ತ್ರಿಶೂಲದ ಉತ್ಪತ್ತಿ ಹೇಗೆ ಆಯಿತು ?
ಭಗವಾನ ಶಂಕರನನ್ನು ನಾವು ಭೋಲೆನಾಥ ಎಂದು ಕರೆಯುತ್ತೇವೆ; ಏಕೆಂದರೆ ಅವನು ಭಕ್ತರ ಮೇಲೆ ಬೇಗ ಪ್ರಸನ್ನನಾಗುತ್ತಾನೆ ಮತ್ತು ಅವನ ಎಲ್ಲ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ. ಭಗವಾನ ಶಿವನ ಪೂಜೆಯನ್ನು ಮಾಡಿದರೆ, ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ, ಎಂದು ಹೇಳುತ್ತಾರೆ;
ಭಗವಾನ ಶಂಕರನನ್ನು ನಾವು ಭೋಲೆನಾಥ ಎಂದು ಕರೆಯುತ್ತೇವೆ; ಏಕೆಂದರೆ ಅವನು ಭಕ್ತರ ಮೇಲೆ ಬೇಗ ಪ್ರಸನ್ನನಾಗುತ್ತಾನೆ ಮತ್ತು ಅವನ ಎಲ್ಲ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ. ಭಗವಾನ ಶಿವನ ಪೂಜೆಯನ್ನು ಮಾಡಿದರೆ, ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ, ಎಂದು ಹೇಳುತ್ತಾರೆ;
ಶಿವನಿಗೆ ಹಾಲಿನ ಅಭಿಷೇಕವನ್ನು ಮಾಡಬೇಕು; ಏಕೆಂದರೆ ಹಾಲಿನಲ್ಲಿ ಶಿವನ ತತ್ತ್ವವನ್ನು ಆಕರ್ಷಿಸುವ ಸಾಮರ್ಥ್ಯವು ಹೆಚ್ಚಿರುತ್ತದೆ. ಹಾಲಿನ ಅಭಿಷೇಕದ ಮೂಲಕ ಶಿವತತ್ತ್ವವು ಶೀಘ್ರವಾಗಿ ಜಾಗೃತವಾಗುತ್ತದೆ. ತದನಂತರ ಆ ಹಾಲನ್ನು ತೀರ್ಥ ಎಂದು ಪ್ರಸಾದ ರೂಪದಲ್ಲಿ ಸ್ವೀಕರಿಸುವುದರಿಂದ ಶಿವತತ್ತ್ವದ ಹೆಚ್ಚಿನ ಲಾಭ ದೊರೆಯುತ್ತದೆ.
ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯ ನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ.
ಧಾರ್ಮಿಕ ಪ್ರಸಂಗಗಳಲ್ಲಿ ಮತ್ತು ಉಪಾಸನೆಯಲ್ಲಿ ತ್ರಿಪುಂಡ್ರಕ್ಕೆ ವಿಶೇಷ ಮಹತ್ವವಿದೆ. ಹಣೆ ಮತ್ತು ತೋಳುಗಳ ಮೇಲೆ ತ್ರಿಪುಂಡ್ರವನ್ನು ಹಚ್ಚಿಕೊಳ್ಳುವ ಪದ್ಧತಿ ಇದೆ. ಹಣೆಯ ಮಧ್ಯದಲ್ಲಿರುವ ಆಜ್ಞಾಚಕ್ರದ ಜಾಗದಲ್ಲಿ ತ್ರಿಪುಂಡ್ರವನ್ನು ಹಚ್ಚಲಾಗುತ್ತದೆ, ವಿಭೂತಿಯನ್ನು ಹಚ್ಚಲಾಗುತ್ತದೆ. ಇದರಿಂದ ಮನಸ್ಸಿನಲ್ಲಿ ಯಾವುದೇ ಕೆಟ್ಟ ವಿಚಾರಗಳು ಬರುವುದಿಲ್ಲ.
ಕಪ್ಪು ಕಲ್ಲಿನ ಶಿವಲಿಂಗವು ಸ್ವಯಂಭೂ ಆಗಿರುತ್ತದೆ. ಇದು ಇಚ್ಛಾಪೂರ್ತಿ ಶಿವಲಿಂಗವಾಗಿರುತ್ತದೆ. ಈ ಶಿವಲಿಂಗವು ಪಿತೃದೋಷ, ನಾರಾಯಣ ನಾಗಬಲಿ ಮತ್ತು ಕಾಲಸರ್ಪ ದೋಷದಂತಹ ಮಹಾದೋಷಗಳನ್ನು ದೂರ ಮಾಡಲು ಸೂಕ್ತವಾಗಿದೆ; ಆದರೆ ಇಂತಹ ಶಿವಲಿಂಗವನ್ನು ಮನೆಯಲ್ಲಿ ಇಡುವುದು ಯೋಗ್ಯವಾಗಿಲ್ಲ.
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ, ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು.
ವಿಭೂತಿ ಅಂದರೆ ಪವಿತ್ರ ಬೂದಿ ! ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ವಿಭೂತಿಯನ್ನು ಹಣೆಗೆ ಹಚ್ಚುತ್ತಿದ್ದಾರೆ. ವಿಭೂತಿಯು ಮಂತ್ರಜಪದೊಂದಿಗೆ ಯಾವುದೇ ಧುನಿ, ಹೋಮ ಅಥವಾ ಯಜ್ಞದಲ್ಲಿನ ವಿಶಿಷ್ಟ ಕಟ್ಟಿಗೆಗಳು, ತುಪ್ಪ, ಔಷಧಿ ವನಸ್ಪತಿಗಳು ಮತ್ತು ಕೆಲವು ಪವಿತ್ರ ವಿಷಯಗಳಿಂದ ಸಿದ್ಧವಾಗಿರುತ್ತದೆ.
ಶಂಕರನು ಪಾರ್ವತಿಗೆ ಹೇಳುತ್ತಾನೆ, “ಹೇ ದೇವಿ, ಯಾವ ಭಕ್ತನು ಶಿವರಾತ್ರಿಯ ಉಪವಾಸವನ್ನು ಮಾಡುತ್ತಾನೆಯೋ, ಅವನಿಗೆ ದಿವ್ಯ ಗಣತ್ವವು ಪ್ರಾಪ್ತವಾಗಿ ಎಲ್ಲ ಭೋಗಗಳನ್ನು ಅನುಭವಿಸಿ ಅವನು ಮೋಕ್ಷವನ್ನು ಪಡೆಯುತ್ತಾನೆ.”
‘ಓಂ ನಮಃ ಶಿವಾಯ’ ಈ ಮಂತ್ರವನ್ನು ಜಪಿಸುತ್ತಾ ಅಥವಾ ಭಗವಾನ್ ಶಂಕರನ ಒಂದು ಹೆಸರನ್ನು ಉಚ್ಚರಿಸುತ್ತಾ ಒಂದೊಂದೆ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುವುದನ್ನು ಬಿಲ್ವಾರ್ಚನೆ ಎನ್ನುತ್ತಾರೆ.
ಅಶ್ವಮೇಧ ಯಾಗವನ್ನು ಮಾಡಿದ ಪುಷ್ಯಮಿತ್ರ ಮತ್ತು ಸತ್ಯಾಶ್ರಯ ಪುಲಕೇಶಿಯಂತಹ ಪ್ರತಾಪಶಾಲಿ ಅರಸರು ಅವ್ಯಕ್ತ ರುದ್ರನ ಲಿಂಗಸ್ವರೂಪಿಯಾದ ಶಿವನ ಪರಮ ಉಪಾಸಕರಾಗಿದ್ದರು.’