೬೩ ವರ್ಷದ ಮೌಲ್ವಿಯಿಂದ ೮ ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ
ಮದರಸಾದ ಕಾಮುಕ ಮೌಲ್ವಿಯ ಜಾಮೀನು ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್ !
ಮದರಸಾದ ಕಾಮುಕ ಮೌಲ್ವಿಯ ಜಾಮೀನು ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್ !
ಮುಬಶಿರಾ ಅಲ್ವರ್ದಾ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗಷ್ಟೇ ಆಕೆಯ ಪೋಷಕರು ಮದರಸಾ ಶಿಕ್ಷಕನೊಬ್ಬನೊಂದಿಗೆ ಆಕೆಯ ಮದುವೆಯನ್ನು ನಿಶ್ಚಯಿಸಿದ್ದರು ಮತ್ತು ನಿಶ್ಚಿತಾರ್ಥವೂ ನಡೆದಿತ್ತು.
ಮದರಸಾಗಳು ಭಯೋತ್ಪಾದನೆಯ ಕೇಂದ್ರಗಳಾಗಿರುವ ಕುರಿತು ಅನೇಕ ಪುರಾವೆಗಳು ಮುನ್ನೆಲೆಗೆ ಬಂದಿವೆ. ಆದ್ದರಿಂದ ದೇಶದಲ್ಲಿನ ಮದರಸಾಗಳನ್ನು ನಿಷೇಧಿಸುವುದೇ ರಾಷ್ಟ್ರಹಿತದ ದೃಷ್ಟಿಯಿಂದ ಯೋಗ್ಯವಾಗಿದೆ !
ಮಮತಾ ಬ್ಯಾನರ್ಜಿಯವರ ಹಿಂದಿನ ಸರಕಾರವು ಇದುವರೆಗೆ ಮುಸಲ್ಮಾನರ ಎಷ್ಟೊಂದು ಓಲೈಕೆ ಮಾಡಿತ್ತು ?, ಎಂಬುದು ಈಗ ಭಾಜಪ ಸರಕಾರದ ಆದೇಶಗಳಿಂದ ಗಮನಕ್ಕೆ ಬರುತ್ತದೆ !
ದೇಶದ ಬಹುತೇಕ ಮದರಸಾಗಳಲ್ಲಿ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇರುವಾಗಲೂ, ಎಲ್ಲಾ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಮದರಸಾಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ನೀಡಿ ಅವರನ್ನು ಪೋಷಿಸುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ!
ಲಾತೂರ್ ನ ಮದರಸಾದಲ್ಲಿ ಶಿಕ್ಷಣಕ್ಕಾಗಿ ಕರೆದೊಯ್ಯಲಾಗುತ್ತಿದೆ ಎಂದು ಸದ್ದಾಂ ಎಂಬ ವ್ಯಕ್ತಿಯ ಹೇಳಿಕೆ
ಇದೇ ಮದರಸಾದಿಂದ ಎರಡೂವರೆ ವರ್ಷಗಳ ಹಿಂದೆ, ನಿಷೇಧಿತ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಪ್ರಮುಖ ಸದಸ್ಯ ಸುಲ್ತಾನ್ ಉರ್ಫ್ ಉಸ್ಮಾನ್ ಉರ್ಫ್ ಯಾಕೂಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಮದರಸಾಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ನಡೆದ ಅವ್ಯವಹಾರಗಳ ತನಿಖೆಗೆ ಆದೇಶಿಸಿದೆ. ಅಖಿಲ ಭಾರತ ಪಸಮಾಂದಾ ಸಮಾಜ ಮಂಚ್ ದೂರಿನ ನಂತರ ೫೫೮ ಮದರಸಾಗಳಲ್ಲಿ ನಿಧಿ ದುರುಪಯೋಗದ ಆರೋಪ!
ಉತ್ತರಾಖಂಡದ ಭಾಜಪ ಸರ್ಕಾರ ಮದರಸಾ ಮಂಡಳಿಯನ್ನು ರದ್ದುಪಡಿಸಿ, ಅದರ ಬದಲಿಗೆ ‘ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ವನ್ನು ಸ್ಥಾಪಿಸಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ವಿಶೇಷವಾಗಿ ಮದರಸಾಗಳ ನಿರ್ವಹಣೆ, ನೀತಿ ಹಾಗೂ ಪಠ್ಯಕ್ರಮವನ್ನು ನಿರ್ಧರಿಸಲಿದೆ.
ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣ ಹಾಗೂ ಇಂದು ದೇಶದಲ್ಲಿ ಎರಡನೇ ವಿಭಜನೆಯಂತಹ ಪರಿಸ್ಥಿತಿ ಕಾಂಗ್ರೆಸ್ನಿಂದಲೇ ನಿರ್ಮಾಣವಾಗಿದೆ. ಆದ್ದರಿಂದ ಭಾರತದ ಹಿತದೃಷ್ಟಿಯಿಂದ ‘ಕಾಂಗ್ರೆಸ್ ಮುಕ್ತ ಭಾರತ’ವಾಗುವುದು ಎಷ್ಟು ಅಗತ್ಯ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!