ಕುಖ್ಯಾತ ನಕ್ಸಲೀಯ ‘ಬಿಟ್ಲು’ ಸ್ಮಾರಕ ಧ್ವಂಸ !
ನಕ್ಸಲ್ ಸಪ್ತಾಹದ ಹಿನ್ನಲೆಯಲ್ಲಿ ಗಡಚಿರೋಲಿ ಪೋಲೀಸರ ಒಂದು ತುಕಡಿಯು ಕುಖ್ಯಾತ ನಕ್ಸಲ ‘ಬಿಟ್ಲು’ ಸ್ಮಾರಕವನ್ನು ಧ್ವಂಸಗೊಳಿಸಿ ನಕ್ಸಲವಾದಿಗಳಿಗೆ ಪ್ರತ್ಯುತ್ತರ ನೀಡಿದೆ. ಈ ಸ್ಮಾರಕವನ್ನು ನಕ್ಸಲೀಯರು ನಿರ್ಮಿಸಿದ್ದರು.
ನಕ್ಸಲ್ ಸಪ್ತಾಹದ ಹಿನ್ನಲೆಯಲ್ಲಿ ಗಡಚಿರೋಲಿ ಪೋಲೀಸರ ಒಂದು ತುಕಡಿಯು ಕುಖ್ಯಾತ ನಕ್ಸಲ ‘ಬಿಟ್ಲು’ ಸ್ಮಾರಕವನ್ನು ಧ್ವಂಸಗೊಳಿಸಿ ನಕ್ಸಲವಾದಿಗಳಿಗೆ ಪ್ರತ್ಯುತ್ತರ ನೀಡಿದೆ. ಈ ಸ್ಮಾರಕವನ್ನು ನಕ್ಸಲೀಯರು ನಿರ್ಮಿಸಿದ್ದರು.
ಮಹಾರಾಷ್ಟ್ರದ ಉಗ್ರ ನಿಗ್ರಹ ದಳವು ಓರ್ವ ಶಂಕಿತ ಭಯೋತ್ಪಾದಕನ ಬಳಿ ಕೊಲಾಬಾದಲ್ಲಿರುವ ‘ಛಾಬಡ ಹೌಸ್’ ನ ಛಾಯಾಚಿತ್ರಗಳು ಪತ್ತೆಯಾಗಿವೆ. ಆದ್ದರಿಂದ ಭಯೋತ್ಪಾದಕ ಮೊಹಮ್ಮದ್ ಇಮ್ರಾನ್ ಮೊಹಮ್ಮದ್ ಯೂನಸ್ ಖಾನ್ ಮತ್ತು ಮೊಹಮ್ಮದ್ ಯೂನಸ್ ಮೊಹಮ್ಮದ್ ಯಾಕೂಬ್ ಸಾಕಿಯನ್ನು ರಾಜಸ್ಥಾನದಿಂದ ಬಂಧಿಸಲಾಯಿತು.
ಒಂದು ಕಾಲದಲ್ಲಿ ‘ಶಾಂತ ನಗರ’ ಎಂದು ಗುರುತಿಸಿಕೊಂಡಿದ್ದ ಪುಣೆ ನಗರ ಇಸ್ಲಾಮಿ ಭಯೋತ್ಪಾದಕರಿಂದ ಎಷ್ಟು ಹಬ್ಬಿದೆ ? ಇದು ಅದರ ಇನ್ನೊಂದು ಉದಾಹರಣೆ ! ಗೂಂಡಾಗಳಿಂದ ಭಯೋತ್ಪಾದಕರವರೆಗೆ ಯಾರಿಗೂ ಪೋಲಿಸರ ಭಯ ಉಳಿದಿಲ್ಲ ಆದ್ದರಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಪೊಲೀಸರಿಗೆ ಲಜ್ಜಾಸ್ಪದ !
