ಉದಯಪುರ (ರಾಜಸ್ಥಾನ) ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜ ಹಾರಾಟ ನಿಷೇಧ
ರಾಜಸ್ಥಾನದ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ತುಘಲಕ್ ನಿರ್ಧಾರ ! ಭಾರತದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿರುವಾಗ ಇಂತಹ ನಿಷೇಧವನ್ನು ಹೇಗೆ ಹೇರಲು ಸಾಧ್ಯ ?
ರಾಜಸ್ಥಾನದ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ತುಘಲಕ್ ನಿರ್ಧಾರ ! ಭಾರತದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿರುವಾಗ ಇಂತಹ ನಿಷೇಧವನ್ನು ಹೇಗೆ ಹೇರಲು ಸಾಧ್ಯ ?
ರಾಮನವಮಿಯ ಪ್ರಯುಕ್ತ ಮಾರ್ಚ್ ೩೦ ರಂದು ನಡೆದಿರುವ ಶೋಭಾಯಾತ್ರೆಯ ಮೇಲೆ ಮತಾಂಧರು ನಡೆಸಿರುವ ದಾಳಿಯಿಂದಾಗಿ ನಡೆದ ಹಿಂಸಾಚಾರವು ಇನ್ನೂ ಮುಂದುವರೆದಿದೆ. ಏಪ್ರಿಲ್ ೩ ರಂದು ತಾಡರಾತ್ರಿಯವರೆಗೆ ಹುಗಳಿ ಇಲ್ಲಿಯ ರಿಶರಾ ರೈಲು ನಿಲ್ದಾಣದ ಹೊರಗೆ ಕಲ್ಲು ತೂರಾಟ ಮಾಡಲಾಯಿತು. ಆದ್ದರಿಂದ ರಿಶರಾ ರೈಲು ನಿಲ್ದಾಣ ಮುಚ್ಚಲಾಯಿತು.
ರಾಮನವಮಿಯ ಪ್ರಯುಕ್ತ ನಡೆಸಲಾದ ಮೆರವಣಿಗೆಯ ನಂತರ ಅಲ್ಲಿಯ ಚಾರಮಿನಾರ್ ಪ್ರದೇಶದ ಒಂದು ಮಸೀದಿಯ ಹೊರಗೆ ಹಿಂದೂಗಳಿಂದ ಶಾಂತಿ ಭಂಗವಾಯಿತೆಂದು ಆರೋಪಿಸುತ್ತಾ ಮುಸಲ್ಮಾನರು ಅವರನ್ನು ಅಮಾನುಷವಾಗಿ ಥಳಿಸಿದ್ದಾರೆ. ಆದ್ದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಇಲ್ಲಿಯ ಬಾಂಧುರ ಖುರ್ದ ಗ್ರಾಮದ ಹೊರಗಿನ ದೇವಸ್ಥಾನದಲ್ಲಿನ ಶಿವಲಿಂಗ ಮತ್ತು ನಂದಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಅದನ್ನು ಕಳವು ಮಾಡಿರುವ ಘಟನೆ ನಡೆದಿದೆ. ಇದರಿಂದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರೀತಿ ಎಲ್ಲೆಡೆ ನಡೆಯಬಾರದು ಅದಕ್ಕಾಗಿ ಸರಕಾರ ದೇವತೆಗಳ ಅಪಮಾನವನ್ನು ತಡೆಯಲು ತಕ್ಷಣ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !
ಈ ಪ್ರಕರಣದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್. ಐ. ಆರ್.)ನ್ನು ದಾಖಲಿಸಿ ಆರೋಪಿಗಳ ಶೋಧಕಾರ್ಯವನ್ನು ಆರಂಭಿಸಿದ್ದಾರೆ. ಆದರೂ ೩ ದಿನಗಳ ನಂತರವೂ ಅವರಿಗೆ ಆರೋಪಿಗಳನ್ನು ಹುಡುಕಲು ಸಾಧ್ಯವಾಗಲಿಲ್ಲ.
ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಕಾರ ಹಾಗೂ ಲೇಖಕ ನ್ಯಾಯವಾದಿ ಸತೀಶ ದೇಶಪಾಂಡೆ ಇವರು , ಬಾಂಗ್ಲಾದೇಶ ೧೯೭೧ ರಲ್ಲಿ ಸ್ವತಂತ್ರವಾಯಿತು, ಆದರೆ ಅಲ್ಲಿಯ ಹಿಂದುಗಳಿಗಾಗಿ ನಾವು ಏನು ಮಾಡಿದ್ದೇವೆ ? ಅಲ್ಲಿಯ ಹಿಂದೂಗಳು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ? ಇದರ ಬಗ್ಗೆ ಭಾರತದಲ್ಲಿನ ಹಿಂದುಗಳಿಗೆ ಯಾವುದೇ ಕಾಳಜಿ ಇಲ್ಲ.
ಬ್ರಿಟನ್ನಿನ ‘ಬಿ.ಎನ್. ಮ್ಯಾಂಗರ್’ ಈ ಮದ್ಯ ತಯಾರಿಕಾ ಕಂಪನಿಯಿಂದ ಬಿಯರ್ ಬಾಟಲಿಯ ಮೇಲೆ ದೇವಿಯ ಚಿತ್ರವಿರುವ ಸ್ಟಿಕ್ಕರ್ಅನ್ನು ಹಾಕಿದೆ. ಅದರಿಂದ ಹಿಂದೂಗಳು ಕಂಪನಿಯ ವಿರುದ್ಧ ಪ್ರತಿಭಟಿಸಿದ್ದಾರೆ
ರೋಜಾಬಾದ್ ನ ಮೊಯಿನ್ ಖಾನ್ ಇವನು `ಅಂಶ’ ಎಂದು ಹೆಸರು ಹೇಳಿ ಫೇಸ್ ಬುಕ್ ಮೂಲಕ ಓರ್ವ ೧೬ ವರ್ಷದ ಹಿಂದೂ ಹುಡುಗಿಯ ಜೊತೆ ಸ್ನೇಹ ಬೆಳೆಸಿದನು. ಅದರ ನಂತರ ಆಕೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.
ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತದ ಸಂಬಂಧಪಟ್ಟಂತೆ ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಆದರೆ ಈ ಕುರಿತು ತುರ್ತಾಗಿ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿದೆ.