ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ !
ಹೋಮಿಯೋಪಥಿಯ ಔಷಧಗಳನ್ನು ನೈಸರ್ಗಿಕ ಸ್ರೋತಗಳಿಂದ ತಯಾರಿಸಿದ ದ್ರವ್ಯಗಳನ್ನು ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ತಯಾರಿಸಲಾಗುತ್ತದೆ.
ಹೋಮಿಯೋಪಥಿಯ ಔಷಧಗಳನ್ನು ನೈಸರ್ಗಿಕ ಸ್ರೋತಗಳಿಂದ ತಯಾರಿಸಿದ ದ್ರವ್ಯಗಳನ್ನು ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರಯೋಗಿಸಿ ತಯಾರಿಸಲಾಗುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮದ ಪಾತ್ರ ಮತ್ತು ಅನಿವಾರ್ಯತೆ, ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ ಮಾಡುವುದರ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲು ಸನಾತನ ಸಂಸ್ಥೆಯ ವತಿಯಿಂದ ವೈದ್ಯರಿಗಾಗಿ ಮಂಗಳೂರಿನಲ್ಲಿ ೨ ದಿನಗಳ ಸಾಧನಾ ಶಿಬಿರವು ಇದೇ ೨೬ ಮತ್ತು ೨೭ ಆಗಸ್ಟ್ಟ್ ರಂದು ಸಂಪನ್ನವಾಯಿತು.
ಕೊರೊನಾ ವಾಸಿಯಾಗಿರುವ ರೋಗಿಗಳಿಗೆ ಕೊರೋನ ನಂತರ (ಪೋಸ್ಟ್ ಕೋವಿಡ್) ತೊಂದರೆ ಆಯಿತು, ಅವರ ಮೃತ್ಯುವಿನ ಸಾಧ್ಯತೆ ೩ ಪಟ್ಟು ಹೆಚ್ಚಾಗಿದೆ, ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (‘ಐ.ಸಿ.ಎಂ.ಆರ್.’) ನಿಷ್ಕರ್ಷ ತೆಗೆದಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ತನ್ನ ನಿಯಮಗಳನ್ನು ಕಠಿಣಗೊಳಿಸಿದ್ದು ಯಾವುದೇ ಡಾಕ್ಟರ್ ಔಷಧ ತಯಾರಿಕೆ ಕಂಪನಿಯ ಜೊತೆಗೆ ಅಥವಾ ಆ ಕಂಪನಿಯಿಂದ ಪ್ರಾಯೋಜಿಸಿರುವ ಸಭೆಗಳಿಗೆ, ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ.
‘ಮಳೆಗಾಲದಲ್ಲಿ ಕೆಲವೊಮ್ಮೆ ಕೆಲವು ದಿನ ಭಾರೀ ಮಳೆ ಬೀಳುತ್ತದೆ ಮತ್ತು ನಂತರ ಇದ್ದಕ್ಕಿದ್ದಂತೆ ಕೆಲವು ದಿನ ಬಹಳ ಬಿಸಿಲು ಬರುತ್ತದೆ. ಭಾರೀ ಮಳೆಯನಂತರ ಇದ್ದಕ್ಕಿದ್ದಂತೆ ಬಹಳ ಬಿಸಿಲು ಬೀಳುವುದರಿಂದ ಶರೀರದಲ್ಲಿ ಆಕಸ್ಮಿಕವಾಗಿ ಪಿತ್ತ ಹೆಚ್ಚಾಗುತ್ತದೆ
`ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ (ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದ) ಆಯೋಜನೆಯು ಅತ್ಯಂತ ಆವಶ್ಯಕತೆಯ ವಿಷಯವಾಗಿದೆ. ವಿಶ್ವದಲ್ಲಿ ಹಿಂದೂಗಳಿಗಾಗಿ ಕೇವಲ ಭಾರತವೊಂದೇ ದೇಶ ಇದೆ. ಈ ವಿಶ್ವದಲ್ಲಿ ಮತ್ತು ಸಮಾಜದಲ್ಲಿ ಹಿಂದೂಗಳಿಗೆ ಗೌರವದಿಂದ ಬದುಕಬೇಕಾಗಿದ್ದರೆ, ಈ ಜಾಗೃತಿಯು ಅತ್ಯಂತ ಆವಶ್ಯಕವಾಗಿದೆ.
ಅಲೋಪಥಿ ಡಾಕ್ಟರರಂತೆ ಕ್ಲಿಷ್ಟಕರವಾದ ಶಸ್ತ್ರಕ್ರಿಯೆ ಮತ್ತು ಆಪತ್ಕಾಲದ ಸೇವೆಯನ್ನು ಮಾಡಲು ಆಯುರ್ವೇದ ಡಾಕ್ಟರರಿಗೆ ಕೊಡಲು ಬರುವುದಿಲ್ಲ !
ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು Black list ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ.
ಓರ್ವ ಮಹಿಳೆಯ ಗರ್ಭದಲ್ಲಿ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ಏಮ್ಸ್ ಆಸ್ಪತ್ರೆಯ ಆಧುನಿಕ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತರಾಗಿದ್ದಾರೆ.
ಇಲ್ಲಿಯ ಭಿಖಾರೀಪುರದ ‘ಏಪೇಕ್ಸ ಹಾಸ್ಪಿಟಲ್’ನ ತೀವ್ರ ನಿಗಾಘಟಕ ವಿಭಾಗದಲ್ಲಿ ನುಗ್ಗಿ ಒಬ್ಬ ರೋಗಿಯ ಸುಮಾರು ೧೭ ರಿಂದ ೧೮ ಸಂಬಂಧಿಕರು ವೈದ್ಯರನ್ನು ಮತ್ತು ನೌಕರರನ್ನು ಥಳಿಸಿದರು. ಅಲ್ಲದೇ ಈ ದಾಳಿಕೋರರು ಅಲ್ಲಿಯ ಸಲಕರಣೆಗಳನ್ನು ಧ್ವಂಸಗೊಳಿಸಿದರು.