Sanatan Prabhat Exclusive: ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಬೇಕೆಂಬ ಸಂತರ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು! – ಸಂಸದರು ಪೂ.ಸಾಕ್ಷಿ ಮಹಾರಾಜ, ಭಾಜಪ
ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲಾಗಿಲ್ಲ, ಇದು ತಪ್ಪು!
ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲಾಗಿಲ್ಲ, ಇದು ತಪ್ಪು!
ಮಹಾರಾಷ್ಟ್ರದ ಮೂರುವರೆ ಶಕ್ತಿ ಪೀಠಗಳಲ್ಲಿ ಒಂದಾದ ಹಾಗೂ ಮಹಾರಾಷ್ಟ್ರದ ಕುಲದೇವಿ ಶ್ರೀ ತುಳಜಾ ಭವಾನಿ ದೇವಾಲಯದ ಗರ್ಭಗುಡಿಯ ಛಾವಣಿ ಮತ್ತು ಶಿಖರದ ಕೆಳಗಿನ ಭಾಗವು ಬಿರುಕು ಬಿಟ್ಟಿದೆ.
ದೇವಸ್ಥಾನ ಸಂಸ್ಕೃತಿ ರಕ್ಷಣೆಯ ಧ್ಯೇಯದೊಂದಿಗೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಜಯಕಾರವು ಮೊಳಗಿತು !
ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜರು ಮಾತು ಮುಂದುವರೆಸಿ, ”ದೇವಸ್ಥಾನದ ಸರಕಾರಿಕರಣ ಎಂದಿಗೂ ಆಗಬಾರದು; ಕಾರಣ ಯಾವ ವಿಚಾರದಿಂದ ಸರಕಾರ ಅಧಿಕಾರಕ್ಕೆ ಬರುತ್ತದೆ, ಅದರಂತೆ ದೇವಸ್ಥಾನದ ಮೇಲ್ವಿಚಾರಣೆ ನಡೆಸಲಾಗುತ್ತದೆ.
ಭಾರತದಲ್ಲಿ ಒಂದೇ ಒಂದು ಮಸೀದಿ ಅಥವಾ ಚರ್ಚ್ ಸರಕಾರದ ಆಧೀನದಲ್ಲಿ ಇಲ್ಲ. ಅಲ್ಪಸಂಖ್ಯಾತ ಮುಸಲ್ಮಾನ ಮತ್ತು ಕ್ರೈಸ್ತರು ತಮ್ಮ ಧಾರ್ಮಿಕ ಸ್ಥಳಗಳನ್ನು ನಿರ್ವಹಿಸಬಹುದಾದರೆ ಹಿಂದುಗಳು ಏಕೆ ಇಲ್ಲ ?
ಹಿಂದೂ ಜನಜಾಗೃತಿ ಸಮಿತಿಯು ಕಳೆದ ಅನೇಕ ವರ್ಷಗಳಿಂದ ದೇವಸ್ಥಾನಗಳ ಕ್ಷೇತ್ರದಲ್ಲಿ ಕಾರ್ಯವನ್ನು ಮಾಡುತ್ತಿದೆ. ದೇವಸ್ಥಾನ ಗಳ ಸರಕಾರೀಕರಣದ ವಿರುದ್ಧದ ಹೋರಾಟವಿರಲಿ ಅಥವಾ ಸರಕಾರೀಕರಣ ಆಗಿರುವ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟವಿರಲಿ, ಸಮಿತಿ ಯಾವಾಗಲೂ ಮುಂಚೂಣಿ ಯಲ್ಲಿರುತ್ತದೆ. ಈ ಹೋರಾಟಕ್ಕೆ ವ್ಯಾಪಕ ಸ್ವರೂಪವನ್ನು ನೀಡಲು ನಾವು ಕಳೆದ ಅಧಿವೇಶನದಲ್ಲಿ ದೇವಸ್ಥಾನ ಸಂಘಟನೆಗಾಗಿ ‘ದೇವಸ್ಥಾನ ಮಹಾಸಂಘ’ವನ್ನು ಸ್ಥಾಪಿಸುವ ಸಂಕಲ್ಪ ಮಾಡಿದ್ದೆವು. ಅದೇ ರೀತಿ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಸಂಕಲ್ಪ ಈ ವರ್ಷವಿಡೀ ದೊಡ್ಡ ಪ್ರಮಾಣದಲ್ಲಿ ಫಲಕಾರಿಯಾಗುತ್ತಿರುವುದು … Read more
ದೇವಸ್ಥಾನ ಸರಕಾರೀಕರಣವಾದ ನಂತರ ದೇವಸ್ಥಾನಗಳು ಸರಕಾರದ ವಶವಾಗುತ್ತವೆ !
ಭಾರತದ ಮೇಲಾದ ವಿವಿಧ ಆಕ್ರಮಣಗಳ ಸಮಯದಲ್ಲಿ ದೇವಸ್ಥಾನಗಳು ಆಕ್ರಮಣದ ಕೇಂದ್ರಸ್ಥಾನಗಳಾಗಿದ್ದವು. ಕಾಸೀಮ್, ಗಝನಿ, ಘೋರಿ, ಖಿಲ್ಜೀ, ಬಾಬರ, ಔರಂಗಜೇಬ ಮುಂತಾದ ಮೊಗಲ ದಾಳಿಕೋರರು ಅಯೋಧ್ಯೆ, ಮಥುರೆ, ಸೋಮನಾಥ, ಕಾಶಿ, ಪುರಿ, ಭೋಜಶಾಲೆ ಇಂತಹ ಭಾರತದಾದ್ಯಂತದ ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿ ಮೂರ್ತಿಗಳ ವಿಡಂಬನೆ ಮಾಡಿ ಅಲ್ಲಿಂದ ಧನ-ಸಂಪತ್ತನ್ನು ಕೊಳ್ಳೆಹೊಡೆದರು. ಅನಂತರ ಬ್ರಿಟೀಶರಿಗೆ ಗಮನಕ್ಕೆ ಬಂದ ಅಂಶವೆಂದರೆ ರಾಜರು ನೀಡುವ ದಾನದಿಂದ ಹಾಗೂ ಹಿಂದೂ ಸಮಾಜದ ಧಾರ್ಮಿಕ ಔದಾರ್ಯದಿಂದ ಹಿಂದೂಗಳ ದೇವಸ್ಥಾನಗಳು ಧನಸಂಪತ್ತಿನಿಂದ ತುಂಬಿ ತುಳುಕುತ್ತಿವೆ. ಅಷ್ಟು ಮಾತ್ರವಲ್ಲದೇ, … Read more
ಲೋಕಸಭೆಯಲ್ಲಿ ‘ವೋಟ್ ಜಿಹಾದ್’ ದ ಷಡ್ಯಂತ್ರಕ್ಕೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಹಿಂದುಗಳು ‘ಏಕ್ ಹೆ, ತೋ ಸೇಫ್ ಹೆ’ (ಒಗ್ಗಟ್ಟಾಗಿದ್ದರೆ, ಸುರಕ್ಷಿತ ಇರುವೆವು) ಎಂಬ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.
ದೇವಾಲಯಗಳ ಸರಕಾರೀಕರಣದಿಂದಾಗಿ ದೇವಾಲಯದ ಆಡಳಿತ ಮಂಡಳಿಯು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕು !