ಶರಿಯಾ ಅನ್ವಯ ಈಗ ಹಲಾಲ್ ಪ್ರಮಾಣಿತ ‘ಟಾಟಾ ಎಥಿಕಲ್ ಫಂಡ್’ ಯೋಜನೆ ಬೆಳಕಿಗೆ!
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಲಾಲ್ ಪ್ರಮಾಣಿತ ಹೂಡಿಕೆ ಯೋಜನೆಗಳ ಅಗತ್ಯವೇನು? ಭಾರತವೇನು ಇಸ್ಲಾಮಿಕ್ ದೇಶವೇ? ಇಂತಹ ಯೋಜನೆಗಳಿಗೆ ಯಾವುದೇ ಸ್ಥಾನ ನೀಡದ ‘ಹಿಂದೂ ರಾಷ್ಟ್ರ’ವೇ ಈಗ ಪರಿಹಾರ!
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಲಾಲ್ ಪ್ರಮಾಣಿತ ಹೂಡಿಕೆ ಯೋಜನೆಗಳ ಅಗತ್ಯವೇನು? ಭಾರತವೇನು ಇಸ್ಲಾಮಿಕ್ ದೇಶವೇ? ಇಂತಹ ಯೋಜನೆಗಳಿಗೆ ಯಾವುದೇ ಸ್ಥಾನ ನೀಡದ ‘ಹಿಂದೂ ರಾಷ್ಟ್ರ’ವೇ ಈಗ ಪರಿಹಾರ!
ಸಂಸ್ಥೆಯಲ್ಲಿ ಶಿಶುಪಾಲನಾ ಕೇಂದ್ರ ಇಲ್ಲದಿದ್ದರೆ ಅಥವಾ ಸುರಕ್ಷಾ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೆ ಭಾರಿ ಆರ್ಥಿಕ ದಂಡ ವಿಧಿಸಲಾಗುವುದು. ಪದೇ ಪದೇ ನಿಯಮ ಮುರಿಯುವ ಸಂಸ್ಥೆಗಳ ಮೇಲೆ ಕೇವಲ ದಂಡ ಮಾತ್ರವಲ್ಲದೆ, ಫೌಜದಾರಿ (ಕ್ರಿಮಿನಲ್) ಕ್ರಮಗಳನ್ನೂ ಕೈಗೊಳ್ಳಲಾಗುವುದು.
ಭಾರತವು ಋಷಿ-ಮುನಿಗಳ ಪುಣ್ಯಭೂಮಿ. ಇಲ್ಲಿ ‘ಕಾರ್ಪೊರೇಟ್’ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ಹಿಂಸೆ ನಡೆಯುವುದನ್ನು ಸಹಿಸಲಾಗುವುದಿಲ್ಲ. ಆಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಇತರ ಸಂಘಟನೆಗಳೊಂದಿಗೆ ಸೇರಿ ತೀವ್ರ ಹೋರಾಟ ನಡೆಸಲಿದೆ.
ಅನೇಕ ಬಹುರಾಷ್ಟ್ರೀಯ ಕಂಪನಿಗಳು ತಮ್ಮನ್ನು ‘ಸರ್ವಧರ್ಮ ಸಮಭಾವಿ’ ಎಂದು ಕರೆದುಕೊಳ್ಳುತ್ತವೆ; ಆದರೆ ಅಲ್ಲಿ ಒಂದು ಕಡೆ ಹಿಂದೂ ಉದ್ಯೋಗಿಗಳಿಗೆ ಹಬ್ಬಗಳನ್ನು ಆಚರಿಸಲು ವಿರೋಧ ವ್ಯಕ್ತವಾದರೆ, ಇನ್ನೊಂದು ಕಡೆ ನಮಾಜ್ಗಾಗಿ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ.