ಮುಸಲ್ಮಾನ ವಿದ್ಯಾರ್ಥಿಯ ಸಂಬಂಧಿಕರಿಂದ ಶಾಲೆಗೆ ನುಗ್ಗಿ ಹಿಂದೂ ವಿದ್ಯಾರ್ಥಿಗೆ ಥಳಿತ
ಮಣಿಪುರ ರಾಜ್ಯದ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಜುಲೈ 29 ರಂದು ರಾಜಧಾನಿ ಇಂಫಾಲ್ನಲ್ಲಿ ಲಕ್ಷಾಂತರ ಮಣಿಪುರಿಗಳು ಮೆರವಣಿಗೆ ನಡೆಸಿದರು. ಇದರಲ್ಲಿ ಹಿಂದೂ ಮೈತೇಯಿ, ಮೈತೇಯಿ ಪಾಂಗಾಲ್, ನಾಗಾ ಹಾಗೂ ಸನಮಾಹಿ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇದು ಮಾಹಿತಿ ಮತ್ತು ತಂತ್ರಜ್ಞಾನದ ಇನ್ನೊಂದು ಸಮಾಜಕಂಟಕ ಮುಖವಾಗಿದೆ ! ಸಾಮಾನ್ಯವಾಗಿ ಆಧುನಿಕತೆಯ ಡಂಗುರ ಸಾರುವ ಸರಕಾರಕ್ಕೆ ಸೈಬರ್ ಅಪರಾಧಗಳನ್ನು ಬಗೆಹರಿಸಲು ಪ್ರಭಾವಿ ವ್ಯವಸ್ತೆ ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗದೇ ಇರುವುದು ಲಚ್ಚಾಸ್ಪದ !
ಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !
ಯಾರಾದರೂ ಪ್ರವಾದಿ ಮುಹಮ್ಮದ ಅವರನ್ನು ಅವಮಾನಿಸಿದ್ದರೆ, ಮುಸಲ್ಮಾನರು ಅವರ ಶಿರಚ್ಛೇದದ ಘೋಷಣೆ ನೀಡುತ್ತಿದ್ದರು; ಆದರೆ ಕಾನೂನಿನ ಪ್ರಕಾರ ನಡೆದುಕೊಳ್ಳುವ ಹಿಂದೂಗಳು ಎಂದಿಗೂ ಇಂತಹ ಘೋಷಣೆಗಳನ್ನು ನೀಡುವುದಿಲ್ಲ, ಜಾತ್ಯತೀತರು ಮತ್ತು ಪ್ರಗತಿ(ಅಧೋ)ಪರರು ಇದನ್ನು ಗಮನಿಸುತ್ತಾರೆಯೇ ?
ಕಳೆದ ಅನೇಕ ದಶಕಗಳಲ್ಲಿ ಎಲ್ಲಾ ಪಕ್ಷದ ಸರಕಾರಗಳು ಬಂದು ಹೋದವು ! ‘ಈ ಗಂಭೀರ ಸಮಸ್ಯೆಯ ನಿವಾರಣೆಗೆ ಶಾಶ್ವತ ಪರಿಹಾರ ಮಾಡದೆ ಪ್ರತಿಯೊಂದು ಸಂಸತ್ತಿನ ಅಧಿವೇಶನದಲ್ಲಿ ಕೇವಲ ಬಾಕಿ ಇರುವ ಮೊಕದ್ದಮೆಯೇ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ಏನು ಪ್ರಯೋಜನ ?’, ಹೀಗೆ ರಾಷ್ಟ್ರಪ್ರೇಮಿಗೆ ಅನಿಸಿದರೆ ಅದರಲ್ಲಿ ತಪ್ಪೇನು ?
ನೂರಾರು ಹಿಂದೂ ಹುಡುಗಿಯರು ಲವ್ ಜಿಹಾದಗೆ ಬಲಿಯಾಗುತ್ತಾರೆ; ಆದರೆ ಹಿಂದೂ ಪೋಷಕರು ಎಂದು ಈ ರೀತಿಯ ಬೆದರಿಕೆ ನೀಡುವುದಿಲ್ಲ; ಆದರೆ ಯಾವುದಾದರೊಂದು ಘಟನೆಯೆಲ್ಲಿ ಮುಸಲ್ಮಾನ ಯುವತಿ ಹಿಂದೂ ಪ್ರಿಯಕರನಿಗಾಗಿ ಧರ್ಮ ಪರಿವರ್ತನೆ ಮಾಡುತ್ತಾಳೆ