|

ಪ್ರಯಾಗರಾಜ (ಉತ್ತರಪ್ರದೇಶ) – ಪ್ರಯಾಗರಾಜನ ಖೀರಿ ಗ್ರಾಮದಲ್ಲಿನ ಸತ್ಯಂ ಶರ್ಮಾ ಈ ೧೬ ವರ್ಷದ ಹುಡುಗನು ತನ್ನ ಸಹೋದರಿಗೆ ಮುಸಲ್ಮಾನರು ಕಿರುಕುಳ ನೀಡುತ್ತಿರುವುದು ವಿರೋಧಿಸಿದ್ದರಿಂದ ಆತನನ್ನು ಥಳಿಸಿದ್ದರಿಂದ ಮೃತನಾದನು. ಪೊಲೀಸರು ಮಾತ್ರ ಈ ಹತ್ಯೆ ಕಿರುಕುಳದಿಂದಲ್ಲ, ಇದು ಶಾಲೆಯಲ್ಲಿನ ವಿವಾದದಿಂದ ನಡೆದಿದೆ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ೪ ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಇದರಲ್ಲಿ ಸರಪಂಚ ಮಹಮ್ಮದ್ ಯೂಸುಫ್ ಇವನ ಸಮಾವೇಶ ಕೂಡ ಇದೆ. ಹತ್ಯೆಯ ಘಟನೆ ನಂತರ ಆಕ್ರೋಶಗೊಂಡ ಹಿಂದುಗಳು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ೯ ಗಂಟೆಗಳ ಕಾಲ ಈ ಪ್ರತಿಭಟನೆ ಮುಂದುವರೆದಿತ್ತು.

೧. ಈ ಘಟನೆ ತುರ್ಕಪೂರವಾ ಓಣಿಯಲ್ಲಿ ಮಹಮ್ಮದ್ ಯುಸುಫ್ ಇವನ ಮನೆಯ ಮುಂದೆ ನಡೆದಿದೆ. ಥಳಿತದ ಸಮಯದಲ್ಲಿ ಯುಸುಫ ಇವನು ಥಳಿಸುವವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಕಿರುಕುಳ ನೀಡುವ ಹುಡುಗರು ಅವರ ಮನೆಯರೆ ಎಂದು ಆರೋಪಿಸಲಾಗುತ್ತದೆ. ಯೂಸುಫ್ ನ ಮೇಲೆ ಈ ಹಿಂದೆ ಕೂಡ ಕೆಲವು ದೂರುಗಳು ದಾಖಲಾಗಿದ್ದವು.
೨. ಸತ್ಯಂ ಶರ್ಮಾ ಇವರ ಸಂಬಂಧಿಕರು, ಹುಡುಗಿಗೆ ಈ ಹಿಂದೆ ಶಾಲೆಯಲ್ಲಿ ಕೂಡ ಕಿರುಕುಳ ನೀಡಲಾಗಿತ್ತು. ಆಗ ಶಾಲೆಯ ವ್ಯವಸ್ಥಾಪಕರಿಗೆ ದೂರು ನೀಡಲಾಗಿತ್ತು ಎಂದು ಹೇಳಿದರು.
೩. ಇದರ ಬಗ್ಗೆ ಶಾಲೆಯ ವ್ಯವಸ್ಥಾಪಕ ಮನೋಜ ಪಾಂಡೆ ಇವರು, ಸಂಬಂಧಿಕರ ದೂರಿನ ನಂತರ ಕಿರುಕುಳ ನೀಡುವ ಯುವಕನಿಗೆ ತಿಳಿಸಿ ಹೇಳಲಾಗಿತ್ತು. ಕೆಲವು ಸಾರಿ ಶಾಲೆಯ ಹೊರಗೆ ಪೊಲೀಸರನ್ನು ನೇಮಕ ಮಾಡಲಾಗಿತ್ತು ಎಂದು ಹೇಳಿದರು.
In Prayagraj, a 16 year old kid Satyam Sharma was brutally kiIIed by IsIamists for opposing the moIestation of his sister.
But since he was a Hindu, nobody cares about him or his family..This is so heartbreaking 💔 pic.twitter.com/qsuIalBMvj
— Mr Sinha (@MrSinha_) August 29, 2023
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ನಡೆಯಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಈ ಹತ್ಯೆಗೆ ಕಾರಣರಾಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು ! ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿರುವರೆಂದು’ ಹೇಳುವ ರಾಜಕೀಯ ಪಕ್ಷ, ಜಾತ್ಯಾತೀತರು, ಪ್ರಗತಿ(ಅಧೋಗತಿ)ಪರರು ಈಗ ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿಯಿರಿ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.