ಹನುಮಾನ ಜಯಂತಿ
೧೨.೪.೨೦೨೫ ರಂದು ಅಂದರೆ ಚೈತ್ರ ಹುಣ್ಣಿಮೆಯಂದು ಹನುಮಾನ ಜಯಂತಿ ಮಹೋತ್ಸವವಿದೆ ! ಈ ದಿನ ಅರುಣೋದಯದಲ್ಲಿಯೇ ಹನುಮಂತನನ್ನು ಪೂಜಿಸಿ.
೧೨.೪.೨೦೨೫ ರಂದು ಅಂದರೆ ಚೈತ್ರ ಹುಣ್ಣಿಮೆಯಂದು ಹನುಮಾನ ಜಯಂತಿ ಮಹೋತ್ಸವವಿದೆ ! ಈ ದಿನ ಅರುಣೋದಯದಲ್ಲಿಯೇ ಹನುಮಂತನನ್ನು ಪೂಜಿಸಿ.
ದೇಶಭಕ್ತರು, ನಿಷ್ಕಾಮ ಕರ್ಮಯೋಗಿಗಳು, ಜನರ ಸೇವಕರು, ಪ್ರಾಮಾಣಿಕರು ಮತ್ತು ನಿಷ್ಠಾವಂತರು ಮುಂತಾದ ಜನರಿಗೆ ರಾಜಕಾರಣದಲ್ಲಿ ಯಾವುದೇ ಮಹತ್ವವಿಲ್ಲ.’
ಪ್ರಜೆಗಳ ಜೀವನವನ್ನು ಸುಖೀ- ಸಮಾಧಾನಿ ಮತ್ತು ವೈಭವಸಂಪನ್ನ ಮಾಡುವ; ಅಪರಾಧ, ಭ್ರಷ್ಟಾಚಾರ, ರೋಗರುಜಿನ ಇತ್ಯಾದಿಗಳಿಗೆ ಸ್ಥಾನವಿಲ್ಲದಿರುವ ಮತ್ತು ನೈಸರ್ಗಿಕ ಆಪತ್ತುಗಳಿಂದ ಮುಕ್ತವಾಗಿರುವ ರಾಜ್ಯವೆಂದರೆ ರಾಮರಾಜ್ಯ !
ದೇವತೆ ಅಥವಾ ಸಂತರ ಚಿತ್ರಗಳಿರುವ ಊದುಬತ್ತಿಯಂತಹ ವಿವಿಧ ಉತ್ಪಾದನೆಗಳ ಹೊದಿಕೆಗಳು, ಹಾಗೆಯೇ ಇಂತಹ ಚಿತ್ರಗಳಿರುವ ವಿವಾಹಪತ್ರಿಕೆ, ದಿನದರ್ಶಿಕೆ ಇತ್ಯಾದಿ ವಸ್ತುಗಳನ್ನು ಕಸದಲ್ಲಿ ಅಥವಾ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಇದರಿಂದ ಅದರಲ್ಲಿನ ದೇವತ್ವದ ಅನಾದರವಾಗಿ ಪಾಪ ತಗಲುತ್ತದೆ.
ಸತತವಾಗಿ ದುರ್ಬಲತೆಯ ವಿಚಾರವನ್ನು ಮಾಡುತ್ತಾ ಕುಳಿತುಕೊಳ್ಳುವುದು ಇದು ದುರ್ಬಲತೆಯನ್ನು ದೂರ ಮಾಡುವ ಉಪಾಯವಲ್ಲ.
ಈಗ ಈ ಭೂಮಿ ಮತ್ತು ಆಕಾಶ ದರೋಡೆಕೋರರು ಹಾಗೂ ಬಂಡವಾಳಶಾಹಿಗಳಿಗೆ ಸೇರಿದೆ. ರಾಜಕಾರಣವು ಒಂದು ವೃತ್ತಿಯಾಗಿದೆ.
ವಿದ್ಯಾಧನವನ್ನು ದಾನ ಮಾಡಿದರೆ ಅದು ಕಡಿಮೆ ಆಗುವ ಬದಲು ಇನ್ನಷ್ಟು ಹೆಚ್ಚಾಗುತ್ತದೆ. ಆದುದರಿಂದ ವಿದ್ಯಾಧನವೇ ಎಲ್ಲ ಧನಗಳಲ್ಲಿ ಶ್ರೇಷ್ಠ ಧನವೆಂದು ಒಪ್ಪಿಕೊಳ್ಳಬೇಕು.
ಶ್ರಾವಣ ಕೃಷ್ಣ ಚತುರ್ದಶಿ’ಯಂದು (ಸಪ್ಟೆಂಬರ್ ೧ ರಂದು) ತಿಥಿಗನುಸಾರ ಸ್ವಾತಂತ್ರ್ಯದಿನವಿದೆ. ಆ ನಿಮಿತ್ತ …
ವೈದ್ಯರ ಪ್ರಕಾರ, ಈ ರೋಗ ಅಪರೂಪದ್ದಾಗಿದ್ದರೂ, ಇಂದಿನ ಪೀಳಿಗೆಯು ‘ಹೆಡ್ಫೋನ್’ ಮತ್ತು ‘ಇಯರ್ಫೋನ್’ಗಳ ಮೂಲಕ ನಿರಂತರವಾಗಿ ಹಾಡುಗಳನ್ನು ಕೇಳುತ್ತಿರುತ್ತದೆ ಅಥವಾ ಚಲನಚಿತ್ರವನ್ನು ನೋಡುತ್ತಿರುತ್ತದೆ. ಇದನ್ನು ನೋಡಿದರೆ ಭಾರತದಲ್ಲಿ ಈ ರೋಗ ಎಲ್ಲೆಡೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ವ್ಯಾಯಾಮಕ್ಕೆ ಸಮಯವೇ ಸಿಗದಿದ್ದಾಗ ಕೆಲಸ ಮಾಡುವಾಗ ಬೇಕೆಂದೇ ಸ್ವಲ್ಪ ಸಮಯ ಕೆಳಗೆ ಕುಳಿತು ಕೊಳ್ಳುವುದು, ನಿಂತುಕೊಳ್ಳುವುದು, ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಾಗ ಬೇಕೆಂದೇ ಬಗ್ಗಿ ಪುನಃ ಏಳುವುದು, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಥವಾ ವಾಹನದಲ್ಲಿ ಪ್ರವಾಸ ಮಾಡುವಾಗ ಕೈ-ಕಾಲುಗಳ ಸಣ್ಣ ಕೀಲುಗಳ ವ್ಯಾಯಾಮ ಮಾಡಬೇಕು