ಪತಿ ದೈಹಿಕ ಸಂಬಂಧ ಇಟ್ಟುಕೊಳ್ಳುತ್ತಿಲ್ಲವೆಂದು ಪತ್ನಿಯ ಆರೋಪ: ವಿಚ್ಛೇದನಕ್ಕೆ ಆದೇಶಿಸಿದ ನ್ಯಾಯಾಲಯ
ತಿ ದೈಹಿಕ ಸಂಬಂಧ ಇಟ್ಟುಕೊಳ್ಳುತ್ತಿಲ್ಲ ಎಂದು ಪತ್ನಿಯ ಆರೋಪವನ್ನು ಮಾನ್ಯ ಮಾಡಿದ ಕೇರಳ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದಿದೆ.
ತಿ ದೈಹಿಕ ಸಂಬಂಧ ಇಟ್ಟುಕೊಳ್ಳುತ್ತಿಲ್ಲ ಎಂದು ಪತ್ನಿಯ ಆರೋಪವನ್ನು ಮಾನ್ಯ ಮಾಡಿದ ಕೇರಳ ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ಆದೇಶವನ್ನು ಎತ್ತಿಹಿಡಿದಿದೆ.
“ಆತ್ಮೊನ್ನತಿಯ ನಂತರ ನಾವು ಸಮಾಜಕ್ಕೆ ಋಣಿಯಾಗಿದ್ದೇವೆ” ಎಂಬ ಅರಿವು ಇದ್ದರೆ, ಸಾಮಾಜಿಕ ಕರ್ತವ್ಯ ಪೂರೈಸಿದ ನಂತರ ಸಮಾಜವೂ ನಮ್ಮನ್ನು ಪ್ರಶಸ್ತಿ ನೀಡಿ ಗೌರವಿಸುತ್ತದೆ.
ಕೆಲವು ಅಹಿಂದೂ ಅಂಶಗಳು ಕೇದಾರನಾಥ ಧಾಮದ ಪಾವಿತ್ರ್ಯತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ. ಈ ಜನರು ಮಾಂಸ, ಮೀನು ಮತ್ತು ಮದ್ಯವನ್ನು ನೀಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ
ಪಿಒಪಿಯ (ಪ್ಲಾಸ್ಟರ್ ಆಫ್ ಪ್ಯಾರಿಸ್) ಶ್ರೀ ಗಣೇಶ ಮೂರ್ತಿಗಳ ಬಳಕೆಯ ಬಗ್ಗೆ ಸ್ಪಷ್ಟತೆ ಸಿಗುವಂತೆ ‘ರಾಜೀವ್ ಗಾಂಧಿ ವಿಜ್ಞಾನ ತಂತ್ರಜ್ಞಾನ ಆಯೋಗ’ ತಜ್ಞ ಸಮಿತಿ ಅಧ್ಯಯನ ನಡೆಸಲಿದೆ. ಸರಕಾರ ಮೂರ್ತಿಕಾರರ ಬೆಂಬಲಕ್ಕೆ ದೃಢವಾಗಿ ನಿಂತಿದೆ.
ಭಾರತದ ಹಿಂದೂಗಳು ಇದನ್ನು ಗಮನಕ್ಕೆ ತೆಗೆದುಕೊಳ್ಳುವ ದಿನವೇ ಸುದಿನ! ಹಿಂದೂಗಳು ಆಂಗ್ಲರ ಗುಲಾಮಗಿರಿಯನ್ನು ಬಿಟ್ಟುಕೊಟ್ಟರೆ ಭಾರತದಲ್ಲಿ ಪುನಃ ನಾಲಂದಾ ಮತ್ತು ತಕ್ಷಶಿಲೆಯಂತಹ ಗುಣಮಟ್ಟದ ವಿಶ್ವವಿದ್ಯಾಲಯಗಳು ನಿರ್ಮಾಣವಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ!
ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ, ರಾಜಧಾನಿ ದೆಹಲಿಯಲ್ಲಿ ಮೊಗಲ್ ಆಕ್ರಮಣಕಾರರ ಹೆಸರಿನ ರಸ್ತೆಗಳಿರುವುದು, ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ! ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಭಾಜಪ ಅಧಿಕಾರದಲ್ಲಿರುವಾಗ ಹೀಗಾಗಬಾರದು ಎಂದು ಹಿಂದೂಗಳು ಭಾವಿಸುತ್ತಾರೆ !
ಅಸ್ಸಾಂನಲ್ಲಿ ಸುಮಾರು 1 ಲಕ್ಷ 66 ಸಾವಿರ ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ. ಇವರಲ್ಲಿ 30 ಸಾವಿರಕ್ಕೂ ಹೆಚ್ಚು ಜನರನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ.
ಅವರು ದೇಶ ಮತ್ತು ಸಮಾಜಕ್ಕೆ ಲಾಭವಾಗುವಂತಹ ಯಾವ ಕೊಡುಗೆಗಳನ್ನು ನೀಡಿದ್ದಾರೆ, ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು
ಈ ಘಟನೆಯಿಂದ ಭಾರತದಲ್ಲಿನ ಜಾತ್ಯತೀತರ ಜೊತೆಗೆ ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳು. ‘ಮುಸಲ್ಮಾನದ್ವೇಷ’ ಮತ್ತು ‘ಅಧಿಕಾರಶಾಹಿ’ ಹೀಗೆ ರಾಗ ತೆಗೆದು ಭಾರತವನ್ನು ಕಾಶ್ಮೀರ ವಿರೋಧಿ ಎಂದು ಹೇಳಲು ಆರಂಭಿಸಿದರೆ, ಅದರಲ್ಲಿ ಆಶ್ಚರ್ಯ ಏನೂ ಇಲ್ಲ !
ವಿರೋಧ ಪಕ್ಷದವರು ಎಷ್ಟೇ ಆರೋಪ ಮಾಡಿದರೂ ಆದರು ಮೋದಿಯವರು ಎಂದಿಗೂ ಅವರಿಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಮತ್ತು ಯೋಗಿ ಆದಿತ್ಯನಾಥ ಇವರಲ್ಲಿ ನನಗೆ ನನ್ನ ಪ್ರತಿಮೆ ಕಾಣುತ್ತದೆ. ಅವರಲ್ಲಿ ಧೈರ್ಯ ಇದೆ.