೧೯೮೪ ರ ಸಿಖ್ಖವಿರೋಧಿ ಗಲಭೆಯ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕರಾದ ಸಜ್ಜನ ಕುಮಾರ ತಪ್ಪಿತಸ್ಥರು !
೪೧ ವರ್ಷಗಳ ನಂತರ ಆರೋಪಿಯನ್ನು ಅಪರಾಧಿಯೆಂದು ನಿಶ್ಚಯಿಸುವುದು ನ್ಯಾಯವಾಗಿರದೇ ಘೋರ ಅನ್ಯಾಯವಾಗಿದೆ !
೪೧ ವರ್ಷಗಳ ನಂತರ ಆರೋಪಿಯನ್ನು ಅಪರಾಧಿಯೆಂದು ನಿಶ್ಚಯಿಸುವುದು ನ್ಯಾಯವಾಗಿರದೇ ಘೋರ ಅನ್ಯಾಯವಾಗಿದೆ !
ಸಾಮಾನ್ಯವಾಗಿ ಅಲ್ಪಸಂಖ್ಯಾತರೆಂದು ಕರೆಯಲ್ಪಡುವ ಮುಸ್ಲಿಮರು ವಾಸ್ತವವಾಗಿ ಅಪರಾಧದಲ್ಲಿ ಬಹುಸಂಖ್ಯಾತ ಇರುತ್ತಾರೆ !
ಈ ರೀತಿಯ ಪ್ರತಿಯೊಂದು ಘಟನೆಯಲ್ಲೂ ತಪ್ಪಿತಸ್ಥರಿಗೆ ಇದೇ ರೀತಿ ಶಿಕ್ಷೆಯಾಗುವುದು ಅವಶ್ಯಕವಾಗಿದೆ !
ರಾಧಾ ಗೋವಿಂದ್ ಕರ್ ಆಸ್ಪತ್ರೆಯಲ್ಲಿ ಮಹಿಳಾ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಸಂಜಯ ರಾಯ್ಗೆ ಸೀಯಾಲದಹ ನ್ಯಾಯಾಲಯವು ಸಾಯುವವರೆಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಆಗಸ್ಟ್ 9, 2024 ರ ರಾತ್ರಿ ಕೊಲಕಾತಾ ರಾಧಾ ಗೋವಿಂದ್ ಕರ್ (ಆರ್.ಜಿ.ಕರ್.) ಆಸ್ಪತ್ರೆಯಲ್ಲಿ ತರಬೇತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಕೊಂದ ಪ್ರಕರಣದಲ್ಲಿ ಆರೋಪಿ ಸಂಜಯ ರಾಯ್ ಅವರನ್ನು ಸಿಯಾಲದಾಹ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ.
‘ಅಲ್ ಖಾದಿರ್ ಟ್ರಸ್ಟ್’ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಷ್ರಾ ಬೀಬಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಶಹಬಾಜ್ ಸರಕಾರ ಈಗ ಸೌದಿ ಅರೇಬಿಯಾ ಪಾಕಿಸ್ತಾನಿಗಳ ಮೇಲೆ ತುಂಬಾ ಕಠೋರವಾಗಿದೆ ಎಂದು ಒಪ್ಪಿಕೊಂಡಿದೆ; ಏಕೆಂದರೆ ಸೌದಿ ಅರೇಬಿಯಾ 10 ಸಾವಿರ ಪಾಕಿಸ್ತಾನಿಗಳನ್ನು ಜೈಲಿನಲ್ಲಿಟ್ಟಿದೆ.
ಪೂಜ್ಯಪಾದ ಸಂತಶ್ರೀ ಅಸಾರಾಮಜಿ ಬಾಪು ಅವರನ್ನು ರಾಜಸ್ಥಾನ ಉಚ್ಚನ್ಯಾಯಾಲಯವು ತಥಾಕಥಿತ ಬಲಾತ್ಕಾರದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಿದ ನಂತರ ಅವರನ್ನು ಜನವರಿ 14 ರ ತಡರಾತ್ರಿ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಇಂತಹವರನ್ನು ಜೀವಮಾನವಿಡೀ ಪೋಷಿಸುವ ಬದಲು ಗಲ್ಲು ಶಿಕ್ಷೆ ವಿಧಿಸುವುದು ಆವಶ್ಯಕವೆಂದು ಜನರು ಭಾವಿಸುತ್ತಾರೆ !
ಜನವರಿ 26, 2018 ರಂದು, ರಾಜ್ಯದ ಕಾಸಗಂಜ್ನಲ್ಲಿ ತ್ರಿವರ್ಣ ಯಾತ್ರೆಯ ಸಮಯದಲ್ಲಿ ಹಿಂದೂ ಯುವಕ ಚಂದನ ಗುಪ್ತಾನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು 28 ಮುಸ್ಲಿಂ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.