ಭಾರತ ಮತ್ತು ಲೋಕಸಭೆ ಮಣಿಪುರದಲ್ಲಿನ ಮಾತೆ-ಭಗಿನಿಯರ ಜೊತೆಗಿದೆ !
ಭಾರತಮಾತೆಯ ೩ ಭಾಗ ಆಗುವುದಕ್ಕಾಗಿ ಕಾಂಗ್ರೆಸ್ ಹೊಣೆ !
ಭಾರತಮಾತೆಯ ೩ ಭಾಗ ಆಗುವುದಕ್ಕಾಗಿ ಕಾಂಗ್ರೆಸ್ ಹೊಣೆ !
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !
ಈ ಶಾಸಕರಲ್ಲಿ ಹೆಚ್ಚಿನ ಶಾಸಕರು ಹಿಂದೂ ಮೈತೆಯಿ ಸಮುದಾಯದವರಾಗಿದ್ದಾರೆ.
ಜಗತ್ತಿನ ಅನೇಕ ವಿಷಯಗಳು ಈ ಪಂಚೇಂದ್ರಿಯಗಳಾದ ಮನಸ್ಸು ಮತ್ತು ಬುದ್ಧಿಯನ್ನು ಮೀರಿವೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧನೆಯನ್ನೇ ಮಾಡಬೇಕಾಗುತ್ತದೆ. ಭಾರತೀಯ ಋಷಿ-ಮುನಿಗಳು ನಮಗೆ ಅಧ್ಯಾತ್ಮದ ಮಹತ್ವವನ್ನು ಹೇಳಿದ್ದರೂ, ಭಾರತೀಯ ಸಮಾಜವು ಸಾಧನಾಹೀನವಾಗುತ್ತಿದೆ, ಇದು ಭಾರತದ ದೌರ್ಭಾಗ್ಯ !
ರಷ್ಯಾ ಭಾರತದ ಸಾಂಪ್ರದಾಯಿಕ ಸ್ನೇಹಿತ ಎಂದು ತಿಳಿಯಲಾಗಿತ್ತು; ಆದರೆ ಅದರ ಈ ಕೃತ್ಯ ಭಾರತವನ್ನು ಮೀರಿಸುವುದಕ್ಕೆ ರಷ್ಯಾದ ಧೂರ್ತ ಉದ್ದೇಶ ಸ್ಪಷ್ಟವಾಗುತ್ತದೆ !
ಮದರಸಾದಲ್ಲಿ ಇಂತಹ ಘಟನೆ ಮೇಲಿಂದ ಮೇಲೆ ನಡೆಯುತ್ತಿರುವುದು ಬೆಳಕಿಗೆ ಬಂದರೂ ದೇಶದಲ್ಲಿರುವ ಎಲ್ಲಾ ಮದರಸಾಗಳ ಮೇಲೆ ಬಹಿಷ್ಕಾರ ಹೇರಿ ಅಲ್ಲಿಯ ಮಕ್ಕಳನ್ನು ಮುಖ್ಯವಾಹಿನಿಯ ಶಿಕ್ಷಣ ನೀಡುವುದು, ಇದು ಕಾಲದ ಅವಶ್ಯಕತೆಯಾಗಿದೆ !
ಸ್ವದೇಶದ ಮಾಹಿತಿಯನ್ನು ಶತ್ರು ದೇಶಕ್ಕೆ ಪೂರೈಸುವುದು ಅಥವಾ ಹಣ ಪಡೆದು ಶತ್ರು ದೇಶದ ನೀತಿಗಳನ್ನು ದೇಶದಲ್ಲಿ ಜಾರಿಗೆ ತರುವುದು ಇವು ವಿಶ್ವಾಸಘಾತವಾಗಿದೆ. ಇಂತಹ ವಿಶ್ವಾಸಘಾತವನ್ನು ಕಾಂಗ್ರೆಸ್ ಯಾವಾಗಲೂ ಮಾಡುತ್ತಾ ಬಂದಿದೆ.
ಅಮೇರಿಕಾದ ಮ್ಯಾಚ್ಯುಸಸ್ಟೇಟ್ಸ್ ರಾಜ್ಯದ ಗವರ್ನರ್ ಮೌರ್ಯ ಹಿಲಿ ಇವರು ಆಗಸ್ಟ್ ೮ ರಂದು ರಾಜಧಾನಿ ಬಾಸ್ಟನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ನಿರಾಶ್ರಿತರು ಬೃಹತ್ ಪ್ರಮಾಣದಲ್ಲಿ ರಾಜ್ಯದಲ್ಲಿ ನುಸುಳಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ
ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿಯವರನ್ನು ಪ.ಪೂ. ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇತ್ತೀಚೆಗೆ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಆ ಸಂದರ್ಭದಲ್ಲಿ ಅವರು ‘ವೇದರಕ್ಷಣೆಯ ಪರಂಪರೆ ವಿಸ್ತಾರವಾಗಬೇಕು’ ಎಂದು ಉದ್ಗರಿಸಿದರು.
ಹಿಂದೂಗಳೇ, ಇಂತಹ ಕೊಲೆಗಾರರಿಂದ ನಿಮ್ಮ ತಾಯಿ ಮತ್ತು ಸಹೋದರಿಯರನ್ನು ರಕ್ಷಿಸಬೇಕಿದ್ದರೇ, ಸಂಘಟಿತರಾಗಿ ಮತ್ತು ಹಿಂದೂ ಹುಡುಗಿಯರಿಗೆ ಸ್ವಸಂರಕ್ಷಣಾ ತರಬೇತಿಯ ವ್ಯವಸ್ಥೆ ಮಾಡಿರಿ !