
ನವದೆಹಲಿ – ರಾಜಧಾನಿಯ ಹಾಡಗಂಜನಲ್ಲಿನ ಮುಸಲ್ಮಾನ ಯುವಕನ ಪ್ರೇಮದ ಬಲೆಗೆ ಬಿದ್ದಿದ್ದ ಇಂದ್ರಪುರಿಯ ಓರ್ವ ಹಿಂದೂ ಯುವತಿಯ ನಡುವೆ ಕೆಲ ಕಾರಣಕ್ಕೆ ವಿವಾದ ನಡೆದಿತ್ತು. ಈ ವಿವಾದದ ನಂತರ ಮುಸಲ್ಮಾನ ಯುವಕನು ತನ್ನ ಕ್ರೂರ ಸ್ವಭಾವವನ್ನು ತೋರಿಸಿ ಆ ಹಿಂದೂ ಯುವತಿಯ ಮೇಲೆ ದಾಳಿ ಮಾಡಿ ಆಕೆಯ ಕೈ ನರವನ್ನು ಕತ್ತರಿಸಿದನು. ಈ ದಾಳಿಯಲ್ಲಿ ಯುವತಿಯು ಗಂಭೀರವಾಗಿ ಗಾಯಗೊಂಡಿದ್ದು ಪೊಲೀಸರು ಈ ಘಟನೆಯ ಸಮೀಕ್ಷೆ ನಡೆಸುತ್ತಿದ್ದಾರೆ. ಪೊಲೀಸರು ಆರೋಪಿ ಮುಸಲ್ಮಾನ ಯುವಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದು ವಿಚಾರಣೆಗಾಗಿ ಅವನನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಕೂಡ ಆರೋಪಿ ಇಂತಹ ಹಿಂಸಾಚಾರ ನಡೆಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಪ್ರೀತಿಸುವುದಿಲ್ಲ, ಇದೊಂದು ರೀತಿ ಕಾಮವಾಸನೆ ಅಥವಾ ಜಿಹಾದ್ ಮಾಡಲು ಮಾಧ್ಯಮವಾಗಿದೆ ಎಂಬುದೇ ಇಂತಹ ಘಟನೆಗಳಿಂದ ಕಂಡು ಬರುತ್ತದೆ ! ಹಿಂದೂ ಯುವತಿಯರಿಗೆ ಈ ಸತ್ಯ ಯಾವಾಗ ತಿಳಿಯುವುದು ? |
ಅಕ್ರಮ ಮತಾಂತರದ ವಿರುದ್ಧ ಕಾನೂನು ಮಾತ್ರ ಸಾಲದು, ಹಿಂದೂಗಳೂ ಪಾತ್ರ ವಹಿಸಬೇಕು !
‘ಆರ್.ಎಸ್.ಎಸ್. ನೋಂದಣಿಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಂತೆ !’
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