ದೆಹಲಿಯಲ್ಲಿ ೩ ವರ್ಷದ ಹಿಂದೂ ಹುಡುಗಿಯ ಮೇಲೆ ಕಾಮುಕ ಮುಸಲ್ಮಾನನಿಂದ ಬಲಾತ್ಕಾರ !

ಹುಡುಗಿಯ ಸ್ಥಿತಿ ಗಂಭೀರ !

ನವ ದೆಹಲಿ – ಇಲ್ಲಿ ಓರ್ವ ೩ ವರ್ಷದ ಹಿಂದೂ ಹುಡುಗಿಯ ಮೇಲೆ ಶಾಕಿರ್ ಎಂಬ ೪೦ ವರ್ಷದ ಮುಸಲ್ಮಾನನು ಬಲಾತ್ಕಾರ ಮಾಡಿರುವ ಘಟನೆ ನಡೆದಿದೆ. ಮಾರ್ಚ್ ೨೮ ರಂದು ಘಟಿಸಿರುವ ಘಟನೆಯಲ್ಲಿ ಸಂತ್ರಸ್ತ ಹುಡುಗಿಯ ಆರೋಗ್ಯ ಹಾಳಾಗಿದ್ದರಿಂದ ಆಕೆಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಬಲಾತ್ಕಾರದ ಘಟನೆಯಿಂದ ಆಕ್ರೋಶಗೊಂಡಿರುವ ಹಿಂದೂ ಸಂಘಟನೆಗಳು ಪೊಲೀಸ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಆರೋಪಿ ಶಾಕಿರ್ ಪರಾರಿಯಾಗಿದ್ದು ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ಇಲ್ಲಿಯ ಮಿಯಾವಾಲಿ ನಗರ ಪೊಲೀಸ ಠಾಣೆಯ ಈ ಘಟನೆ ನಡೆದಿದೆ.

೧. ಆರೋಪಿ ಶಾಕಿರ್ ಇವನು ಹುಡುಗಿಯ ಮನೆಯ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದನು. ಈ ಮನೆಯ ಮಾಲಿಕ ಹಿಂದೂ ಆಗಿದ್ದಾನೆ. (ಹಿಂದುಗಳು ಯಾರಿಗೆ ಮನೆ ಬಾಡಿಗೆ ನೀಡಬೇಕು ಮತ್ತು ಯಾರಿಗೆ ನೀಡಬಾರದು ! ಇದನ್ನು ನಿಶ್ಚಯಿಸಬೇಕು ! -ಸಂಪಾದಕರು) ಈ ಹುಡುಗಿ ಮನೆಯ ಹತ್ತಿರ ಆಟ ಆಡುತ್ತಿರುವಾಗ ಶಾಕಿರನು ಹುಡುಗಿಯನ್ನು ಎತ್ತಿಕೊಂಡು ಅವನ ಮನೆಗೆ ಕರೆದುಕೊಂಡು ಹೋದನು ಮತ್ತು ಅಲ್ಲಿ ಬಲಾತ್ಕಾರ ಮಾಡಿದನು. ಹುಡುಗಿಯ ಅಳುವು ಧ್ವನಿ ಕೇಳಿ ಜನರು ಶಾಕಿರನ ಮನೆಯ ಕಡೆಗೆ ಓಡಿದರು. ಜನರು ಬರುತ್ತಿರುವುದು ಕಂಡು ಶಾಕಿರನು ಹುಡುಗಿಯನ್ನು ಬಿಟ್ಟನು ಮತ್ತು ಓಡಿ ಹೋದನು.

೨. ಸಂತ್ರಸ್ತೆಯ ತಂದೆ, ಯಾವಾಗ ಶಾಕಿರನನ್ನು ಹಿಡಿಯಲು ಪ್ರಯತ್ನಿಸಿದ್ದೆವು ಆಗ ಅವನು, ನೀವು ಹಿಂದೂಗಳು ಏನು ಮಾಡಲು ಸಾಧ್ಯ ? ಏನೆಲ್ಲಾ ಮಾಡಬೇಕಿತ್ತು ಅದನ್ನು ನಾನು ಮಾಡಿದ್ದೇನೆ.’ ಎಂದು ಹೇಳಿದ. (ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತರು. ಹಿಂದೂಗಳಿಂದ ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಎಂದು ಹೇಳುವ ದೇಶದಲ್ಲಿನ ಪ್ರಗತಿ(ಅಧೋ)ಪರರು, ಜಾತ್ಯಾತೀತರು ಮತ್ತು ಇಸ್ಲಾಮಿ ದೇಶದ ಸಂಘಟನೆಗಳು ಈಗ ಎಲ್ಲಿ ಇದ್ದಾರೆ ? – ಸಂಪಾದಕರು)

ಸಂಪಾದಕೀಯ ನಿಲುವು

ದೇಶದ ರಾಜಧಾನಿ ಬಲಾತ್ಕಾರಿಗಳ ನಗರವಾಗಿದೆ, ಇದು ಅಲ್ಲಿಯ ಪೊಲೀಸರಿಗೆ ನಾಚಿಗೇಡು ! ಇಂತಹ ಬಲತ್ಕಾರಿಗಳಿಗೆ ಗಲ್ಲು ಶಿಕ್ಷೆ ಮತ್ತು ಅದು ಕೂಡ ತ್ವರಿತ ಶಿಕ್ಷೆ ನೀಡದೆ ಇರುವುದರಿಂದ ಇತರರಿಗೆ ಭಯ ಹುಟ್ಟುತ್ತಿಲ್ಲ. ಈ ಸ್ಥಿತಿ ಎಲ್ಲಾ ಪಕ್ಷದ ಸರಕಾರಗಳಿಗೂ ಕೂಡ ಲಚ್ಚಾಸ್ಪದವಾಗಿದೆ ! ತಾಲಿಬಾನದ ಆಡಳಿತದಲ್ಲಿ ಕೂಡ ಇಂತಹ ಅಪರಾಧಿಗಳಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸುತ್ತಾರೆ