ಅಮೇರಿಕಾ ಶೇಖ್ ಹಸೀನಾರಿಗೆ ವೀಸಾ ನಿರಾಕರಿಸಿರುವ ಬಗ್ಗೆ ಚರ್ಚೆ
ಬಾಂಗ್ಲಾದೇಶದ ಅಧಿಕಾರ ಬದಲಾವಣೆ ಮತ್ತು ರಾಷ್ಟ್ರವ್ಯಾಪಿ ಹಿಂಸಾಚಾರದ ಹಿಂದೆ ಅಮೇರಿಕೆಯ `ಡೀಪ ಸ್ಟೇಟ’ ಕಾರ್ಯನಿರ್ವಹಿಸುತ್ತಿದೆಯೆಂದು ಹೇಳಲಾಗುತ್ತಿದೆ.
ಬಾಂಗ್ಲಾದೇಶದ ಅಧಿಕಾರ ಬದಲಾವಣೆ ಮತ್ತು ರಾಷ್ಟ್ರವ್ಯಾಪಿ ಹಿಂಸಾಚಾರದ ಹಿಂದೆ ಅಮೇರಿಕೆಯ `ಡೀಪ ಸ್ಟೇಟ’ ಕಾರ್ಯನಿರ್ವಹಿಸುತ್ತಿದೆಯೆಂದು ಹೇಳಲಾಗುತ್ತಿದೆ.
ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಮತ್ತು ಹಣ ಸಂಗ್ರಹಿಸುವುದು ಹಾಗೆಯೇ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಮೂಲಕ ಕಾಶ್ಮೀರದಲ್ಲಿ ಮಾದಕ ದ್ರವ್ಯಗಳನ್ನು ವಿತರಿಸುತ್ತಿದ್ದ ಇಮ್ತಿಯಾಜ್ ಲೋನ್, ಬಾಜಿಲ್ ಮಿರ್, ಮುಶ್ತಾಕ್ ಪೀರ ಮತ್ತು ಜೈದ್ ಶಾಹ ಎಂಬ ೪ ಸರಕಾರಿ ನೌಕರರನ್ನು ವಜಾಗೊಳಿಸಲಾಗಿದೆ.
ಯುರೋಪಿನಲ್ಲಿ ಮುಸಲ್ಮಾನ ವಲಸಿಗರ ಬಗ್ಗೆ ಕೆಲವೇ ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಮಾತನಾಡುತ್ತಿವೆ. ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಈ ದೇಶಗಳಲ್ಲಿ ಒಂದು ಅಥವಾ ಎರಡು ಪಕ್ಷಗಳು ಮಾತ್ರ ಯುರೋಪ್ನ್ನು ಇಸ್ಲಾಮೀಕರಣದಿಂದ ರಕ್ಷಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿವೆ
ಉತ್ತರಾಖಂಡ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಈ ರಾಜ್ಯಗಳ ರಾಜ್ಯಸರಕಾರಗಳು ಅಂಗಡಿಯವರಿಗೆ ತಮ್ಮ ಹೆಸರುಗಳನ್ನು ಅಂಗಡಿಯ ಮೇಲೆ ಹಾಕುವ ಅದೇಶವನ್ನು ನೀಡಿವೆ
‘ಬುದ್ಧಿಪ್ರಾಮಾಣ್ಯವಾದಿಗಳಿಂದಾಗಿ ಹಿಂದೂಗಳಲ್ಲಿ ಧರ್ಮದ ಮೇಲೆ ಶ್ರದ್ಧೆ ಇಲ್ಲದಂತಾಯಿತು. ಜಾತಿವಾದಿಗಳಿಂದಾಗಿ ಹಿಂದೂಗಳಲ್ಲಿ ಒಡಕು ಮೂಡಿತು. ಆದ್ದರಿಂದ ಹಿಂದೂಗಳು ಭಾರತದಲ್ಲಿ ಬಹುಸಂಖ್ಯಾತರಾಗಿದ್ದರು ಸಹ ಅನ್ಯಧರ್ಮೀಯರು ಮತ್ತು ನಕ್ಸಲೀಯರಿಂದ ಪೆಟ್ಟು ತಿನ್ನುತ್ತಿದ್ದಾರೆ !’
