ಚೀನಾ ಸೈನ್ಯದಿಂದ ಅರುಣಾಚಲ ಪ್ರದೇಶಕ್ಕೆ ನುಸುಳಿ ಭೂಮಿ ಕಬಳಿಕೆ ! – ಆದಿವಾಸಿ ಸಮುದಾಯದ ದಾವೆ
ಕಳೆದ 6 ವರ್ಷಗಳಲ್ಲಿ, ಚೀನಾದ ಸೇನೆಯು ತಮ್ಮ ಪೂರ್ವಜರ ಭೂಮಿಯ ಹೆಚ್ಚಿನ ಭಾಗವನ್ನು ಮೇಯಿಸುವಿಕೆ, ಬೇಟೆಯಾಡುವುದು ಮತ್ತು ಕೃಷಿಗಾಗಿ ಸ್ವಾಧೀನಪಡಿಸಿಕೊಂಡಿದೆ ಎಂದು ಸಮುದಾಯವು ಹೇಳಿಕೊಂಡಿದೆ.
ಕಳೆದ 6 ವರ್ಷಗಳಲ್ಲಿ, ಚೀನಾದ ಸೇನೆಯು ತಮ್ಮ ಪೂರ್ವಜರ ಭೂಮಿಯ ಹೆಚ್ಚಿನ ಭಾಗವನ್ನು ಮೇಯಿಸುವಿಕೆ, ಬೇಟೆಯಾಡುವುದು ಮತ್ತು ಕೃಷಿಗಾಗಿ ಸ್ವಾಧೀನಪಡಿಸಿಕೊಂಡಿದೆ ಎಂದು ಸಮುದಾಯವು ಹೇಳಿಕೊಂಡಿದೆ.
ಭಾರತದ ಆತ್ಮಘಾತುಕ ‘ಗಾಂಧಿಗಿರಿ’ ಎಂದು ನಿಲ್ಲುವುದು? ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಮಾಲೆ ಮುಂತಾದ ಇಸ್ಲಾಮಿಕ್ ರಾಷ್ಟ್ರಗಳಿಗೆ ಭಾರತವು ಎಷ್ಟೇ ಸಹಾಯ ಮಾಡಿದರೂ, ಅವರ ದೃಷ್ಟಿಯಲ್ಲಿ ಭಾರತವು ಹಿಂದೂಗಳ, ಅಂದರೆ ‘ಕಾಫಿರ’ರ ದೇಶವಾಗಿದೆ. ಅವರಿಗೆ ಭಾರತದ ಇಸ್ಲಾಮೀಕರಣ ಮಾಡಬೇಕಿದೆ.
ನಟ ಸಲ್ಮಾನ್ ಖಾನ್ ಅವರ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರ ಟೀಸರ್ ಬಿಡುಗಡೆಯಾಗಿದ್ದು, 2020ರ ಗಲ್ವಾನ್ ಕಣಿವೆಯ ಭಾರತ–ಚೀನಾ ಸಂಘರ್ಷದ ಆಧಾರಿತವಾಗಿದೆ. ಇದಕ್ಕೆ ಚೀನಾದ ‘ಗ್ಲೋಬಲ್ ಟೈಮ್ಸ್’ ವಿರೋಧ ವ್ಯಕ್ತಪಡಿಸಿ, ಚಿತ್ರವು ಏಕಪಕ್ಷೀಯ ಕಥೆ ಹೇಳಿ ಉದ್ವಿಗ್ನತೆ ಹೆಚ್ಚಿಸಬಹುದು ಎಂದು ಆರೋಪಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳದಂತಹ ಭಾರತದ ನೆರೆಹೊರೆಯ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವ ಮೂಲಕ ಚೀನಾ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದೆ. ಬಾಂಗ್ಲಾದೇಶವು ಪ್ರಸ್ತುತ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ.
ಕಳೆದ ಐದು ವರ್ಷಗಳಲ್ಲಿ ಜೈಶಂಕರ್ ಅವರು ಚೀನಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಜೈಶಂಕರ್ ಅವರು ‘ಎಕ್ಸ್’ನಲ್ಲಿ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಭೇಟಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಜುಲೈ 14ರಂದು ಜೈಶಂಕರ್ ಚೀನಾ ಉಪಾಧ್ಯಕ್ಷ ಹನ್ ಝೆಂಗ್ ಅವರನ್ನು ಭೇಟಿಯಾಗಿ, ಮೋದಿ-ಕ್ಷಿ ಭೇಟಿ ಬಳಿಕ ಭಾರತ-ಚೀನಾ ಸಂಬಂಧ ಸುಧಾರಣೆ ಕಂಡುಬಂದಿದೆ ಎಂದು ಹೇಳಿದರು. ಜಟಿಲ ಅಂತಾರಾಷ್ಟ್ರೀಯ ಪರಿಸ್ಥಿತಿಯಲ್ಲಿ ಮುಕ್ತ ಸಂಭಾಷಣೆ ಅಗತ್ಯವಿದೆ ಎಂದರು.
ಅಬ್ದುಲ್ಲಾ ಕುಟುಂಬವು ಇಲ್ಲಿಯವರೆಗೆ ಪಾಕಿಸ್ತಾನ ಪ್ರೇಮಿ ಪಾತ್ರವನ್ನು ವಹಿಸಿರುವುದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಭಾರತೀಯರಿಗೆ ತಿಳಿದಿದೆ!
ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮತ್ತು ಅದಕ್ಕಿಂತ ಹೆಚ್ಚಾಗಿ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಯುದ್ಧಕ್ಕೆ ಸಿದ್ಧವಾಗುವುದು ಏಕೆ ಅಗತ್ಯ ಎಂಬುದನ್ನು ಇದು ತೋರಿಸುತ್ತದೆ!
ಅಮೆರಿಕದ ಥಿಂಕ್ ಟ್ಯಾಂಕ್ನ ದಾವೆ ಎಷ್ಟರ ಮಟ್ಟಿಗೆ ನಿಜ ಎಂಬುದು ಅಧ್ಯಯನದ ವಿಷಯವಾದರೂ, 1967 ಮತ್ತು 2022 ರ ಗಾಲ್ವಾನ್ ಘರ್ಷಣೆಯಲ್ಲಿ ಭಾರತವು ಚೀನಾದ ಮಿಲಿಟರಿಗೆ ಪಾಠ ಕಲಿಸಿತು ಎಂಬುದು ನಿಜ.
ಭಾರತ ಮತ್ತು ಚೀನಾದ ನಡುವಿನ ಬಾಕಿ ಇರುವ ಪ್ರಶ್ನೆಗಳನ್ನು ಪರಿಹರಿಸುವುದು ಎಂದು ಆಸೆ ಇದೆ. ಉಭಯ ದೇಶದಲ್ಲಿನ ದ್ವಿಪಕ್ಷಿಯ ಸಂಬಂಧ ಸಾಮಾನ್ಯವಾದ ನಂತರವೇ ಗಡಿಯಲ್ಲಿ ಶಾಂತಿ ನೆಲೆಸಬಹುದು