
೧. ಗುರು ಭೋಗ ಮತ್ತು ವಿಲಾಸಗಳಲ್ಲಿ ಮುಳುಗಿರಬಾರದು, ಅವರು ವಿಕಾರಮುಕ್ತರಾಗಿರಬೇಕು.
೨. ಜನಪ್ರಿಯತೆ, ಧನ ಸಂಪತ್ತು, ಪತ್ನಿಯ ಮೋಹ, ಈ ಬಯಕೆಗಳಿಂದ ಅವರು ಮುಕ್ತರಾಗಿರಬೇಕು.
೩. ಅವರು ಆತ್ಮಜ್ಞಾನಿಯಾಗಿರಬೇಕು.
೪. ಇನ್ನೊಂದು ಪುರಾವೆ ಎಂದರೆ ಗುರುಗಳು ನೀಡಿರುವ ಉಪದೇಶ ಶಾಸ್ತ್ರಬದ್ಧವಾಗಿರಬೇಕು. ಇದೇ ಗುರುತತ್ತ್ವದ ಮುಖ್ಯ ಗುರುಕೀಲಿಕೈಯಾಗಿದೆ !
– ಪೂ. ಶೇವಡೆ ಇವರು ಅಮೇರಿಕಾದಲ್ಲಿ ಮಾಡಿದ ಪ್ರವಚನಗಳು (ಬ್ಯಾಟನರುಜ್ ೧೧.೭.೧೯೮೦)
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!