Baba Ramdev On Sharbat Jihad : ಸರಬತ ಜಿಹಾದ’ನ ಉಲ್ಲೇಖವಿರುವ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕುವೆವು !
ದೆಹಲಿ ಉಚ್ಛ ನ್ಯಾಯಾಲಯದ ಟೀಕೆಯ ನಂತರ ಹಿಂದೆ ಸರಿದ ಯೋಗಖುಷಿ ರಾಮದೇವಬಾಬಾ !. ಸರಬತ ಜಿಹಾದ’ನ ಉಲ್ಲೇಖವಿರುವ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕುವೆವು !
ದೆಹಲಿ ಉಚ್ಛ ನ್ಯಾಯಾಲಯದ ಟೀಕೆಯ ನಂತರ ಹಿಂದೆ ಸರಿದ ಯೋಗಖುಷಿ ರಾಮದೇವಬಾಬಾ !. ಸರಬತ ಜಿಹಾದ’ನ ಉಲ್ಲೇಖವಿರುವ ಎಲ್ಲಾ ವೀಡಿಯೊಗಳನ್ನು ತೆಗೆದುಹಾಕುವೆವು !
ಯೋಗಋಷಿ ರಾಮದೇವಬಾಬಾ ಅವರು ತಮ್ಮ ಪತಂಜಲಿ ಸಂಸ್ಥೆಯು ತಯಾರಿಸಿದ ಶರಬತ್ತಿನ ಜಾಹೀರಾತಿನಲ್ಲಿ ‘ಶರಬತ ಜಿಹಾದ್’ ಎಂದು ದಾವೆ ಮಾಡಿದ್ದಾರೆ. ಅವರು ಒಂದು ಸಂಸ್ಥೆಯ ಹೆಸರನ್ನು ಉಲ್ಲೇಖಿಸದೆ ಅದರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ದೇಶದಲ್ಲಿ ಚರ್ಚೆ ಪ್ರಾರಂಭವಾಗಿದೆ.
ಮೊಘಲರಲ್ಲ, ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕ್ರಾಂತಿಕಾರರೇ ಶ್ರೇಷ್ಠರಾಗಿದ್ದರು; ಆದರೆ ಶಾಲಾ ಪಠ್ಯಕ್ರಮದಲ್ಲಿ ಮೊಘಲರ ಇತಿಹಾಸವನ್ನು ಕಲಿಸಲಾಯಿತು. ಇತಿಹಾಸದ ಪುಸ್ತಕಗಳಿಂದ ಭಾರತೀಯ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಸಮನ್ವಯಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಅವರು `ಪತಂಜಲಿ ಯೋಗಪೀಠ’ದ ಅಧ್ಯಕ್ಷ ಆಚಾರ್ಯ ಬಾಲಕೃಷ್ಣ ಅವರನ್ನು ಭೇಟಿಯಾದರು.
ಯೋಗ ಋಷಿ ರಾಮದೇವ್ ಬಾಬಾ, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.
ದಿಕ್ಕು ತಪ್ಪಿಸುವ ಜಾಹೀರಾತು ಪ್ರಸಾರ ಮಾಡಿರುವ ಪ್ರಕರಣದಲ್ಲಿ ಬಾಬಾ ರಾಮದೇವ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಕ್ಷಮಯಾಚನೆ ಮಾಡಲು ಹೇಳಿತ್ತು, ಆ ಬಳಿಕ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಇದರ ಕುರಿತಾದ ತೀಕ್ಷ್ಣ ಸಮಾಚಾರಗಳು ಪ್ರಸಾರವಾಗಿದ್ದವು
ಉದ್ಯಮಿ ಲೀಲಾಧರ ಪಾಠಕ್, ವಿತರಕ ಅಜಯ್ ಜೋಷಿ ಮತ್ತು ಪತಂಜಲಿ ಸಹಾಯಕ ನಿರ್ವಾಹಕ ಅಭಿಷೇಕ್ ಕುಮಾರ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಈ ಅಧ್ಯಕ್ಷರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ಯಾರಾದರೂ ಭಾವಿಸಿದರೆ, ಆಶ್ಚರ್ಯಪಡಬೇಡಿ !
ಉತ್ತರಾಖಂಡ ಸರಕಾರವು ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಿದೆ.
ಯೋಗಋಷಿ ರಾಮದೇವ ಬಾಬಾ ಮತ್ತು ಆಚಾರ್ಯ ಬಾಲಕೃಷ್ಣ ಅವರು ಒಂದು ವಾರದೊಳಗೆ ಸಾರ್ವಜನಿಕರಿಂದ ಬೇಷರತ್ ಕ್ಷಮೆ ಕೇಳಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶ ಕುರಿತು ‘ಪತಂಜಲಿ’ ಕೆಲವು ಪತ್ರಿಕೆಗಳಲ್ಲಿ ಕ್ಷಮೆಯಾಚಿಸುವ ಪತ್ರವನ್ನು ಪ್ರಕಟಿಸಿದೆ.