ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಕ್ರಮ ಕೈಗೊಳ್ಳುವುದು ಹಿಂದುಗಳಿಗೆ ಅಪೇಕ್ಷಿತವಾಗಿರಲಿಲ್ಲ !

ಮುಜಫರನಗರ (ಉತ್ತರಪ್ರದೇಶ) – ಇಲ್ಲಿಯ ನೇಹಾ ಪಬ್ಲಿಕ್ ಸ್ಕೂಲನಲ್ಲಿ ಅಂಗವಿಕಲ ಶಿಕ್ಷಕಿಯು ಒಬ್ಬ ಮುಸಲ್ಮಾನ ವಿದ್ಯಾರ್ಥಿಗೆ ಹೋಮ್ ವರ್ಕ್ ಮಾಡದೇ ಇದ್ದದಿದ್ದಕ್ಕೆ ಇತರ ವಿದ್ಯಾರ್ಥಿಗಳಿಂದ ಹೊಡೆಸಿ ಶಿಸ್ತು ಕಲಿಸುವ ಪ್ರಯತ್ನ ಮಾಡಿದ್ದರು. ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ದೇಶಾದ್ಯಂತ ಟೀಕೆಗಳು ಆರಂಭವಾದ ನಂತರ ಈಗ ಪ್ರಾರ್ಥಮಿಕ ಶಿಕ್ಷಣಾಧಿಕಾರಿಗಳು ಈ ಶಾಲೆಯನ್ನು ಮುಚ್ಚಿಸಿದೆ. ಶಿಕ್ಷಕಿ ತೃಪ್ತ ತ್ಯಾಗಿ ಇವರ ಒಡೆತನದ ಖಾಸಗಿ ಶಾಲೆ ಆಗಿದೆ. ಇದರ ಬಗ್ಗೆ ಶಿಕ್ಷಣ ಅಧಿಕಾರಿ, ಈ ಶಾಲೆಯಿಂದ ಶಿಕ್ಷಣ ಇಲಾಖೆಯ ಮಾನದಂಡ ಪೂರ್ಣ ಮಾಡದೇ ಇರುವುದರಿಂದ ಅನುಮತಿ ರದ್ಧ ಪಡಿಸಿರುವ ನೋಟಿಸ್ ಕಳುಹಿಸಲಾಗಿದೆ. ಶಾಲೆಯಲ್ಲಿನ ಒಟ್ಟು ೫೦ ವಿದ್ಯಾರ್ಥಿಗಳನ್ನು ಒಂದು ವಾರದಲ್ಲಿಯೆ ಸರಕಾರಿ ಶಾಲೆಯಲ್ಲಿ ಅಥವಾ ಇತರ ಶಾಲೆಗಳಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದೆ.
Lesson in hate: In Muzaffarnagar school, teacher gets kids to beat Muslim student, one by onehttps://t.co/ZBi2i2NLeZ
— Shivam Vij (@DilliDurAst) August 26, 2023
ಸಂಪಾದಕೀಯ ನಿಲುವುಜಮ್ಮು ಕಾಶ್ಮೀರದಲ್ಲಿನ ಕಠುವಾ ಇಲ್ಲಿ ಫಲಕದ ಮೇಲೆ ‘ಜೈ ಶ್ರೀರಾಮ’ ಬರೆದಿರುವುದರಿಂದ ಮುಸಲ್ಮಾನ ಶಿಕ್ಷಕನು ಹಿಂದೂ ವಿದ್ಯಾರ್ಥಿಗೆ ಅಮಾನವೀಯವಾಗಿ ಥಳಿಸಿರುವುದರಿಂದ ವಿದ್ಯಾರ್ಥಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಕಾಶ್ಮೀರದಲ್ಲಿಯ ಸರಕಾರ ಮಾತ್ರ ಈ ಶಾಲೆಯ ಮೇಲೆ ನಿಷೇಧ ಹೇರಲಿಲ್ಲ, ಇದು ವಿಪರ್ಯಾಸ ಅಲ್ಲವೇ ? |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.