
ಜಮ್ಮು (ಜಮ್ಮು – ಕಾಶ್ಮೀರ್) – ಜಮ್ಮು ಅಭಿವೃದ್ಧಿ ಪ್ರಾಧಿಕಾರವು ನವೆಂಬರ್ ೨೦ ರಂದು ನಗರದಲ್ಲಿನ ಮುಠಿ ಕ್ಯಾಂಪ್ ಹತ್ತಿರದ ನಿರಾಶ್ರಿತ ಕಾಶ್ಮೀರಿ ಹಿಂದುಗಳ ಅಂಗಡಿಗಳನ್ನು ನೆಲೆಸಮ ಮಾಡಿದ್ದರಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರಾಧಿಕಾರವು ಯಾವುದೇ ಮುನ್ಸೂಚನೆ ನೀಡದೆ ಅಂಗಡಿಗಳನ್ನು ನೆಲೆಸಮ ಮಾಡಿದೆ ಎಂದು ಹೇಳಿದರು. ಈ ಅಂಗಡಿಗಳು ೩ ದಶಕಗಳ ಹಿಂದೆಯೇ ನಿರಾಶ್ರಿತ ಕಾಶ್ಮೀರಿ ಹಿಂದೂಗಳು ಕಟ್ಟಿಕೊಂಡಿದ್ದರು.
೧. ಪ್ರಾಧಿಕಾರದ ಪ್ರಕಾರ, ಈ ಅಂಗಡಿಗಳು ನಮ್ಮ ಜಾಗದಲ್ಲಿ ಕಟ್ಟಿತ್ತು. ಆಯುಕ್ತ ಅರವಿಂದ ಕಾರವಾನಿ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ, ಅವರಿಗಾಗಿ ಪರಿಸರದಲ್ಲಿ ನೂತನ ಅಂಗಡಿಗಳು ಕಟ್ಟಲಾಗುವುದು. ಈ ಅಂಗಡಿಗಳು ಪ್ರಾಧಿಕಾರಣದ ಜಾಗದಲ್ಲಿ ಇತ್ತು. ಮುಠಿ ಕ್ಯಾಂಪ್ ಫೇಸ್ ೨ ರಲ್ಲಿ ವ್ಯಾಪಾರಿ ಸಂಕೀರ್ಣ ಕಟ್ಟುವುದಕ್ಕಾಗಿ ‘ರಾಹತ’ ಈ ಸಂಸ್ಥೆಯಿಂದ ಸುತ್ತೋಲೆ ಹೊರಡಿಸಿದೆ. ಆದಷ್ಟು ಬೇಗನೆ ೧೦ ಅಂಗಡಿಗಳು ಕಟ್ಟಲಾಗುವುದು ಮತ್ತು ಅವುಗಳನ್ನು ಅಂಗಡಿದಾರರಿಗೆ ಹಂಚಲಾಗುವುದು ಎಂದು ಆಶ್ವಾಸನೆ ನೀಡಿದೆ.
೨. ಅಂಗಡಿ ಮಾಲೀಕ ಕುಲದೀಪ ಕಿಸರು ಇವರು, ನಮಗೆ ಇನ್ನಷ್ಟು ಒಳ್ಳೆಯ ಸೌಲಭ್ಯ ಮತ್ತು ಬದುಕಲು ಆರ್ಥಿಕ ಸಹಾಯ ಮಾಡಿಕೊಡುವ ಬದಲು ಸರಕಾರ ಬುಲ್ಡೋಜರ್ ನಿಂದ ನಮ್ಮ ಅಂಗಡಿಗಳನ್ನು ಧ್ವಂಸಗೊಳಿಸಿ ನಮ್ಮ ಹೊಟ್ಟೆಗೆ ಒದ್ದಿದ್ದಾರೆ, ಎಂದು ಹೇಳಿದರು.
೩. ಅಂಗಡಿ ಮಾಲಿಕ ಜವಾಲಾಲ್ ಭಟ್ ಇವರು, ಈ ಅಂಗಡಿಯಿಂದ ಸಿಗುವ ಆದಾಯದಿಂದಲೇ ಸಂಪೂರ್ಣವಾಗಿ ಅವಲಂಬಿಸಿರುವುದರಿಂದ ಕುಟುಂಬದ ಪೋಷಣೆ ಹೇಗೆ ಮಾಡುವುದು ? ನಾವು ಉಪರಾಜ್ಯಪಾಲ ಮತ್ತು ಮುಖ್ಯಮಂತ್ರಿ ಇವರಿಗೆ ಹಸ್ತಕ್ಷೇಪ ಮಾಡಿ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ವಿನಂತಿಸುತ್ತೇವೆ, ಎಂದು ಹೇಳಿದರು.
೪. ಜವಾಹರಲಾಲ ಎಂಬ ಇನ್ನೊಬ್ಬ ಅಂಗಡಿಯವರು ಈ ವಿದ್ವಂಸಕ್ಕೆ ‘ಗುಂಡಾಗಿರಿ’ ಎಂದು ಹೇಳಿದ್ದಾರೆ. ಅಂಗಡಿಗಳು ನೆಲಸಮ ಮಾಡುವ ಮೊದಲು ನಮಗೆ ಯಾವುದೇ ನೋಟಿಸ್ ನೀಡಿಲ್ಲ, ಎಂದು ಅವರು ಹೇಳಿದರು.
🚨 10 Hindu-owned shops in Jammu were bulldozed without any prior notice! 🚧🏢
Despite the Supreme Court’s directive that no construction should be demolished without prior notice, the Jammu administration’s actions clearly indicate that Hindus are being deliberately targeted… pic.twitter.com/rmLWRWI3rD
— Sanatan Prabhat (@SanatanPrabhat) November 22, 2024
ಸಂಪಾದಕೀಯ ನಿಲುವು
|
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !