 56 ಜನರ ಪುಟ್ಟ ಗ್ರಾಮ. ಇಲ್ಲಿನ ಜನರು ಇಂದಿಗೂ 300 ವರ್ಷಗಳ ಹಿಂದಿನ, ಅಂದರೆ 18ನೇ ಶತಮಾನದ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ.
ನಮ್ಮ ಮಾರ್ಗಸೂಚಿಗಳನ್ನು ಸಾರ್ವಜನಿಕ ಹಾಗೂ ಪಾರದರ್ಶಕಗೊಳಿಸುತ್ತಿದ್ದೇವೆ. ಹೊಸ ನೀತಿಯಲ್ಲಿ ಉದ್ಯೋಗಿಗಳ ಶ್ರದ್ಧೆಗೆ ಸಂಬಂಧಿಸಿದ ಎಲ್ಲಾ ಸಂಕೇತಗಳಾದ ಬಿಂದಿ, ತಿಲಕ, ಕುಂಕುಮ, ಕೈಗೆ ಕಟ್ಟುವ ದಾರ, ಮಂಗಳಸೂತ್ರ, ಕಡ, ಹಿಜಾಬ್ ಮತ್ತು ಪಗಡಿಯನ್ನು (ಪೇಟ) ಅಂಗೀಕರಿಸಲಾಗಿದೆ.
ಅತಿಸಹಿಷ್ಣು ಅಥವಾ ಧರ್ಮ ಶಿಕ್ಷಣವಿಲ್ಲದ ಹಿಂದೂಗಳಿಗೆ ಇಂತಹ ವಿಷಯಗಳ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದರಿಂದ ಇಂತಹ ಸಂಸ್ಥೆಗಳು ‘ಕಾರ್ಪೊರೇಟ್ ವರ್ಕಿಂಗ್ ಕಲ್ಚರ್’ ಹೆಸರಿನಲ್ಲಿ ಈ ರೀತಿ ತಮ್ಮ ಹಿಂದೂ ದ್ವೇಷವನ್ನು ವ್ಯಕ್ತಪಡಿಸುತ್ತವೆ. ಇದಕ್ಕೆ ಹಿಂದೂಗಳಲ್ಲಿನ ಕರ್ತವ್ಯಶೂನ್ಯತೆಯೇ ಹೆಚ್ಚು ಕಾರಣ ಎಂದು ಹೇಳಬೇಕಾಗುತ್ತದೆ!
ಭಾರತೀಯರಲ್ಲಿ ನೈತಿಕತೆಯ ಅಧಃಪತನ ಎಷ್ಟು ವೇಗವಾಗಿ ಆಗುತ್ತಿದೆ ಎಂಬುದಕ್ಕೆ ಇದೊಂದು ಪ್ರತ್ಯಕ್ಷ ಉದಾಹರಣೆಯಾಗಿದೆ! ಈ ಸ್ಥಿತಿಯು ಮುಂದೆ ಭಾರತವನ್ನು ಪಾಶ್ಚಿಮಾತ್ಯ ದೇಶಗಳಂತೆ ಸಂಸ್ಕಾರಹೀನವನ್ನಾಗಿ ಮಾಡಲಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!
ಕಳೆದ ೨೦ ವರ್ಷಗಳಿಂದ ಇಲ್ಲಿ ಈ ಪರಂಪರೆಯನ್ನು ಉಳಿಸಿಕೊಂಡು ಬರಲಾಗುತ್ತಿದೆ. ಈ ಪಂಕ್ತಿಯಲ್ಲಿ ಕೋತಿಗಳಿಗಾಗಿ ಕಡಲೆ, ಸೋಯಾಬೀನ್ ಮತ್ತು ವಿವಿಧ ಸಿಹಿತಿಂಡಿಗಳನ್ನು ಬಡಿಸಲಾಗುತ್ತದೆ.
ಇಂತಹ ಅರ್ಜಿಗಳ ಡಿಜಿಟಲ್ ನೋಂದಣಿಗಾಗಿ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಒಂದು ‘ಪೋರ್ಟಲ್’ ನಿರ್ಮಿಸಿದೆ; ಆದರೆ ಇನ್ನೂ ಮಹಾನಗರ ಪಾಲಿಕೆಯ ಸ್ಥರದಲ್ಲಿ ಆ ಬಗ್ಗೆ ಯಾವುದೇ ಕ್ರಮ ಜಾರಿಯಾಗಿಲ್ಲ.
ಸುನಿಲ್ ಶೆಟ್ಟಿ ಅವರು ಮುಂದುವರಿದು ಮಾತನಾಡುತ್ತಾ, ಚಿತ್ರವನ್ನು ನಿರ್ಮಿಸುವ ಮೊದಲು ದೊಡ್ಡ ಮಟ್ಟದ ಅಭ್ಯಾಸವನ್ನು ಮಾಡಲಾಗಿತ್ತು; ಆದರೆ ದುರದೃಷ್ಟವಶಾತ ಚಿತ್ರವು ಓಡಲಿಲ್ಲ.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಈ ಹಿಂದೆ ರಾಜ್ಯದ ತಿರುಪ್ಪರನ್ಕುಂಡ್ರಂ ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದ ಮೇಲೆ ‘ಕಾರ್ತಿಗೈ ದೀಪಂ’ ಬೆಳಗಿಸಲು ಅನುಮತಿ ನೀಡಿದ್ದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಅವರು ಬೆಳಗಿದ ದೀಪವೂ ಅದೇ ಮಾದರಿಯದ್ದಾಗಿತ್ತು.