ತೃಣಮೂಲ ಕಾಂಗ್ರೆಸ್ನ ೩ ಬ್ಯಾಂಕ್ ಖಾತೆಗಳು ಸ್ಥಗಿತ!
ತೃಣಮೂಲ ಕಾಂಗ್ರೆಸ್ನ ೫೯ ಶಾಸಕರು ಮತ್ತು ೨೦ ಸಂಸದರು ಪಕ್ಷದಿಂದ ಹೊರಬಂದಿದ್ದಾರೆ. ಅನೇಕ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ೩ ಬ್ಯಾಂಕ್ ಖಾತೆಗಳನ್ನು ಈಗ ಸರಕಾರದ ಸೂಚನೆಯಂತೆ ಸ್ಥಗಿತಗೊಳಿಸಲಾಗಿದೆ.
ತೃಣಮೂಲ ಕಾಂಗ್ರೆಸ್ನ ೫೯ ಶಾಸಕರು ಮತ್ತು ೨೦ ಸಂಸದರು ಪಕ್ಷದಿಂದ ಹೊರಬಂದಿದ್ದಾರೆ. ಅನೇಕ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ೩ ಬ್ಯಾಂಕ್ ಖಾತೆಗಳನ್ನು ಈಗ ಸರಕಾರದ ಸೂಚನೆಯಂತೆ ಸ್ಥಗಿತಗೊಳಿಸಲಾಗಿದೆ.
ಅಭಿಷೇಕ್ ಬ್ಯಾನರ್ಜಿ ಅವರ ಬೆಂಬಲಿಗರೊಬ್ಬರು, “ಭಾಜಪಗೆ ಸೇರಿದ ಕೆಲವು ವ್ಯಕ್ತಿಗಳು ವಿಮಾನ ನಿಲ್ದಾಣಕ್ಕೆ ಬಂದು ತೃಣಮೂಲ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದರು.
ತೃಣಮೂಲ ಕಾಂಗ್ರೆಸ್ ಪಕ್ಷದ 20 ಲೋಕಸಭಾ ಸಂಸದರ ಗುಂಪು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (ಎನ್. ಸಿ. ಪಿ. ಐ.) ಎಂಬ ನೋಂದಾಯಿತ ಪ್ರಾದೇಶಿಕ ರಾಜಕೀಯ ಪಕ್ಷದಲ್ಲಿ ವಿಲೀನಗೊಳ್ಳಲು ನಿರ್ಧರಿಸಿದೆ.
ಬಂಗಾಳದ ಕೋಟ್ಯಂತರ ರೂಪಾಯಿಗಳ ‘ಗ್ರೀನ್ ಸಿಟಿ ಪ್ರಾಜೆಕ್ಟ್’ ಅಂದರೆ ಸೌರಶಕ್ತಿ ಯೋಜನೆಯ ಆರ್ಥಿಕ ಹಗರಣದ ಪ್ರಕರಣದಲ್ಲಿ ಆರಾಂಬಾಗ್ ಪುರಸಭೆಯ ಮಾಜಿ ಅಧ್ಯಕ್ಷ ಸ್ವಪನ್ ನಂದಿ ಅವರನ್ನು ಕೇರಳದಿಂದ ಬಂಧಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಎಂದರೆ ಹಗರಣಗಳು ಎಂದೇ ಸಮೀಕರಣವಾಗಿದೆ. ಇಂತಹ ಪಕ್ಷ ಬಂಗಾಳದಲ್ಲಿ ೧೫ ವರ್ಷಗಳ ಕಾಲ ಅಧಿಕಾರದಲ್ಲಿರುವುದು ವ್ಯವಸ್ಥೆಯ ವೈಫಲ್ಯವಲ್ಲವೇ?
ಬಂಗಾಳ ಪೊಲೀಸರ ದೊಡ್ಡ ತಂಡವೊಂದು ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ ಬ್ಯಾನರ್ಜಿ ಅವರ ಕಾಲಿಘಾಟ್ (ಪಟುಆಪಾಡಾ) ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದೆ.
ಈಗ ತೃಣಮೂಲ ಕಾಂಗ್ರೆಸ್ಸಿನ ಹಾಲಿ-ಮಾಜಿ ಶಾಸಕರು ಮತ್ತು ಸಂಸದರು ಸೇರಿದಂತೆ ಎಲ್ಲರನ್ನೂ ಒಟ್ಟಾಗಿ ತನಿಖೆಗೆ ಒಳಪಡಿಸಬೇಕು. ಅವರಲ್ಲಿ ಯಾವ ನಾಯಕರು ನಿರ್ದೋಷಿಗಳೆಂದು ಸಾಬೀತಾಗುತ್ತಾರೋ, ಅಂತಹ ನಾಯಕರ ಬೆಂಬಲವನ್ನು ಮಾತ್ರ ಭಾಜಪ ಸರಕಾರವು ಸಂಸತ್ತಿನಲ್ಲಿ ಅಥವಾ ಶಾಸನಸಭೆಯಲ್ಲಿ ಸ್ವೀಕರಿಸಬೇಕು !
ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನ ಹೀನಾಯ ಸೋಲಿನ ನಂತರ, ಪಕ್ಷದ ನಾಯಕರು ಪಕ್ಷದಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುತ್ತಾ ರಾಜೀನಾಮೆ ನೀಡುತ್ತಿದ್ದಾರೆ. ಇದನ್ನೇ ಅವರು ಮೊದಲೇ ಏಕೆ ಮಾಡಲಿಲ್ಲ? ಇದರಿಂದ ಅವರ ತತ್ವಹೀನತೆ ಎದ್ದು ಕಾಣುತ್ತದೆ!
ತೃಣಮೂಲ ಕಾಂಗ್ರೆಸ್ಸಿನ ಇಂತಹ ಅಪರಾಧಿಗಳನ್ನು ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಬಲಿಸಿದ್ದರೇ ?, ಎಂಬುದರ ಕುರಿತು ತನಿಖೆ ನಡೆಸಿ ಅವರು ದೋಷಿಗಳೆಂದು ಕಂಡುಬಂದಲ್ಲಿ ಅವರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಬೇಕು !
ಭಾಜಪದ ಮಹಿಳಾ ಕಾರ್ಯಕರ್ತೆ ರತಿಬಾಲಾ ಅಧಿಕಾರಿ ಅವರ ಕೊಲೆ ಪ್ರಕರಣದಲ್ಲಿ ಬಂಗಾಳ ಪೊಲೀಸರು ತೃಣಮೂಲ ಕಾಂಗ್ರೆಸ್ ನಾಯಕ ಅಬ್ದುಲ್ ಅಲೀಮ್ ಅಲ್ರಾಜಿ ಅವರನ್ನು ನಂದಿಗ್ರಾಮದ ಕಾಳಿಚರಣಪುರದಿಂದ ಬಂಧಿಸಿದ್ದಾರೆ.