ಸುನೀತಾ ವಿಲಿಯಮ್ಸ್ ಇವರ ನಿಮಿತ್ತ…!
ನಾವು ನಮ್ಮ ಸಮಸ್ಯೆಗಳ ಬಗ್ಗೆ ಗೊಣಗುತ್ತಾ ಅದರಲ್ಲಿ ಸಿಲುಕಿದ್ದೇವೆಯೇ ? ನಮ್ಮ ಮುಂದಿರುವ ಜೀವನ, ಉದ್ಭವಿಸಿದ ಪರಿಸ್ಥಿತಿಯನ್ನು ನಮಗೆ ಶಾಂತ ವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿದೆಯೇ ? ನಾವು ಎಲ್ಲಿ ಸಿಲುಕಿದ್ದೇವೆ ? ಮತ್ತು ಏಕೆ ? ಎಂಬುದರ ಬಗ್ಗೆ ವಿಚಾರ ಮಾಡಬೇಕು.
ನಾವು ನಮ್ಮ ಸಮಸ್ಯೆಗಳ ಬಗ್ಗೆ ಗೊಣಗುತ್ತಾ ಅದರಲ್ಲಿ ಸಿಲುಕಿದ್ದೇವೆಯೇ ? ನಮ್ಮ ಮುಂದಿರುವ ಜೀವನ, ಉದ್ಭವಿಸಿದ ಪರಿಸ್ಥಿತಿಯನ್ನು ನಮಗೆ ಶಾಂತ ವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿದೆಯೇ ? ನಾವು ಎಲ್ಲಿ ಸಿಲುಕಿದ್ದೇವೆ ? ಮತ್ತು ಏಕೆ ? ಎಂಬುದರ ಬಗ್ಗೆ ವಿಚಾರ ಮಾಡಬೇಕು.
ಪ.ಪೂ. ಬಾಬಾರವರು ಡಾ. ಆಠವಲೆಯವರಿಗೆ ಏನು ಕಲಿಸಿದ್ದರೋ ಅದನ್ನೇ ಡಾ. ಆಠವಲೆಯವರು ಎಲ್ಲಾ ಸಾಧಕರಿಗೂ ಕಲಿಸಿದರು.
‘ಜ್ಞಾನಿಗಳ ರಾಜ, ಗುರು ಮಹಾರಾಜ’ ಎಂದು ವರ್ಣಿಸಬಹುದಾದ ವ್ಯಕ್ತಿತ್ವವೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ! ಧರ್ಮ, ಕಲೆ, ಭಾಷೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ವಿಪುಲ ಗ್ರಂಥಗಳನ್ನು ಬರೆದಿರುವ ಅವರು ‘ಜ್ಞಾನಗುರು’ ಆಗಿದ್ದಾರೆ.
‘ಸದ್ಯ ಜಗತ್ತಿನ ಯಾವುದೇ ದೈನಿಕದಲ್ಲಿ ಪೂರ್ಣತ್ವವಿದೆ’, ಎಂದು ನಾವು ಹೇಳಲು ಸಾಧ್ಯವಿಲ್ಲ; ಆದರೆ ‘ಮುಂದೆ ನೀಡಿರುವ ಗುಣವೈಶಿಷ್ಟ್ಯಗಳಿಂದ ಹಾಗೂ ಈಶ್ವರನ ಕೃಪೆಯಿಂದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳು ಕ್ರಮೇಣ ಪೂರ್ಣತ್ವದ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಿವೆ’, ಎಂದು ನನಗನಿಸುತ್ತದೆ.-(ಪೂ.) ಶಿವಾಜಿ ವಟಕರ
‘ಕರ್ಮವು ಬ್ರಾಹ್ಮಣವಾಗಲು ಸಾಧ್ಯವಿಲ್ಲ. ಎಲ್ಲ ಪ್ರಾಣಿಗಳಲ್ಲಿ ಪ್ರಾರಬ್ಧ, ಸಂಚಿತ ಮತ್ತು ಕ್ರಿಯಮಾಣ ಕರ್ಮ ಇವು ಒಂದೇ ರೀತಿ ಆಗಿರುವುದು ಕಂಡುಬರುತ್ತದೆ ಮತ್ತು ಕರ್ಮಗಳಿಂದ ಪ್ರೇರಿತರಾಗಿ ಮನುಷ್ಯರು ಕ್ರಿಯೆಗಳನ್ನು ಮಾಡುತ್ತಾರೆ. ಆದುದರಿಂದ ಕರ್ಮವು ಬ್ರಾಹ್ಮಣ ಆಗಲಾರದು.’
‘ಸಂಸ್ಥೆಯ ಆರಂಭದ ದಿನಗಳಲ್ಲಿ ಸಂಸ್ಥೆಗೆ ಯಾವ ಆರ್ಥಿಕ ಆದಾಯವಿರಲಿಲ್ಲ. ಅನೇಕ ಸ್ಥಳಗಳಲ್ಲಿ ಸಾಧಕರೇ ತಮ್ಮ ಕ್ಷಮತೆಗನುಸಾರ ಮಾಸಿಕ ಅರ್ಪಣೆಯನ್ನು ಮಾಡುತ್ತಿದ್ದರು ಮತ್ತು ಅದರಿಂದ ಸಂಸ್ಥೆಯ ಕಾರ್ಯವು ನಡೆಯುತ್ತಿತ್ತು.
ಈಶ್ವರನೊಂದಿಗೆ ಅನುಸಂಧಾನವನ್ನಿಟ್ಟುಕೊಂಡು ಸೇವೆಯನ್ನು ಮಾಡಿದರೆ ಅನುಭೂತಿಗಳು ಬರುತ್ತವೆ. ಅದರಿಂದ ಶ್ರದ್ಧೆ ಮತ್ತು ಭಾವ ಹೆಚ್ಚಾಗಲು ಸಹಾಯವಾಗಿ ಸಾಧನೆ ವೇಗದಿಂದಾಗುತ್ತದೆ.
ಔಷಧಿಗಳ ಮಾರಾಟದ ವ್ಯವಸಾಯ ಮಾಡುವಾಗಲೂ ಯಾವಾಗಲೂ ಹರಿಚಿಂತನದಲ್ಲಿರುವ ಮತ್ತು ಅದರಿಂದ ಭಜನೆಗಳು ಹೊಳೆದು ಅವುಗಳನ್ನು ಬರೆಯುವ ಪ.ಪೂ. ಭಕ್ತರಾಜರು !