
‘ಭ್ರಷ್ಟಾಚಾರ ಇಲ್ಲ’ ಎನ್ನುವಂತಹ ಒಂದೇ ಒಂದು ಕ್ಷೇತ್ರವೂ ಇಲ್ಲ. ಫ್ಲ್ಯಾಟ್ ಖರೀದಿಸಬೇಕಾದರೆ ನಗದು (ಕಪ್ಪು ಹಣ) ಮತ್ತು ಧನಾದೇಶ (ಚೆಕ್) ಮೂಲಕ ಹಣ ಕೊಡಬೇಕಾಗುತ್ತದೆ. ಫ್ಲ್ಯಾಟ್ ಮಾರಾಟ ಮಾಡುವವರ ಬಳಿ ಸುಳ್ಳು ಗ್ರಾಹಕರ ರೂಪದಲ್ಲಿ ಸರಕಾರ ಯಾರನ್ನಾದರೂ ಏಕೆ ಕಳಿಸುವುದಿಲ್ಲ ? ಫ್ಲ್ಯಾಟ್ ಮಾರಾಟ ಮಾಡುವ ೫-೧೦ ಜನರ ಭ್ರಷ್ಟಾಚಾರ ಬೆಳಕಿಗೆ ಬಂದು ಅವರಿಗೆ ತಕ್ಷಣ ಕಠಿಣ ಶಿಕ್ಷೆಯಾದರೆ ಫ್ಲ್ಯಾಟ್ ಮಾರುವ ಎಲ್ಲರೂ ಕಪ್ಪು ಹಣದ ವ್ಯವಹಾರವನ್ನು ತಕ್ಷಣ ನಿಲ್ಲಿಸುವರು. ಈ ರೀತಿ ಎಲ್ಲಾ ಕ್ಷೇತ್ರಗಳಲ್ಲಿ ಹಾಗೂ ಸರಕಾರಿ ಕಾರ್ಯಾಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಬಹುದು !
ಭಾರತದಲ್ಲಿ ಅಪರಾಧಗಳು ಕಡಿಮೆ ದಾಖಲಾಗಲು ಕಾರಣ
‘ಹೆಚ್ಚಿನ ಜನರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವುದಿಲ್ಲ; ಏಕೆಂದರೆ ಅಲ್ಲಿಗೆ ಹೋದರೆ ಸಮಯ ವ್ಯರ್ಥವಾಗಿ ಕೆಲವೊಮ್ಮೆ ಪೊಲೀಸರ ಉದ್ಧಟತನದಿಂದ ಅಪಮಾನವನ್ನು ಸಹಿಸಬೇಕಾಗುತ್ತದೆ ಮತ್ತು ಕೊನೆಗೆ ಏನೂ ಪ್ರಯೋಜನವಾಗುವುದಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಮತ್ತು ಈ ವಾಸ್ತವದಿಂದ ಯಾರೂ ಮುಖ ತಿರುಗಿಸಲು ಸಾಧ್ಯವಿಲ್ಲ! : Madras High Court
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 5 ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಮಾರಾಟ: ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಖರೀದಿ!
ರಾಜಾಪುರದಲ್ಲಿ (ರತ್ನಗಿರಿ ಜಿಲ್ಲೆ) 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಕೊತ್ವಾಲ್ ಸಂಜನಾ ಮಾನೆ ಮತ್ತು ಮಂಡಲ ಅಧಿಕಾರಿ ಪೂನಂ ಗಾವಿತ್ ಸಿಕ್ಕಿಬಿದ್ದಿದ್ದಾರೆ! – Rajapur Bribery Case
ಚೀನಾ: ಇಬ್ಬರು ಮಾಜಿ ರಕ್ಷಣಾ ಸಚಿವರಿಗೆ ಗಲ್ಲು ಶಿಕ್ಷೆ