
೧. ಗುರು ಭೋಗ ಮತ್ತು ವಿಲಾಸಗಳಲ್ಲಿ ಮುಳುಗಿರಬಾರದು, ಅವರು ವಿಕಾರಮುಕ್ತರಾಗಿರಬೇಕು.
೨. ಜನಪ್ರಿಯತೆ, ಧನ ಸಂಪತ್ತು, ಪತ್ನಿಯ ಮೋಹ, ಈ ಬಯಕೆಗಳಿಂದ ಅವರು ಮುಕ್ತರಾಗಿರಬೇಕು.
೩. ಅವರು ಆತ್ಮಜ್ಞಾನಿಯಾಗಿರಬೇಕು.
೪. ಇನ್ನೊಂದು ಪುರಾವೆ ಎಂದರೆ ಗುರುಗಳು ನೀಡಿರುವ ಉಪದೇಶ ಶಾಸ್ತ್ರಬದ್ಧವಾಗಿರಬೇಕು. ಇದೇ ಗುರುತತ್ತ್ವದ ಮುಖ್ಯ ಗುರುಕೀಲಿಕೈಯಾಗಿದೆ !
– ಪೂ. ಶೇವಡೆ ಇವರು ಅಮೇರಿಕಾದಲ್ಲಿ ಮಾಡಿದ ಪ್ರವಚನಗಳು (ಬ್ಯಾಟನರುಜ್ ೧೧.೭.೧೯೮೦)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
ಶೈಕ್ಷಣಿಕ, ವೈದ್ಯಕೀಯ ಮತ್ತು ಕಾರ್ಯನೀತಿ ರೂಪಿಸುವಂತಹ ವಿಷಯಗಳಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು, ಕಾಲದ ಅವಶ್ಯಕತೆಯಾಗಿದೆ! – ಶಾನ್ ಕ್ಲಾರ್ಕ್, ಫೋಂಡಾ, ಗೋವಾ