ಜೈಪುರ ಜಿಲ್ಲೆಯಲ್ಲಿ ಹೊಸ ವರ್ಷದ ನಿಮಿತ್ತ ಆಗಿರುವ ಬೈಕ್ರ್ಯಾಲಿಯ ಮೇಲೆ ಮತಾಂಧ ಮುಸಲ್ಮಾನರಿಂದ ಕಲ್ಲು ತೂರಾಟ !
ಹಿಂದೂದ್ರೋಹಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇದಕ್ಕಿಂತ ಏನು ಭಿನ್ನವಾಗಿರುವುದು ? ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯವಿಲ್ಲ !
ಹಿಂದೂದ್ರೋಹಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಇದಕ್ಕಿಂತ ಏನು ಭಿನ್ನವಾಗಿರುವುದು ? ಇದನ್ನು ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯವಿಲ್ಲ !
ತೃಣಮೂಲ ಕಾಂಗ್ರೆಸ್ ನ ರಾಜ್ಯದಲ್ಲಿ ಬಂಗಾಲದ ಸ್ಥಿತಿ ಬಾಂಗ್ಲಾ ದೇಶದಂತೆ ಆಗಿದ್ದರಿಂದ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಆವಶ್ಯಕತೆಯಿದೆ !
ಹಿಂದೂ ಜನಜಾಗೃತಿ ಸಮಿತಿಯು ಇದುವರೆಗೆ ದೇಶದಾದ್ಯಂತ ೨೩೦೦ ಸಭೆಗಳ ಆಯೋಜನೆ ಮಾಡಿ ೨೫ ಲಕ್ಷ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸಿದೆ.
ಮಂಗಳೂರಿನಲ್ಲಿ ವಿರೋಧದ ನಡುವೆಯೂ ಯಶಸ್ವಿಯಾಗಿ ಸಂಪನ್ನಗೊಂಡ ಹಿಂದೂ ರಾಷ್ಟ್ರ-ಜಾಗೃತಿ ಸಭೆ !
೪ ಮತಾಂಧ ಯುವಕರು ಒಬ್ಬ ಹಿಂದೂ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿ ಸಾಮೂಹಿಕ ಬಲತ್ಕಾರ ಮಾಡಿದ್ದಾರೆ. ಸಂತ್ರಸ್ತ ಹುಡುಗಿಯನ್ನು ಅಪಹರಿಸುವ ಮೊದಲು ಆಕೆಯ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಾಡಿನಲ್ಲಿ ನಡೆದ ಸಾಮೂಹಿಕ ಬಲತ್ಕಾರದ ಪ್ರಕರಣದಲ್ಲಿನ ಆರೋಪಿಗಳು ಶೆಹಬಾಜ್, ರಿಯಾಜ್ ಮತ್ತು ಮೋಹಸಿನ್ ಇವರನ್ನು ಶ್ಯೋಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರದೀಪ ಮಿತ್ತಲ ಇವರು ಆರೋಪಿಗಳನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಓರ್ವ ೯ ವರ್ಷದ ಹುಡುಗಿಯ ಮೇಲೆ ಟ್ಯೂಷನ್ ಶಿಕ್ಷಕ ಅಬ್ದುಲ್ ವಹಿದ ನು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಹುಡುಗಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
ಜೌಹರ ಮಹಮೂದ ತನ್ನ ಪ್ರಿಯತಮೆ ಡಾ. ಸುಮೇಧಾಳನ್ನು ಮಾಂಸ ಕತ್ತರಿಸುವ ಚೂರಿಯಿಂದ ಹತ್ಯೆ ಮಾಡಿದನು. ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು. ಈ ಪ್ರಕರಣದಲ್ಲಿ ಪೊಲೀಸರು ಜೌಹರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅವನ ಮೇಲೆ ಚಿಕಿತ್ಸೆ ಮುಂದುವರಿದಿದೆ.
‘ಮೂಲತಃ ನಿಷೇಧಕ್ಕೊಳಗಾದ ಜಿಹಾದಿ ಭಯೋತ್ಪಾದಕ ಸಂಘಟನೆಯ ರಾಜಕೀಯ ಶಾಖೆಗಳು ದೇಶದಲ್ಲಿ ಹೇಗೆ ಸಕ್ರಿಯವಾಗಿದೆ ?’, ಎಂದು ರಾಷ್ಟ್ರಪ್ರೇಮಿಗಳಿಗೆ ಪ್ರಶ್ನೆ ಕಾಡುತ್ತಿದೆ. ಜಿಹಾದಿ ಚಟುವಟಿಕೆಗೆ ಬಹಿರಂಗವಾಗಿ ಬೆಂಬಲಿಸುವ ಎಸ್.ಡಿ.ಪಿ.ಐ.ಯನ್ನು ಮೊದಲು ನಿಷೇಧಿಸಬೇಕು !
ಇಷ್ಟೊಂದು ದೊಡ್ಡ ಭೂಮಿಯ ಅತಿಕ್ರಮಣವಾಗುವವರೆಗೆ ಅರಣ್ಯ ಇಲಾಖೆ ಮತ್ತು ಸರಕಾರ ನಿದ್ರಿಸುತ್ತಿತ್ತೆ ? ಜಗತ್ತಿನಾದ್ಯಂತ ಸರಕಾರಿ ಭೂಮಿ ಇಷ್ಟೊಂದು ಅತಿಕ್ರಮಣ ಆಗಿರುವುದು ಎಲ್ಲೂ ಇರಲಿಕ್ಕಿಲ್ಲ, ಇದು ಸರಕಾರಕ್ಕೆ ನಾಚಿಕೆಗೇಡು !