‘ಎಲ್ಲಿ ತಮ್ಮ ಕುಟುಂಬದ ಅಥವಾ ತಮ್ಮ ಜಾತಿಬಾಂಧವರ ಹಿತವನ್ನು ನೋಡುವ ಸಂಕುಚಿತ ವೃತ್ತಿಯ ಮಾನವರು ಮತ್ತು ಎಲ್ಲಿ ಅನಂತ ಕೋಟಿ ಬ್ರಹ್ಮಾಂಡಗಳಲ್ಲಿ ಇರುವ ಪ್ರಾಣಿಮಾತ್ರರ ಹಿತಾಸಕ್ತಿ ಕಾಪಾಡುವ ಈಶ್ವರ !’
ವ್ಯಾಯಾಮಕ್ಕೆ ಸಮಯವೇ ಸಿಗದಿದ್ದಾಗ ಕೆಲಸ ಮಾಡುವಾಗ ಬೇಕೆಂದೇ ಸ್ವಲ್ಪ ಸಮಯ ಕೆಳಗೆ ಕುಳಿತು ಕೊಳ್ಳುವುದು, ನಿಂತುಕೊಳ್ಳುವುದು, ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಾಗ ಬೇಕೆಂದೇ ಬಗ್ಗಿ ಪುನಃ ಏಳುವುದು, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಥವಾ ವಾಹನದಲ್ಲಿ ಪ್ರವಾಸ ಮಾಡುವಾಗ ಕೈ-ಕಾಲುಗಳ ಸಣ್ಣ ಕೀಲುಗಳ ವ್ಯಾಯಾಮ ಮಾಡಬೇಕು
೨೦೧೨ ರ ಚುನಾವಣೆಯಿಂದ ಅಂದಿನ ಮುಖ್ಯಮಂತ್ರಿಗಳು ಪರಾಕಾಷ್ಠೆಯ ಓಲೈಕೆ ಮಾಡಿಯೂ ಕ್ರೈಸ್ತರ ಮತಗಳು ಭಾಜಪಕ್ಕೆ ಸಿಗಲಿಲ್ಲ. ಆ ಸಂದರ್ಭದಲ್ಲಿ ಮೂಲ ಭಾಜಪದವರಲ್ಲದ ೬ ಜನ ಕ್ರೈಸ್ತ ಶಾಸಕರನ್ನು ಹಿಂದೂಬಹುಸಂಖ್ಯಾತ ಮತದಾರಕ್ಷೇತ್ರದಿಂದ ಆರಿಸಿಕೊಳ್ಳುವ ‘ಸೆಕ್ಯುಲರ್’ (ಜಾತ್ಯತೀತ) ಆಟ ಆಡಲಾಯಿತು.
ಭಾರತೀಯ ಸಂಸತ್ತು ‘ಭಾರತೀಯ ದಂಡಸಂಹಿತೆ ೧೮೬೦’, ‘ಭಾರತೀಯ ಸಾಕ್ಷ್ಯ ಕಾನೂನು ೧೮೭೨’ ಮತ್ತು ‘ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ೧೮೮೨, ಸುಧಾರಿತ ೧೯೭೩’ ಈ ೩ ಕಾನೂನುಗಳಲ್ಲಿ ತಿದ್ದುಪಡಿ ಮಾಡಿ ಅವುಗಳನ್ನು ಡಿಸೆಂಬರ್ ೨೦೨೩ ರಲ್ಲಿ ಅಂಗೀಕರಿಸಲಾಯಿತು.
ತಲೆ ನೋವಿನ ಹಳೆಯ ಕಾಯಿಲೆ, ಅದರೊಂದಿಗೆ ಒತ್ತಡ, ಗೊಂದಲ, ಚಲನವಲನ ಮತ್ತು ಬೆಳಕನ್ನು ಸಹಿಸಲು ಆಗದಿರುವುದು