ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇವರಿಗೆ ಜಾಮೀನು ಮಂಜೂರು !
ಭ್ರಷ್ಟಾಚಾರದ ಪ್ರಕರಣದಲ್ಲಿ ೩ ವರ್ಷಗಳ ಶಿಕ್ಷೆಗೆ ಗಿರಿಯಾಗಿದ್ದರು !
ಭ್ರಷ್ಟಾಚಾರದ ಪ್ರಕರಣದಲ್ಲಿ ೩ ವರ್ಷಗಳ ಶಿಕ್ಷೆಗೆ ಗಿರಿಯಾಗಿದ್ದರು !
ಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈ ಹತ್ಯೆಗೆ ಕಾರಣರಾಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !
ಜಗತ್ತಿನಾದ್ಯಂತವಿರುವ ಮುಸ್ಲಿಮರಿಂದ ‘ಹಲಾಲ್ ಹಾಲಿಡೇ’ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ರಜಾದಿನಗಳಿಗೆ ಮುಸ್ಲಿಮರು ಇಸ್ಲಾಮಿಕ್ ದೇಶಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗುತ್ತದೆ.
ಜುಲೈ ೩೧ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿತ್ತು. ಇದರಲ್ಲಿ ಕೆಲವು ಹಿಂದೂಗಳು ಮೃತಪಟ್ಟಿದ್ದರು. ಈಗ ಇದೇ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಅದರ ‘ವಾಯ್ಸ್ ಆಫ್ ಖುರಾಸನ’ದ ಮುಖಪುಟದಲ್ಲಿ ನೂಹದಲ್ಲಿನ ಹಿಂಸಾಚಾರಕ್ಕೆ ಹಿಂದುಗಳೇ ಹೊಣೆ ಎಂದು ಹೇಳಿ ಸೇಡು ತೀರಿಸಿಕೊಳ್ಳುವ ಬೆದರಿಕೆ ನೀಡಿದೆ.
ತನಿಖಾ ವ್ಯವಸ್ಥೆಯಲ್ಲಿನ ಇಂತಹ ಭ್ರಷ್ಟರಿಗೆ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು ! ಇಂತಹವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಂಡು ಸಮಾಜದಲ್ಲಿ ಜನರು ಉಗಿಯುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಬೇಕು !
ಹಿಂದೂ ಮಹಿಳೆಯರ ಪಾಲಿಗೆ ಬಿಕ್ಕಟ್ಟಾಗಿ ಪರಿಣಮಿಸಿರುವ ಲವ್ ಜಿಹಾದ್ ತಡೆಯಲು ಪೋಲೀಸರೂ, ಆಡಳಿತವೂ ಯಾರೂ ಏನೂ ಮಾಡುತ್ತಿಲ್ಲ, ಹಾಗೆಯೇ ಜನಪ್ರತಿನಿಧಿಗಳೂ ಇದರ ವಿರುದ್ಧ ಧ್ವನಿ ಎತ್ತುತ್ತಿಲ್ಲ, ಇದು ಖೇದಕರ ಸಂಗತಿಯಾಗಿದೆ ! ಈ ಚಿತ್ರಣವನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !
ಹಿಂದೂಗಳ ಹೆಣ್ಣುಮಕ್ಕಳನ್ನು ಮೋಸದಿಂದ ಓಡಿಸಿಕೊಂಡು ಹೋಗುವವರಿಗೆ ‘ಹಿಂದೂ ಅಳಿಯಬೇಡ, ಆದರೆ ಹಿಂದೂ ಹುಡುಗಿ ಮುಸಲ್ಮಾನರಿಗೆ ‘ಪತ್ನಿ ಆದರೆ ನಡೆಯುತ್ತದೆ; ಅದೇ ಮುಸಲ್ಮಾನ ಯುವತಿ ಹಿಂದೂ ಹುಡುಗನನ್ನು ಪ್ರೀತಿಸಿದರೆ ಆ ಹಿಂದೂವಿನ ಜೀವ ಏಕೆ ತೆಗೆಯಲಾಗುತ್ತದೆ ?
ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮದ ಪಾತ್ರ ಮತ್ತು ಅನಿವಾರ್ಯತೆ, ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ ಮಾಡುವುದರ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲು ಸನಾತನ ಸಂಸ್ಥೆಯ ವತಿಯಿಂದ ವೈದ್ಯರಿಗಾಗಿ ಮಂಗಳೂರಿನಲ್ಲಿ ೨ ದಿನಗಳ ಸಾಧನಾ ಶಿಬಿರವು ಇದೇ ೨೬ ಮತ್ತು ೨೭ ಆಗಸ್ಟ್ಟ್ ರಂದು ಸಂಪನ್ನವಾಯಿತು.
‘ಚಂದ್ರಯಾನ 3’ ಅಭಿಯಾನದ ಅಡಿಯಲ್ಲಿ ಚಂದ್ರನ ಮೇಲೆ ಇಳಿದಿರುವ ‘ವಿಕ್ರಂ’ ಲ್ಯಾಂಡರ್ ನಿಂದ ಹೊರ ಬಂದ ‘ಪ್ರಜ್ಞಾನ್’ ರೋವರ್ ಈಗ ಛಾಯ ಚಿತ್ರಗಳು ಕಳುಹಿಸಲು ಆರಂಭವಾಗಿದೆ. ಇಲ್ಲಿಯವರೆಗೆ ಅದು ೧೦ ಛಾಯಾ ಚಿತ್ರಗಳು ಕಳುಹಿಸಿದೆ.
ಇಲ್ಲಿಯ ನೇಹಾ ಪಬ್ಲಿಕ್ ಸ್ಕೂಲನಲ್ಲಿ ಅಂಗವಿಕಲ ಶಿಕ್ಷಕಿಯು ಒಬ್ಬ ಮುಸಲ್ಮಾನ ವಿದ್ಯಾರ್ಥಿಗೆ ಹೋಮ್ ವರ್ಕ್ ಮಾಡದೇ ಇದ್ದದಿದ್ದಕ್ಕೆ ಇತರ ವಿದ್ಯಾರ್ಥಿಗಳಿಂದ ಹೊಡೆಸಿ ಶಿಸ್ತು ಕಲಿಸುವ ಪ್ರಯತ್ನ ಮಾಡಿದ್ದರು.