ಮೃತ್ಯುಪತ್ರದಲ್ಲಿನ ತಪ್ಪುಗಳಿಂದಾಗುವ ಅಪಾರ ಹಾನಿ !
ಕೆಲವು ಮೃತ್ಯುಪತ್ರದ ಕರಡುಗಳಲ್ಲಿ ಹೆಸರಿನ ಅಕ್ಷರಗಳಲ್ಲಿ ತಪ್ಪುಗಳಾಗುತ್ತವೆ, ಆಧಾರಕಾರ್ಡ ಕ್ರಮಾಂಕ ತಪ್ಪಾಗಿ ಬರೆಯಲಾಗುತ್ತದೆ, ಆಸ್ತಿಯ ಸರ್ವೆ ಸಂಖ್ಯೆ ಒಂದು ವೇಳೆ ತಪ್ಪಾದರೆ, ಮುಂದೆ ನೋಂದಣಿಗಾಗಿ ಬಹಳ ತೊಂದರೆಯಾಗುತ್ತದೆ.
ಕೆಲವು ಮೃತ್ಯುಪತ್ರದ ಕರಡುಗಳಲ್ಲಿ ಹೆಸರಿನ ಅಕ್ಷರಗಳಲ್ಲಿ ತಪ್ಪುಗಳಾಗುತ್ತವೆ, ಆಧಾರಕಾರ್ಡ ಕ್ರಮಾಂಕ ತಪ್ಪಾಗಿ ಬರೆಯಲಾಗುತ್ತದೆ, ಆಸ್ತಿಯ ಸರ್ವೆ ಸಂಖ್ಯೆ ಒಂದು ವೇಳೆ ತಪ್ಪಾದರೆ, ಮುಂದೆ ನೋಂದಣಿಗಾಗಿ ಬಹಳ ತೊಂದರೆಯಾಗುತ್ತದೆ.
ರಾಧಾ ಗೋವಿಂದ್ ಕರ್ ಆಸ್ಪತ್ರೆಯಲ್ಲಿ ಮಹಿಳಾ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಸಂಜಯ ರಾಯ್ಗೆ ಸೀಯಾಲದಹ ನ್ಯಾಯಾಲಯವು ಸಾಯುವವರೆಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಆಗಸ್ಟ್ 9, 2024 ರ ರಾತ್ರಿ ಕೊಲಕಾತಾ ರಾಧಾ ಗೋವಿಂದ್ ಕರ್ (ಆರ್.ಜಿ.ಕರ್.) ಆಸ್ಪತ್ರೆಯಲ್ಲಿ ತರಬೇತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಕೊಂದ ಪ್ರಕರಣದಲ್ಲಿ ಆರೋಪಿ ಸಂಜಯ ರಾಯ್ ಅವರನ್ನು ಸಿಯಾಲದಾಹ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶರದ್ ಕಳಸ್ಕರ್ಗೆ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ್ ಪೈ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ದೇವಾಲಯದ ಹೆಚ್ಚುವರಿ ನಿಧಿಯನ್ನು ಬಳಸಿಕೊಂಡು ‘ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ’ಯು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸುವುದನ್ನು ನಿಷೇಧಿಸಿದೆ.
ನಾನು ಮುಂಬಯಿ ಹೈಕೋರ್ಟ್ನಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ್ದೇನೆ, ಜೊತೆಗೆ ನಾಗಪುರ ಮತ್ತು ಛತ್ರಪತಿ ಸಂಭಾಜಿನಗರ ಪೀಠಗಳಲ್ಲಿಯೂ ಸೇವೆ ಸಲ್ಲಿಸಿದ್ದೇನೆ; ಆದರೆ ಸುಪ್ರೀಂ ಕೋರ್ಟ್ನಂತೆ ಶಿಸ್ತಿನ ಕೊರತೆಯಿರುವ ನ್ಯಾಯಾಲಯವನ್ನು ನಾನು ಎಂದಿಗೂ ನೋಡಿಲ್ಲ.
ಹಿಂದುತ್ವನಿಷ್ಠರ ಹತ್ಯೆ ಪ್ರಕರಣದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಗುರಿಯಾಗುತ್ತಿರುವುದರಿಂದ ಈ ಪಕ್ಷವನ್ನು ದೇಶದಲ್ಲೇ ನಿಷೇಧಿಸುವಂತೆ ಆಗ್ರಹಿಸುವುದು ಹಿಂದುತ್ವನಿಷ್ಠ ಸಂಘಟನೆಗಳಿಗೆ ಅನಿವಾರ್ಯವಾಗಿದೆ !
ಸಂಭಲ ಮಸೀದಿ ಈ ಮೊದಲು ಪ್ರಾಚೀನ ಮಂದಿರವಾಗಿತ್ತು, ಇದು ಸಮೀಕ್ಷೆಯಿಂದ ಸ್ಪಷ್ಟವಾಗಿರುವುದರಿಂದ ಮುಸಲ್ಮಾನರು ಈ ರೀತಿ ಆಗ್ರಹಿಸುತ್ತಿದ್ದಾರೆ, ಇದನ್ನು ತಿಳಿದುಕೊಳ್ಳಿ !
ಬಾಂಗ್ಲಾದೇಶ ಭಾರತಕ್ಕೆ ಸಂಬಂಧಿಸಿದಂತೆ ಪ್ರತಿದಿನ ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಡೆಯುತ್ತಲೇ ಇವೆ. ಹೀಗಿರುವಾಗ ಭಾರತದ ತೋರುತ್ತಿರುವ ನಿಷ್ಕ್ರಿಯತೆ ಆಘಾತಕಾರಿಯಾಗಿದೆ !
ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಹೊರಿಸಿ ಆ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸುತ್ತಿರುವವರು ಈಗ ಸಿಪಿಐ(ಎಂ) ಅನ್ನು ನಿಷೇಧಿಸಲು ಏಕೆ ಒತ್ತಾಯಿಸುತ್ತಿಲ್ಲ ?