ಯೋಗ ಮತ್ತು ಅದರಿಂದ ಆತ್ಮೋನ್ನತಿ !
ಭಗವಾನ ಪಾತಂಜಲಿಯವರು ರಚಿಸಿರುವ ಅಷ್ಟಾಂಗ ಯೋಗದ ಮೊದಲ ಅಂಗವೇ ‘ಯಮ’ ಆಗಿದೆ. ಪಾತಂಜಲಿ ಮುನಿಗಳು ಯಮದ ಆಚರಣೆಯನ್ನು ‘ಸಾರ್ವಭೌಮ ಮಹಾವ್ರತ’ ಎಂದು ಕರೆದಿದ್ದಾರೆ. ಯಮ, ನಿಯಮಗಳ ಪಾಲನೆಯಿಂದ ಕೇವಲ ವೈಯಕ್ತಿಕ ಲಾಭ ಮಾತ್ರವಲ್ಲ, ಸಮಾಜದ ಮೇಲೆಯೂ ಅದರ ಪರಿಣಾಮ ಆಗುತ್ತದೆ.
ಭಗವಾನ ಪಾತಂಜಲಿಯವರು ರಚಿಸಿರುವ ಅಷ್ಟಾಂಗ ಯೋಗದ ಮೊದಲ ಅಂಗವೇ ‘ಯಮ’ ಆಗಿದೆ. ಪಾತಂಜಲಿ ಮುನಿಗಳು ಯಮದ ಆಚರಣೆಯನ್ನು ‘ಸಾರ್ವಭೌಮ ಮಹಾವ್ರತ’ ಎಂದು ಕರೆದಿದ್ದಾರೆ. ಯಮ, ನಿಯಮಗಳ ಪಾಲನೆಯಿಂದ ಕೇವಲ ವೈಯಕ್ತಿಕ ಲಾಭ ಮಾತ್ರವಲ್ಲ, ಸಮಾಜದ ಮೇಲೆಯೂ ಅದರ ಪರಿಣಾಮ ಆಗುತ್ತದೆ.
‘ಜೀವನದಲ್ಲಿ ಬರುವ ಎಲ್ಲ ಅಡೆತಡೆಗಳ ಮೇಲೆ ಜಯವನ್ನು ಸಾಧಿಸಲಿ’, ಇದಕ್ಕಾಗಿ ಸುದರ್ಶನ ಚಕ್ರದ ಶಕ್ತಿಯಾದ ಶ್ರೀ ವಿಜಯವಲ್ಲಿ ದೇವಿಯ ವಿಶೇಷ ಪೂಜೆಯನ್ನು ಮಾಡಲಾಯಿತು.
ಆಧುನಿಕ ವೈದ್ಯಕೀಯ ವಿಜ್ಞಾನವು ರೋಗವನ್ನು ತಡೆಗಟ್ಟುವ, ರೋಗನಿರ್ಣಯ ಮಾಡುವ ಮತ್ತು ಚಿಕಿತ್ಸೆ ನೀಡುವಾಗ ಅದರ ಹಿಂದಿರುವ ಆಧ್ಯಾತ್ಮಿಕ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಅತ್ಯಂತ ಸೂಕ್ಷ್ಮ; ಆದರೆ ಮೂಲಭೂತ ಅಂಶವನ್ನು ನಿರ್ಲಕ್ಷಿಸುವುದರಿಂದ ವೈದ್ಯಕೀಯ ಚಿಕಿತ್ಸೆಗಳು ಪರಿಪೂರ್ಣವಾಗದೆ ಅಪೂರ್ಣವಾಗಿಯೇ ಉಳಿಯುತ್ತವೆ.
ಈ ವಿಡಿಯೋದಲ್ಲಿ ಇರಾನ್ನ ಮುಸ್ಲಿಂ ಯುವತಿಯು ತನ್ನ ಮಾತೃಭಾಷೆಯಾದ ಫಾರ್ಸಿ (ಪರ್ಷಿಯನ್) ಭಾಷೆಯಲ್ಲಿ ಭಗವಾನ್ ಶಂಕರನ ಭಜನೆಯನ್ನು ಹಾಡುತ್ತಿರುವುದು ಕಂಡುಬಂದಿದೆ. ಈ ಭಜನೆಯಲ್ಲಿ ‘ಹರ ಹರ ಮಹಾದೇವ’ ಮತ್ತು ‘ಓಂ ನಮಃ ಶಿವಾಯ’ ಅಂತಹ ಮಂತ್ರಗಳನ್ನು ಪಠಿಸಲಾಗಿದೆ.
ಇಂದು ಭಾರತದ ೬೫ ಕೋಟಿ ಜನರಿಗೆ ಕ್ರಿಕೆಟ್ ನಲ್ಲಿ ಆಸಕ್ತಿಯಿದೆ. ಅವರೆಲ್ಲರಿಗೂ ಮತ್ತು ಇತರ ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ಒಂದು ಕರೆಯೆಂದರೆ, ಮೇಲೆ ತಿಳಿಸಿದ ಆಟ ಗಾರರ ಕೇವಲ ಹಣ, ಪ್ರಸಿದ್ಧತೆ, ವೈಭೋಗ ಅಥವಾ ದೈಹಿಕ ಸೌಂದರ್ಯದತ್ತ ಮಾತ್ರವಲ್ಲ, ಅವರು ಅಧ್ಯಾತ್ಮವನ್ನು ಅಳವಡಿಸಿಕೊಂಡ ರೀತಿಯನ್ನೂ ಗಮನಿಸಿ.
ಸನಾತನವು ಆರಂಭದಿಂದಲೇ ‘ಜನರಿಗೆ ಏನು ಇಷ್ಟವಾಗುತ್ತದೆ ?’, ಎಂಬುದಕ್ಕಿಂತ ‘ಅವರಿಗೆ ಏನು ಆವಶ್ಯಕವಾಗಿದೆ ?’, ಎಂಬುದಕ್ಕೆ ಹೆಚ್ಚು ಒತ್ತು ನೀಡಿದೆ. ಸನಾತನ ಸಂಸ್ಥೆಯ ಕಾರ್ಯವು ಆರಂಭವಾದಾಗಲೂ ಸಮಾಜದಲ್ಲಿ ರಜ-ತಮದ ಪ್ರಮಾಣ ಹೆಚ್ಚಿತ್ತು.
ಜಪಾನಿನ 41 ವರ್ಷದ ಹೋಶಿ ತಾಕಾಯುಕಿ ಅವರು ಟೋಕಿಯೋದಲ್ಲಿ 15 ಸೌಂದರ್ಯವರ್ಧಕ ಅಂಗಡಿಗಳನ್ನು ನಡೆಸುತ್ತಿದ್ದ ಯಶಸ್ವಿ ಉದ್ಯಮಿಯಾಗಿದ್ದರು, ಆದರೆ ಈಗ ಅವರು ಕಾವಿ ಬಟ್ಟೆ ತೊಟ್ಟು ಶಿವಭಕ್ತರಾಗಿ ‘ಬಾಲಾ ಕುಂಭ ಗುರುಮುನಿ’ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಾರೆ.
ಆಕೆ ತನ್ನ ಹರಕೆ ಈಡೇರಲು ಮತ್ತು ಮನಸ್ಸಿನ ನೆಮ್ಮದಿಗಾಗಿ ಇಲ್ಲಿ ಧ್ಯಾನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮಹಿಳೆಯ ಹೆಸರು ಹಸೀನಾ ಬೇಗಂ. ಇವರು ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿ ಮೋತಿ ಗ್ರಾಮದ ನಿವಾಸಿಯಾಗಿದ್ದಾರೆ.