ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ರಾಜ್ಯದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಲಾಗಿದೆ. ಮಾರ್ಚ್ 2026 ರಲ್ಲಿ ಬ್ಯಾನರ್ಜಿ ಅವರು ಭಾಷಣವೊಂದರಲ್ಲಿ ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಲಾಗಿದೆ. ಮಾರ್ಚ್ 2026 ರಲ್ಲಿ ಬ್ಯಾನರ್ಜಿ ಅವರು ಭಾಷಣವೊಂದರಲ್ಲಿ ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದರು.
ಮಮತಾ ಬ್ಯಾನರ್ಜಿ ಅವರ ಆಡಳಿತವಿರುವಾಗ ಅವರ ವಿರುದ್ಧ ಪೊಲೀಸರಲ್ಲಿ ದೂರೂ ಸಹ ದಾಖಲಾಗುತ್ತಿರಲಿಲ್ಲ, ಇದರಿಂದ ಅಲ್ಲಿ ಸರ್ವಾಧಿಕಾರಿ ಆಡಳಿತ ನಡೆದಿತ್ತು ಎಂಬುದು ತಿಳಿಯುತ್ತದೆ !
ಸುವೇಂದು ಅಧಿಕಾರಿಯವರು ಸರಣಿಯಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ, ಮಮತಾ ಬ್ಯಾನರ್ಜಿಯವರು ಮುಸ್ಲಿಮರ ಓಲೈಕೆಗಾಗಿ ಹಿಂದೂ ಮತ್ತು ರಾಷ್ಟ್ರಕ್ಕೆ ಎಷ್ಟು ದ್ರೋಹ ಮಾಡಿದ್ದರು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.!
ಪತ್ರಕರ್ತ ಸುಭಿ ವಿಶ್ವಕರ್ಮ ಅವರು ‘ಎಕ್ಸ್’ ನಲ್ಲಿ ವಿಡಿಯೋವೊಂದನ್ನು ಪ್ರಸಾರ ಮಾಡಿದ ನಂತರ, ಈ ವಿಡಿಯೋದಲ್ಲಿ ಸ್ಥಳೀಯ ಹಿಂದೂ ವ್ಯಕ್ತಿಯೊಬ್ಬರು, ಮಮತಾ ಬ್ಯಾನರ್ಜಿ ಅವರ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ ಗೋಮಾಂಸ ತಿನ್ನಿಸಲಾಗುವುದು ಎಂದು ಸೈಫುದ್ದೀನ್ ಬೆದರಿಕೆ ಹಾಕಿದ್ದನು ಎಂದು ಹೇಳಿದ್ದಾರೆ.
ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವು ಅತ್ಯಂತ ಆಶ್ಚರ್ಯಕರವಾಗಿದೆ. ಇಲ್ಲಿನ ಜನರಲ್ಲಿ ಇಷ್ಟು ವರ್ಷಗಳ ಕಾಲ ಭಯ ಮನೆಮಾಡಿತ್ತು. ಭಾಜಪವು ಆ ಭಯವನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಿದೆ.
ಪಾಕಿಸ್ತಾನವು ಕುತಂತ್ರಗಳಲ್ಲಿ ಎಷ್ಟು ಚತುರವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ! ಇಂತಹ ಪಾಕಿಸ್ತಾನಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲೇ ಪ್ರತ್ಯುತ್ತರ ನೀಡುವುದು ಅಗತ್ಯ!
ಸೋಲಿಗೆ ಚುನಾವಣಾ ಆಯೋಗ ಮತ್ತು ಬಿಜೆಪಿಯನ್ನು ದೂಷಿಸುವ ಮಮತಾ ಬ್ಯಾನರ್ಜಿ ಅವರಿಗೆ ಮುಖಭಂಗವಾಗಿದ್ದೂ, ಅವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಸುಧಾರಣೆ ಮಾಡಿಕೊಳ್ಳದಿದ್ದರೆ, ಅವರ ಪಕ್ಷ ಇತಿಹಾಸ ಸೇರುವುದರಲ್ಲಿ ಸಂಶಯವಿಲ್ಲ!
ಕಾಂಗ್ರೆಸ್ ತಪ್ಪು ದಿಕ್ಕಿನಲ್ಲಿ ಸಾಗುತ್ತಿದೆ. ಯಾವ ಕಮ್ಯುನಿಸ್ಟರ ಸಿದ್ಧಾಂತದಿಂದಾಗಿ ಅವರು ಈಗ ದೇಶಾದ್ಯಂತ ರಾಜಕೀಯ ಅಂತ್ಯ ಕಂಡಿದ್ದಾರೋ, ಅದೇ ಸಿದ್ಧಾಂತವನ್ನು ತೆಗೆದುಕೊಂಡು ಕಾಂಗ್ರೆಸ್ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ನಗರ ನಕ್ಸಲರ ಗುಂಪಾಗಿ ಬದಲಾಗುತ್ತಿದೆ. ಅದರ ಅಂತ್ಯವೂ ಶೀಘ್ರದಲ್ಲೇ ಆಗಲಿದೆ ಎಂದರು.
ಹಿಂದೆ ಬಂಗಾಲದಲ್ಲಿ ೩೦ ವರ್ಷ ಕಾಂಗ್ರೆಸ್, ೩೬ ವರ್ಷ ಎಡಪಕ್ಷಗಳು ಮತ್ತು ೧೫ ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ ಸರಕಾರ ಇತ್ತು. ಒಂದು ಕಾಲದಲ್ಲಿ ಬಂಗಾಳವು ದೇಶದ ಮೊದಲ ಕೈಗಾರಿಕಾ ಕೇಂದ್ರವಾಗಿತ್ತು; ಆದರೆ ಮಮತಾ ಬ್ಯಾನರ್ಜಿ ಅವರ ಕಾಲದಲ್ಲಿ ಬಂಗಾಳದಲ್ಲಿ ಜಂಗಲ್ರಾಜ್ ನಿರ್ಮಾಣವಾಯಿತು.
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಹಿಂದೂಗಳು ಸೋಲಿಸಿರುವುದು ದೇಶದ ಹಿಂದುತ್ವದ ರಾಜಕಾರಣಕ್ಕೆ ಹೊಸ ದಿಕ್ಕು ನೀಡುವ ಘಟನೆಯಾಗಿದೆ. ಈ ಗೆಲುವಿನಿಂದ ಬಂಗಾಳದ ಹಿಂದೂಗಳ ಹಾಗೂ ದೇಶದ ರಕ್ಷಣೆ ಆಗಲಿದೆ !