ಹಿಂದೂ ದೇವಸ್ಥಾನಗಳಿಗೆ ಹೆಚ್ಚುತ್ತಿರುವ ಅಸುರಕ್ಷಿತತೆ !

ವಾಸ್ಕೋ – ಖಾರಿವಾಡೋ, ವಾಸ್ಕೋದಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುವ ಆಭರಣಗಳು ಕಳವಾಗಿರುವ ಘಟನೆಯು ಬೆಳಕಿಗೆ ಬಂದಿದೆ. ದೇವಸ್ಥಾನ ಸಮಿತಿಯು ಈ ಪ್ರಕರಣದ ಬಗ್ಗೆ ವಾಸ್ಕೋ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದೆ.
(ಸೌಜನ್ಯ: Goa News Now)
ಸಿಕ್ಕಿರುವ ಮಾಹಿತಿಯನುಸಾರ `ಮುರಗಾವ ಹಿಂದೂ ಸಮಾಜ’ದ `ಮಹಾಲಕ್ಷ್ಮಿ ಉತ್ಸವ ಸಮಿತಿ’ಯು ಪ್ರತಿವರ್ಷದಂತೆ ಈ ಸಲವೂ ಖಾರಿವಾಡೊದಲ್ಲಿನ ದೇವಸ್ಥಾನದಲ್ಲಿ ಲಕ್ಷ್ಮೀಪೂಜೆಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆ ಸಮಯದಲ್ಲಿ ದೇವಿಯ ಮೂರ್ತಿಗೆ ಹಾಕಲಾಗುವ ಎರಡು ಆಭರಣಗಳು ಕಳುವಾಗಿದೆ ಎಂದು ದೇವಸ್ಥಾನ ಸಮಿತಿಗೆ ನವೆಂಬರ್ 6 ರಂದು ಬೆಳಿಗ್ಗೆ ಗಮನಕ್ಕೆ ಬಂದಿದೆ.
ಕುಂಭವಡೆ ಮತ್ತು ಕರುಳ ಗ್ರಾಮದ ಎರಡು ದೇವಸ್ಥಾನಗಳ ಹುಂಡಿಗಳು ಒಡೆಯಲಾಗಿದೆ
ವೈಭವವಾಡಿ – ತಾಲೂಕಿನ ಕುಂಭವಡೆ ಮತ್ತು ಕರುಳ ಎಂಬ ಎರಡು ಗ್ರಾಮದ ಎರಡು ದೇವಸ್ಥಾನಗಳಲ್ಲಿನ ಹುಂಡಿಗಳನ್ನು ನವೆಂಬರ್ 5 ರಂದು ರಾತ್ರಿ ಒಡೆದು ನಗದು ಹಣವನ್ನು ಕಳವು ಮಾಡಲಾಗಿದೆ. ದೇವಸ್ಥಾನದ ಬಾಗಿಲುಗಳನ್ನು ಒಡೆದು ಕಳ್ಳರು ದೇವಸ್ಥಾನವನ್ನು ಪ್ರವೇಶಿಸಿದ್ದಾರೆ. ಈ ವಿಷಯ ತಿಳಿದ ನಂತರ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