ಮೊಹರಂ ಮೆರವಣಿಗೆಯಲ್ಲಿ ಮುಸಲ್ಮಾನರಿಂದ ದೇವಸ್ಥಾನಕ್ಕೆ ನುಗ್ಗಿ, ಛಾವಣಿ ಏರಿ ನೃತ್ಯ!
ಇಂತಹ ಸಣ್ಣ ಘಟನೆಗಳ ಮೂಲಕ ಮತಾಂಧ ಮುಸಲ್ಮಾನರು ಹಿಂದೂಗಳ ಶಕ್ತಿಯನ್ನು ಪರೀಕ್ಷಿಸುತ್ತಾರೆ ಮತ್ತು ನಂತರ ದೊಡ್ಡ ಆಕ್ರಮಣಗಳನ್ನು ನಡೆಸುತ್ತಾರೆ.
ಇಂತಹ ಸಣ್ಣ ಘಟನೆಗಳ ಮೂಲಕ ಮತಾಂಧ ಮುಸಲ್ಮಾನರು ಹಿಂದೂಗಳ ಶಕ್ತಿಯನ್ನು ಪರೀಕ್ಷಿಸುತ್ತಾರೆ ಮತ್ತು ನಂತರ ದೊಡ್ಡ ಆಕ್ರಮಣಗಳನ್ನು ನಡೆಸುತ್ತಾರೆ.
ವಿವಾಹದ ಸುಳ್ಳು ಆಮಿಷವೊಡ್ಡಿ ಹಿಂದೂ ಯುವತಿ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ನಬಿ ಆಲಂ ಎಂಬಾತನಿಗೆ ಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, 5 ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಲಾಗಿದೆ.
ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನ ಖಂಡನೀಯವಾಗಿದೆ. ಇದರ ಹಿಂದೆ ಇರುವ ಹಿಂದೂದ್ವೇಷಿಗಳ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು !
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ 7 ನಕ್ಸಲೀಯರು ಹತರಾಗಿದ್ದಾರೆ. ಮೃತಪಟ್ಟವರಲ್ಲಿ ನಕ್ಸಲೀಯರ ಪ್ರಮುಖ ನಾಯಕರು ಸಹ ಸೇರಿದ್ದಾರೆ.
ಇದು ಕಾಂಗ್ರೆಸ್ಗೆ ಅತ್ಯಂತ ನಾಚಿಕೆಗೇಡಿನ ಸಂಗತಿ! ಈಗ ದೇಶದಲ್ಲಿ ಭ್ರಷ್ಟಾಚಾರಿ ಕಾಂಗ್ರೆಸ್ ಅನ್ನು ನಿಷೇಧಿಸುವುದು ಮಾತ್ರ ಬಾಕಿ ಉಳಿದಿದೆ!
ಕೆಲವು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
1967 ರಲ್ಲಿ ನಕ್ಸಲವಾದ ಉದಯಿಸಿತು. ನಂತರ, ನಕ್ಸಲ್ ಪೀಡಿತ ಪ್ರದೇಶವನ್ನು ನಕ್ಸಲ್ ಮುಕ್ತಗೊಳಿಸಲು 58 ವರ್ಷಗಳು ಬೇಕಾದವು. ಇದು ಹಿಂದಿನ ಹಲವು ಸರಕಾರಗಳ ವೈಫಲ್ಯ ಎಂದೇ ಹೇಳಬೇಕಾಗುವುದು. ಇಷ್ಟು ವರ್ಷಗಳ ನಂತರ ಬಸ್ತರ್ ನಕ್ಸಲ್ ಮುಕ್ತವಾಗಿದ್ದು, ಇದು ಕೂಡ ಚಿಕ್ಕ ಸಾಧನೆಯೇನಲ್ಲ!
ಛತ್ತೀಸಗಢದಲ್ಲಿ ಚಕಮಕಿ: 27 ನಕ್ಸಲರ ಹತ್ಯೆ. ಇಲ್ಲಿನ ಅಬುಝಮಾಡ ಅರಣ್ಯದಲ್ಲಿ ಮೇ 21ರಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 27 ನಕ್ಸಲರನ್ನು ಹತ್ಯೆ ಮಾಡಿದೆ. ಹತ್ಯೆಗೀಡಾದವರ ಪೈಕಿ 20 ಮಂದಿಯ ಶವಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಕಾಡಿನಲ್ಲಿ ಅಡಗಿ ಸಮಾಂತರ ಸರಕಾರ ನಡೆಸುತ್ತಿರುವ ನಕ್ಸಲೀಯರನ್ನು ನಾಶಪಡಿಸುವುದರೊಂದಿಗೆ, ನಗರ ನಕ್ಸಲೀಯರನ್ನು ಸಹ ಪತ್ತೆ ಮಾಡಿ ಅವರನ್ನು ಕೊಲ್ಲಲು ಸರಕಾರವು ಕಾರ್ಯತಂತ್ರವನ್ನು ರೂಪಿಸುವುದು ಅವಶ್ಯಕ!
ಮೇ 6 ರ ರಾತ್ರಿ ಇಲ್ಲಿನ ಕರೇಗುಟ್ಟದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು 18 ಕ್ಕೂ ಹೆಚ್ಚು ನಕ್ಸಲರನ್ನು ಹತ್ಯೆ ಮಾಡಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.