ಹಿಂದೂ ಹೆಸರನ್ನಿಟ್ಟುಕೊಂಡು ಮತಾಂಧನಿಂದ ಹಿಂದೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ನಂತರ, ಆಕೆಗೆ ಲೈಂಗಿಕ ಕಿರುಕುಳ ನೀಡಿದ !
ಇಂತಹ ಮತಾಂಧರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಿ ಗಲ್ಲುಶಿಕ್ಷೆ ವಿಧಿಸುವ ಅಗತ್ಯವಿದೆ !
ಇಂತಹ ಮತಾಂಧರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಿ ಗಲ್ಲುಶಿಕ್ಷೆ ವಿಧಿಸುವ ಅಗತ್ಯವಿದೆ !
ಉಜ್ಜಯಿನಿ ಪ್ರಕರಣದಲ್ಲಿ 11 ಜನರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿದೆ, ಆದರೆ ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ರಾಜೌರಿಯ ಥಾನಾಮಂಡೀ ಭಾಗದಲ್ಲಿನ ಉಗ್ರಗಾಮಿಗಳೊಂದಿಗೆ ನಡೆದ ಚಕಮಕಿಯಲ್ಲಿ ಸೈನ್ಯದ ಅಧಿಕಾರಿಗಳೊಬ್ಬರು ಹುತಾತ್ಮರಾಗಿದ್ದು ಒಬ್ಬ ಉಗ್ರಗಾಮಿಯು ಹತನಾಗಿದ್ದಾನೆ. ಸುರಕ್ಷಾದಳದವರಿಗೆ ಅಲ್ಲಿ ಉಗ್ರಗಾಮಿಗಳಿರುವುದರ ಮಾಹಿತಿ ಸಿಕ್ಕಿತ್ತು.
ತಾಲಿಬಾನಿನ ಉಗ್ರಗಾಮಿಗಳು ಅಫಘಾನಿಸ್ತಾನದಲ್ಲಿನ ಕಂಧಾರ ಹಾಗೂ ಹೆರಾತನಲ್ಲಿ ಮುಚ್ಚಿರುವ ಭಾರತೀಯ ರಾಯಭಾರ ಕಛೇರಿಯೊಳಗೆ ನುಗ್ಗಿದರು. ತಾಲಿಬಾನಿ ಉಗ್ರಗಾಮಿಗಳು ರಾಯಭಾರಿ ಕಚೇರಿಯ ಬೀಗವನ್ನು ಒಡೆದು ಒಳಗೆ ನುಗ್ಗಿದರು. ಅವರು ರಾಯಭಾರ ಕಚೇರಿಯಲ್ಲಿರುವ ಕೆಲವು ಕಾಗದಪತ್ರಗಳ ತಪಾಸಣೆ ಮಾಡಿದರು.
ತಾಲಿಬಾನಿಗಳು ಭಯೋತ್ಪಾದಕರಾಗಿದ್ದಾರೆ; ಆದರೆ ರಾಮಾಯಣ ಬರೆದಿದ್ದ ವಾಲ್ಮೀಕಿಯಷ್ಟು ಅಲ್ಲ, ಎಂದು ಮುನವ್ವರ ರಾಣಾ ಇವರು ಒಂದು ವಾರ್ತಾ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ.
ಚೀನಾ ಒಂದು ದೊಡ್ಡ ಅರ್ಥವ್ಯವಸ್ಥೆ ಹಾಗೂ ಕ್ಷಮತೆಯಿರುವ ದೇಶವಾಗಿದೆ. ಚೀನಾವು ಅಫಘಾನಿಸ್ತಾನದಲ್ಲಿ ಶಾಂತತೆ ಹಾಗೂ ಹೆಚ್ಚಿಸಲು ರಚನಾತ್ಮಕ ಭೂಮಿಕೆಯನ್ನು ವಹಿಸಿದೆ. ನನಗೆ ಅನಿಸುತ್ತದೆ, ಚೀನಾವು ಅಪಘಾನಿಸ್ತಾನದ ಪುನರ್ವಸತಿ ಹಾಗೂ ಪುನರ್ನಿರ್ಮಾಣದಲ್ಲಿ ದೊಡ್ಡ ಭೂಮಿಕೆಯನ್ನು ವಹಿಸಿದೆ.
ಭಯೋತ್ಪಾದನೆಯಿಂದ ಶ್ರದ್ಧೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ. ಸೋಮನಾಥ ದೇವಾಲಯವು ನಮ್ಮ ಶ್ರದ್ಧೆಯ ಸ್ಫೂರ್ತಿ ಸ್ಥಾನವಾಗಿದೆ. ಸೋಮನಾಥ ದೇವಾಲಯದ ಅಸ್ತಿತ್ವ ನಾಶಮಾಡಲು ಹಲವಾರು ಬಾರಿ ಪ್ರಯತ್ನಿಸಲಾಯಿತು. ಅದನ್ನು ಎಷ್ಟು ಬಾರಿ ಕೆಡವಲಾಗಿದೆಯೋ, ಅಷ್ಟೇ ಬಾರಿ ಅದನ್ನು ಪುನರ್ನಿರ್ಮಿಸಲಾಯಿತು.
ಪಾಕಿನ ಗುಪ್ತಚರ ದಳ ಐ.ಎಸ್.ಐ.ಯು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲಸಾ ಇಂಟರನ್ಯಾಷನಲ್ನೊಂದಿಗೆ ಕೈಜೋಡಿಸಿ ಪಂಜಾಬನಲ್ಲಿನ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ನಾಯಕರ ಮೇಲೆ ದಾಳಿ ಮಾಡುವ ಹುನ್ನಾರ ಮಾಡುತ್ತಿದೆ.
ತಾಲೂಕಿನ ಆಗುಂಬೆ ಗಾಟಿಯ ಫಾರೆಸ್ಟ ಗೇಟ್ ಬಳಿ ೪೦೦ ಕೆಜಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ಇರಫಾನ್ ಮತ್ತು ಮಹಮ್ಮದ ಈ ಮತಾಂಧರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಿಬ್ಬರು ಮಂಗಳೂರಿನ ನಿವಾಸಿಗಳಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ.