ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದಲ್ಲಿ ವಿಷ ಕಾರುವ ಸಮಾಜವಾದಿ ಪಕ್ಷದ ನಾಯಕರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅನುಕೂಲಕರವಾಗಿ ಮೌನ ವಹಿಸುತ್ತಾರೆ!
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನದ ಪ್ರಕರಣದಲ್ಲಿ ವಿಷ ಕಾರುವ ಸಮಾಜವಾದಿ ಪಕ್ಷದ ನಾಯಕರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅನುಕೂಲಕರವಾಗಿ ಮೌನ ವಹಿಸುತ್ತಾರೆ!
ಚೀನಾದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ನೀಡಲಾಗುತ್ತದೆ, ಆದರೆ ಭಾರತದಲ್ಲಿ ಭ್ರಷ್ಟಾಚಾರ ಮಾಡುವವರಿಗೆ ಕಾನೂನಿನ ಹೆಸರಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತದೆ, ಇದು ನ್ಯಾಯವಲ್ಲ, ಅನ್ಯಾಯ!
ಯಾಂಗ್ ಯೋಲಿನ್ ಅವರು ೧೯೯೩ ರಿಂದ ೨೦೨೩ ರವರೆಗಿನ ೩೦ ವರ್ಷಗಳ ಅವಧಿಯಲ್ಲಿ ವಿವಿಧ ಸರಕಾರಿ ಹುದ್ದೆಗಳಲ್ಲಿದ್ದಾಗ ಉದ್ಯಮಿಗಳು ಮತ್ತು ವ್ಯಾಪಾರಿಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಮತ್ತು ಆಸ್ತಿಯನ್ನು ಸ್ವೀಕರಿಸಿದ್ದರು.
ಭಾರತದಲ್ಲಿ ಭ್ರಷ್ಟಾಚಾರ ಮಾಡುವವರಿಗೆ ಕುಟುಂಬದಿಂದ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲ, ಇಂತಹ ಅಧಿಕಾರಿಗಳ ಕುಟುಂಬದವರೂ ಕೂಡ ಈ ಕಪ್ಪು ಹಣದ ಲಾಭ ಪಡೆಯುತ್ತಾರೆ; ಇದೇ ಕಾರಣಕ್ಕೆ ಭ್ರಷ್ಟಾಚಾರ ವ್ಯಾಪಕವಾಗಿ ಹರಡುತ್ತಿದೆ.
ತೆಲಂಗಾಣದಲ್ಲಿ ಪೊಲೀಸ್ ಉಪ ಅಧೀಕ್ಷಕನ ೨೦೦ ಕೋಟಿ ರೂಪಾಯಿಗಳ ಅಕ್ರಮ ಆಸ್ತಿ. ಲಂಚ ಮತ್ತು ಭ್ರಷ್ಟಾಚಾರ ನಿಗ್ರಹ ದಳವು ನಗರದ ಪೊಲೀಸ್ ಪಡೆಯ ‘ಕಂಪ್ಯೂಟರ್ ಸರ್ವಿಸ್’ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸಂಕೀರೆಡ್ಡಿ ಭೀಮ ರೆಡ್ಡಿ ಅವರ ಮನೆ ಸೇರಿದಂತೆ ೧೬ ಸ್ಥಳಗಳ ಮೇಲೆ ದಾಳಿ ನಡೆಸಿದೆ.
ಭಾರತೀಯ ಆಡಳಿತ ಸೇವೆಯಲ್ಲಿ ‘ಐ.ಎ.ಎಸ್.’ ಇದು ಅತ್ಯುನ್ನತ ಹುದ್ದೆಯಾಗಿದೆ. ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೇ ಭ್ರಷ್ಟಾಚಾರ ಮಾಡುತ್ತಿದ್ದರೆ, ಆಡಳಿತ ವ್ಯವಸ್ಥೆಯು ಭ್ರಷ್ಟಾಚಾರದಿಂದ ಎಷ್ಟು ಮಟ್ಟಿಗೆ ಜರ್ಜರಿತವಾಗಿದೆ ಎಂಬುದನ್ನು ವಿಚಾರ ಮಾಡದಿದ್ದರೇ ಒಳಿತು !
ಲಕ್ಷಾಂತರ ಹಿಂದೂ ಭಕ್ತರ ಕುಲದೇವತೆಯಾಗಿರುವ ತುಳಜಾಪುರದ ಶ್ರೀ ತುಳಜಾಭವಾನಿ ದೇವಿಯ ೪ ಸಾವಿರದ ೧೨೧ ಎಕರೆಗೂ ಅಧಿಕ ಇನಾಮು ಭೂಮಿಯ ಅನಧಿಕೃತ ವರ್ಗಾವಣೆ ಮತ್ತು ಮಾರಾಟದ ಪ್ರಕರಣಗಳ ಬಗ್ಗೆ ಈಗ ಮಹಾರಾಷ್ಟ್ರ ರಾಜ್ಯ ಸರಕಾರದ ವತಿಯಿಂದ ತನಿಖೆ ನಡೆಸಲಾಗುವುದು.
ರಾಸಾಯನಿಕ ವಜ್ರಲೇಪನದ ಪ್ರಯೋಗಗಳು ಸತತವಾಗಿ ವಿಫಲವಾಗುತ್ತಿದ್ದರೂ, ಪುನಃ ಹೊಸ ಸ್ಥಳದಲ್ಲಿ ಅದನ್ನು ಅನ್ವಯಿಸುವ ಸರಕಾರಿ ಆಡಳಿತ ಮಂಡಳಿಯ ಹಠಮಾರಿತನದಿಂದ ಧರ್ಮಹಾನಿಯಾಗುತ್ತಿದೆ !
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಸಾರ್ವಜನಿಕ ಆಕ್ರೋಶವು ಪಾಕಿಸ್ತಾನ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜನರ ನಿರಂತರ ಪ್ರತಿಭಟನೆಗಳು ಸ್ಥಳೀಯ ಜನರಲ್ಲಿನ ಅಸಮಾಧಾನವು ಎಷ್ಟು ಆಳವಾಗಿದೆ ಎಂಬುದನ್ನು ತೋರಿಸಿಕೊಡುತ್ತಿವೆ.
ಇಂತಹ ಭ್ರಷ್ಟ ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಹೇಗೆ ಕಾರ್ಯನಿರ್ವಹಿಸಬಹುದಿತ್ತು? ಬೇರೆ ರೀತಿ ಹೇಳಬೇಡಿ. ಪೊಲೀಸರಿಗೆ ನಾಚಿಕೆಗೇಡು!