ಬ್ರಿಟನ್ನಿನ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಸ್ಟಿಕರ !
ಬ್ರಿಟನ್ನಿನ ‘ಬಿ.ಎನ್. ಮ್ಯಾಂಗರ್’ ಈ ಮದ್ಯ ತಯಾರಿಕಾ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಚಿತ್ರವಿರುವ ಸ್ಟಿಕ್ಕರ್ಅನ್ನು ಹಾಕಿದೆ. ಅದರಿಂದ ಹಿಂದೂಗಳು ಕಂಪನಿಯ ವಿರುದ್ಧ ಪ್ರತಿಭಟಿಸಿದ್ದಾರೆ
ಬ್ರಿಟನ್ನಿನ ‘ಬಿ.ಎನ್. ಮ್ಯಾಂಗರ್’ ಈ ಮದ್ಯ ತಯಾರಿಕಾ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಚಿತ್ರವಿರುವ ಸ್ಟಿಕ್ಕರ್ಅನ್ನು ಹಾಕಿದೆ. ಅದರಿಂದ ಹಿಂದೂಗಳು ಕಂಪನಿಯ ವಿರುದ್ಧ ಪ್ರತಿಭಟಿಸಿದ್ದಾರೆ
ಜಮ್ಮು-ಕಾಶ್ಮೀರದ ಕದಲಬಲ ಪಂಪೋರದಿಂದ ಸಂಬಂಧವನ್ನು ನಾಚಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ೪೦ ವರ್ಷದ ಅಲ್ತಾಫ ಅಹಮಮ್ಮದ ಗನೀ ಎಂಬವನು ತನ್ನ ಸ್ವಂತ ಅತ್ತಿಗೆ ಮನೆಯಲ್ಲಿ ಒಬ್ಬಳೆ ಇರುವುದನ್ನು ನೋಡಿ ಅವಳ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿದನು.
ಇಲ್ಲಿನ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಸಂಸದ ಮಹಮ್ಮದ ಫೈಜಲ ಇವರಿಗೆ ೨೦೦೯ ರಲ್ಲಿ ಕೊಲೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಲಕ್ಷದ್ವೀಪದ ಕರವತ್ತೀ ಜಿಲ್ಲಾ ಮತ್ತು ಸೆಷನ್ಸ್ರ್ ನ್ಯಾಯಾಲಯವು ಈ ನಿರ್ಣಯವನ್ನು ನೀಡಿದೆ.
ಪಾಕಿಸ್ತಾನದ ಗೃಹ ಸಚಿವ ರಾಣಾ ಸನಉಲ್ಲಾಹ ಇವರು ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಹೀಗೆ ಆದರೆ ಮತ್ತೆ ಶಾಂತಿ ಕದಡುತ್ತದೆ. ಪಾಕಿಸ್ತಾನದ ಸೈನ್ಯವು ಏನಾದರೂ ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದರೆ ಆಗ ಯುದ್ಧ ಶುರುವಾಗುವುದು ಅದು ಎಂದು ಮುಗಿಯಲಾರದು.
ಅಬ್ದುಲ ಮತಾಂಧನು ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಓರ್ವ ಹಿಂದೂ ಶಿಕ್ಷಕಿಯನ್ನು ಮನೆಗೆ ಕರೆಸಿ ಎರಡೂವರ ವರ್ಷಗಳ ವರೆಗೆ ಬಲಾತ್ಕಾರ ಮಾಡಿದ್ದಾನೆ.
ಉತ್ತರಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿ ರಫಿಕ ಸಿದ್ಧಿಕಿ ಹೆಸರಿನ ಮುಸಲ್ಮಾನನಿಂದ ಬೇಸತ್ತ ಓರ್ವ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಳು. `ಮುಸಲ್ಮಾನ ಯುವಕ ಅವಳಿಗೆ ಮತಾಂತರವಾಗಿ ವಿವಾಹ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದನು.
ಪಾಕಿಸ್ತಾನದ ಪ್ರಸಿದ್ಧ ಮೌಲ್ವಿಯು ಭಯೋತ್ಪಾದನೆಯ ವಿರುದ್ಧ ೧೪ ಪುಟದ ಫತ್ವಾ ತೆಗೆದು ಅದರಲ್ಲಿ ಭಯೋತ್ಪಾದಕರನ್ನು ನಿಂದಿಸುತ್ತಾ `ಜಿಹಾದ್ ನಡೆಸುವ ಅಧಿಕಾರ ಕೇವಲ ಇಸ್ಲಾಮಿಕ್ ಸ್ಟೇಟ್ ಗೆ ಇದೆ’, ಎಂದು ಹೇಳಲಾಗಿದೆ.
ರೋಜಾಬಾದ್ ನ ಮೊಯಿನ್ ಖಾನ್ ಇವನು `ಅಂಶ’ ಎಂದು ಹೆಸರು ಹೇಳಿ ಫೇಸ್ ಬುಕ್ ಮೂಲಕ ಓರ್ವ ೧೬ ವರ್ಷದ ಹಿಂದೂ ಹುಡುಗಿಯ ಜೊತೆ ಸ್ನೇಹ ಬೆಳೆಸಿದನು. ಅದರ ನಂತರ ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.
ದರೋಡೆಕೋರ ಮನೆಯಲ್ಲಿ ನುಸುಳಿದಾಗ, ಹೆದರಬಾರದು. ನೀವು ಅವನನ್ನು ಕೊಲ್ಲಲು ಸಕ್ಷಮರಾಗಿಲ್ಲದಿದ್ದರೆ, ನನ್ನನ್ನು ಕರೆಯಿರಿ. ನಾನು ಸ್ವತಃ ಹತ್ಯೆ ಮಾಡುತ್ತೇನೆ ಎಂದು ಇಲ್ಲಿಯ ಲೋಣಿ ಚುನಾವಣಾ ಕ್ಷೇತ್ರದ ಭಾಜಪ ಶಾಸಕ ನಂದಕಿಶೋರ ಗುರ್ಜರ ಇವರು ಜನರಿಗೆ ಕರೆ ನೀಡುವಾಗ ಹೇಳಿದ್ದಾರೆ.
ಇಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ರೌಡಿಯನ್ನು ಬೆನ್ನತ್ತಿ ಹೋಗುತ್ತಿರುವಾಗ ರೌಡಿಯು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಪೊಲೀಸ ಹವಾಲದಾರ ಹತನಾಗಿದ್ದಾನೆ. ಕಮಲ ಬಾಜವಾ ಎಂದು ಅವರ ಹೆಸರಾಗಿದೆ. ಈ ಘಟನೆಯ ನಂತರ ಪುಗವಾಡಾ ಪೊಲೀಸರು ಫಿಲ್ಲೌರ್ ಪೊಲೀಸರಿಗೆ ಮಾಹಿತಿ ನೀಡಿದರು.