ಶ್ರೀರಾಮ ಮಂದಿರದ ಮುಖ್ಯ ಶಿಖರದಲ್ಲಿ ಕಲಶ ಸ್ಥಾಪನೆ!
ಇಲ್ಲಿನ ಶ್ರೀರಾಮ ಮಂದಿರದ ಮುಖ್ಯ ಶಿಖರಕ್ಕೆ ಏಪ್ರಿಲ್ ೧೪ ರಂದು ಕಲಶವನ್ನು ಸ್ಥಾಪಿಸಲಾಯಿತು. ಮೊದಲಿಗೆ ಕಲಶಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವೈದಿಕ ಜಪ ಮತ್ತು ಹವನ-ಪೂಜೆಯೊಂದಿಗೆ ಅದನ್ನು ಮುಖ್ಯ ಶಿಖರದ ಮೇಲೆ ಇರಿಸಲಾಯಿತು.
ಇಲ್ಲಿನ ಶ್ರೀರಾಮ ಮಂದಿರದ ಮುಖ್ಯ ಶಿಖರಕ್ಕೆ ಏಪ್ರಿಲ್ ೧೪ ರಂದು ಕಲಶವನ್ನು ಸ್ಥಾಪಿಸಲಾಯಿತು. ಮೊದಲಿಗೆ ಕಲಶಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ವೈದಿಕ ಜಪ ಮತ್ತು ಹವನ-ಪೂಜೆಯೊಂದಿಗೆ ಅದನ್ನು ಮುಖ್ಯ ಶಿಖರದ ಮೇಲೆ ಇರಿಸಲಾಯಿತು.
ಜೂನ್ ವೇಳೆಗೆ ಸಂಪೂರ್ಣ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. ಈ ಮಹಡಿಗಳಲ್ಲಿ ಭಗವಾನ ಶಿವ, ಶ್ರೀ ಗಣೇಶ ಮುಂತಾದ ದೇವಸ್ಥಾನಗಳು ಸಹ ಇರುತ್ತವೆ ಎಂದು ಮಂದಿರದ ವಾಸ್ತುಶಿಲ್ಪಿ ಚಂದ್ರಕಾಂತ ಸೋಮಪುರ ತಿಳಿಸಿದ್ದಾರೆ.
ಭಾಜಪದ ಹಿರಿಯ ನಾಯಕ ಸುವೆಂದು ಅಧಿಕಾರಿ ಅವರು ಬಂಗಾಳದಲ್ಲಿ ಅಯೋಧ್ಯೆಯಂತೆ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಅಧಿಕಾರಿ ಅವರು, “ಶ್ರೀರಾಮನವಮಿಯ ದಿನ ನಂದಿಗ್ರಾಮದಲ್ಲಿ ಶ್ರೀರಾಮ ಮಂದಿರದ ಶಂಕುಸ್ಥಾಪನೆ ಮಾಡಲಾಗುವುದು.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ರಾಮ ಲಲ್ಲಾನಿಗೆ ಪ್ರತಿದಿನ ಸೂರ್ಯ ತಿಲಕವನ್ನು ಹಚ್ಚಲಾಗುತ್ತದೆ. ಸೂರ್ಯ ತಿಲಕ ಮುಂಬರುವ ರಾಮ ನವಮಿಯಿಂದ, ಅಂದರೆ ಏಪ್ರಿಲ್ 6 ರಿಂದ ಪ್ರಾರಂಭವಾಗಲಿದೆ.
ಇಂತಹ ಮಾತನ್ನು ಕೇವಲ ಸಂತರು ಅಥವಾ ಸನ್ಯಾಸಿ ಪದವಿಯಲ್ಲಿರುವ ಅಧಿಕಾರಿಗಳು ಮಾತ್ರ ಹೇಳಲು ಸಾಧ್ಯ, ಇತರರಿಗೆ ಇಂತಹ ಧೈರ್ಯ ಇರುವುದಿಲ್ಲ! ಇಂತಹ ಸಂತ ಅಧಿಕಾರಿಗಳು ಎಲ್ಲೆಡೆ ಲಭಿಸಿದರೆ, ಈ ದೇಶದಲ್ಲಿ ರಾಮರಾಜ್ಯ ಬರದೇ ಇರಲು ಸಾಧ್ಯವಿಲ್ಲ!
ಲ್ಲಿ ಗುಜರಾತ್ ಉಗ್ರ ನಿಗ್ರಹ ದಳ ಮತ್ತು ಫರಿದಾಬಾದ್ ವಿಶೇಷ ಕ್ರಿಯಾ ಪಡೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಬ್ದುಲ್ ರೆಹಮಾನ್ (19 ವರ್ಷ) ನನ್ನು ಬಂಧಿಸಿದೆ.
ಇಲ್ಲಿನ ಶ್ರೀರಾಮ ಮಂದಿರದ ಸ್ಥಳದಲ್ಲಿ ಹಾರುತ್ತಿದ್ದ ಡ್ರೋನ್ ಅನ್ನು ಡ್ರೋನ್ ವಿರೋಧಿ ಪಡೆಯಿಂದ ಹೊಡೆದುರುಳಿಸಲಾಗಿದೆ. ಈ ಘಟನೆ ಫೆಬ್ರವರಿ 17 ರಂದು ಸಂಜೆ ಪ್ರವೇಶದ್ವಾರ ಸಂಖ್ಯೆ 3 ರಲ್ಲಿ ನಡೆದಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಮಹಂತ ಸತ್ಯೇಂದ್ರ ದಾಸ್ ಅವರು ಇಲ್ಲಿನ ‘ಸಂಜಯ ಗಾಂಧಿ ಪೋಸ್ಟ ಗ್ರಾಜುಯೇಟ ಇನ್ಸ್ಟಿಟ್ಯೂಟ ಆಫ್ ಮೆಡಿಕಲ ಸೈನ್ಸಸ ಆಸ್ಪತ್ರೆ’ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದಾರೆ.
‘ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ನ್ಯಾಸ’ದ ಟ್ರಸ್ಟಿ ಮತ್ತು ಮಾಜಿ ಶಾಸಕ ಕಾಮೇಶ್ವರ ಚೌಪಾಲ್ (ವಯಸ್ಸು ೬೮ ವರ್ಷ) ಇವರು ಫೆಬ್ರುವರಿ ೭ ರಂದು ಇಲ್ಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದಾಗಿ ಅವರು ಕೆಲುವು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಶ್ರೀ ರಾಮಲಲ್ಲಾನ ದರ್ಶನದ ವೇಳಾಪಟ್ಟಿ ಬದಲಾಗಿದೆ. ಈಗ ದೇವಸ್ಥಾನ ಪ್ರತಿದಿನ ಸುಮಾರು ೧೬ ಗಂಟೆ ತೆರೆದಿರುತ್ತದೆ. ಶೃಂಗಾರ ಆರತಿಯ ನಂತರ ದೇವಸ್ಥಾನದ ಪ್ರವೇಶ ದ್ವಾರ ಬೆಳಿಗ್ಗೆ ೬ ಗಂಟೆಗೆ ಭಕ್ತರಿಗಾಗಿ ತೆರೆಯಲಾಗುವುದು. ರಾತ್ರಿ ೧೦ ಗಂಟೆಯವರೆಗೆ ಭಕ್ತರು ಶ್ರೀರಾಮಲಲ್ಲಾನ ದರ್ಶನ ಪಡೆಯಬಹುದು