ಟಿ.ಸಿ.ಎಸ್. ಸಂಸ್ಥೆಯಲ್ಲಿ ನಡೆದ ಪ್ರಕರಣವು ಅತ್ಯಂತ ಗಂಭೀರವಾಗಿದೆ. ಈ ಬಗ್ಗೆ ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಯಾವುದೇ ಆರೋಪಿಯನ್ನು ಬಿಡುವುದಿಲ್ಲ. ಈ ಪ್ರಕರಣವು ಒಂದು ವ್ಯವಸ್ಥಿತ ಪಿತೂರಿಯ ಭಾಗವಾಗಿದೆ.
ಮಹಿಳೆಯರ ದೌರ್ಜನ್ಯದ ವಿರುದ್ಧ ಧೈರ್ಯದಿಂದ ರಹಸ್ಯ ಕಾರ್ಯಾಚರಣೆ ನಡೆಸಿ ಈ ಪಿತೂರಿಯನ್ನು ಬಯಲಿಗೆಳೆದ ಮಹಿಳಾ ಪೊಲೀಸರನ್ನು ಹಿಂದೂ ಜನಜಾಗೃತಿ ಸಮಿತಿ ಪ್ರೇರಿತ ‘ರಣರಾಗಿಣಿ’ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಸಂತ್ರಸ್ತ ಮಹಿಳೆಯರ ೭೮ ದೂರುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಮುಸ್ಲಿಂ ಮಹಿಳಾ ಅಧಿಕಾರಿ !
ವೃತ್ತಿಪರ ಜಿಹಾದ್ಗೆ ಪ್ರತ್ಯುತ್ತರ ನೀಡಲು ಹಿಂದೂ ಮಹಿಳೆಯರು ಈಗ ಜಾಗರೂಕರಾಗಿರಬೇಕು! ಐಟಿ ವಲಯದಲ್ಲಿ ಬೆಳೆಯುತ್ತಿರುವ ಈ ವಿಕೃತಿಯನ್ನು ಸರಕಾರ ಸಕಾಲದಲ್ಲಿ ಹತ್ತಿಕ್ಕಬೇಕು!
ಇದು ಕೇವಲ ಲೈಂಗಿಕ ಶೋಷಣೆಯ ಅಪರಾಧವಲ್ಲ, ಹಿಂದೂ ಧರ್ಮ ಮತ್ತು ದೇಶದ ಆರ್ಥಿಕತೆಯ ಮೇಲೆ ಮಾಡಲಾದ ಸುನಿಯೋಜಿತ ಆಘಾತವಾಗಿದೆ. ‘ವೃತ್ತಿಪರ ಜಿಹಾದ್’ನ ಮಾಧ್ಯಮದಿಂದ ಐಟಿ ಸಂಸ್ಥೆಗಳಲ್ಲಿ ನುಸುಳುತ್ತಿರುವ ಜಿಹಾದಿಗಳನ್ನು ಮಟ್ಟಹಾಕುವುದು ಅತ್ಯಂತ ಅವಶ್ಯಕವಾಗಿದೆ.
ಭಾಗ್ಯನಗರದ ೩೮ ವರ್ಷದ ಇನ್ಸ್ಟಾಗ್ರಾಮ್ ‘ಇನ್ಫ್ಲುಯೆನ್ಸರ್’ ಸಯೀದಾ ಮೇಲೆ ಅಂತರರಾಜ್ಯ ಭಯೋತ್ಪಾದಕ ‘ಮಾಡ್ಯೂಲ್’ ನೊಂದಿಗೆ ಸಂಬಂಧ ಹೊಂದಿರುವ ಮತ್ತು ‘ಖವಾತೀನ್’ ಹೆಸರಿನ ಮಹಿಳೆಯರ ಸ್ವತಂತ್ರ ಭಯೋತ್ಪಾದಕ ಶಾಖೆಯನ್ನು ಸ್ಥಾಪಿಸಲು ಸಿದ್ಧತೆ ನಡೆಸಿದ ಆರೋಪವಿದೆ.